AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ತಾಯಿಯಾಗಲೀ ಎಲ್ಲಾ ಮಕ್ಕಳಿಗೂ ತಾಯಿ ಅಂದರೆ ಅಚ್ಚು-ಮೆಚ್ಚು.

Viral Video: ತಾಯಿ ಹುಲಿಯೊಂದಿಗೆ ಪುಟಾಣಿ ಮರಿಗಳ ಚೆಲ್ಲಾಟ; ವಿಡಿಯೋ ನೋಡ್ತಾ ಇದ್ರೆ ಸಖತ್ ಟೈಂ ಪಾಸ್
ಸದ್ದಿಲ್ಲದೆ ತಾಯಿಯೊಡನೆ ಬೆಚ್ಚಗೆ ಮಲಗಿವೆ ಹುಲಿಮರಿಗಳು
TV9 Web
| Edited By: |

Updated on:Jun 03, 2021 | 12:09 PM

Share

ಹುಲಿ ತನ್ನ ನಾಲ್ಕು ಮಕ್ಕಳೊಂದಿಗೆ ನೆಮ್ಮದಿಯಿಂದ ಮಲಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ. ಸಾಮಾನ್ಯವಾಗಿ ವನ್ಯ ಜೀವಿಗಳ ಕೆಲವು ವಿಡಿಯೋಗಳು ಮನಗೆಲ್ಲುತ್ತವೆ. ಅದರಲ್ಲಿಯೂ ಹುಲಿರಾಯ ಗಾಂಭೀರ್ಯದ ನಡಿಗೆ ನೋಡುವುದೇ ಒಂದು ರೀತಿಯ ಖುಷಿಯಾದರೆ, ಹುಲಿ ಮರಿಗಳ ತುಂಟಾಟಗಳು ಇಷ್ಟವಾಗುತ್ತವೆ.

ಇದೀಗ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ ಹುಲಿಮರಿಗಳು ಶಾಂತವಾಗಿ ಮಲಗಿವೆ. ತನ್ನ ತಾಯಿ ಬಂದು ಅವರ ಪಕ್ಕದಲ್ಲಿ ಮಲಗಿದಾಕ್ಷಣವೇ ಸುತ್ತಲಿರುವ ಎಲ್ಲಾ ಹುಲಿ ಮರಿಗಳೂ ಓಡೋಡಿ ಬರುತ್ತಿವೆ. ಒಂದಾದ ಮೇಲೊಂದು ಬಂದು ತಾಯಿಯ ಮಡಿಲಲ್ಲಿ ಮಲಗುತ್ತಿವೆ. ಬೆಜ್ಜಗೆ ತಾಯಿಯನ್ನು ತಪ್ಪಿ ಮಲಗಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಹುಲಿರಾಯ ಪರಭಕ್ಷಕ ಎಂದು ಗುರುತಿಸಿಕೊಂಡಿರಬಹುದು. ಆದರೆ ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲಿ ಎಲ್ಲಾ ಮಕ್ಕಳಿಗೂ ತನ್ನ ತಾಯಿ ಅಂದರೆ ಅಚ್ಚು-ಮೆಚ್ಚು. ತಾಯಿಯ ಮಡಿಲಿನಲ್ಲಿ ಮಲಗಲು ಎಲ್ಲಾ ಮಕ್ಕಳೂ ಹೆಚ್ಚು ಇಷ್ಟಪಡುತ್ತಾರೆ. ಮನುಷ್ಯನಾಗಲೀ ಅಥವಾ ಪ್ರಾಣಿಯಾಗಲೀ ತಾಯಿಯ ಮೇಲಿನ ಮಮತೆಯ ಭಾವನೆ ಒಂದೇ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ.

ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 57,000 ಕ್ಕೂ ಹೆಚ್ಚು ವೀಕ್ಷಣೆಗಳು ಗಳಿಸಿಕೊಂಡಿದೆ. 3000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ‘ಕೊನೆಗೆ ಎಲ್ಲ ಮರಿಗಳೂ ತಾಯಿಯ ಬಳಿಗೇ ಬರುತ್ತಾರೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಪೋಸ್ಟ್​ ಮಾಡಲಾಗಿದೆ.

ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜಗತ್ತಿಗೆ ಅಪಾಯಕಾರಿ ಎನಿಸಿಕೊಳ್ಳುತ್ತದೆ ಹುಲಿ, ಆದರೆ ಮಕ್ಕಳಿಗೆ ಪ್ರೀತಿಯ ತಾಯಿ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬಹಳ ಸುಂದರ ದೃಶ್ಯವಿದು! ಎಂದು ಇನ್ನೋರ್ವರು ಹೇಳಿದ್ದಾರೆ. ಪೃಕ್ರತಿಯ ಕೆಲವು ಅದ್ಭುತ ನೋಟಗಳು ಮನಗೆಲ್ಲುತ್ತದೆ ಎಂಬುದು ನೆಟ್ಟಿಗರ ಅನಿಸಿಕೆ.

ಇದನ್ನೂ ಓದಿ: 

Viral Video: ಚಿರತೆಯನ್ನು ಮೂರ್ಖನನ್ನಾಗಿ ಮಾಡಿದ ಮೊಸಳೆ.. ಆಮೇಲ್​ ಏನಾಯ್ತು?​

Published On - 12:08 pm, Thu, 3 June 21

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ