AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಸೃಜನಶೀಲರೇ?; ಬಾಳೆಹಣ್ಣಿಗೆ ಕಟ್ಟಿದ ದಾರ ಯಾವ ನಂಬರಿಗೆ ಸಂಬಂಧಿಸಿದ್ದು?

Brain Teaser : ಬಹುಶಃ ನೀವು ಏಳು ಸೆಕೆಂಡುಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸವಾಲಿಗೆ ಉತ್ತರವನ್ನ ಕಂಡುಕೊಳ್ಳುತ್ತೀರಿ. ವೀಕೆಂಡ್​ ಮೂಡಿನಲ್ಲಿರುವ ನಿಮಗೆ ಕೆಲಸದ ಹೊರೆಯಿಂದ ತಲೆ ಭಾರವಾಗಿರಬಹುದು. ಇದನ್ನೊಮ್ಮೆ ಪ್ರಯತ್ನಿಸಿ.

ನೀವು ಸೃಜನಶೀಲರೇ?; ಬಾಳೆಹಣ್ಣಿಗೆ ಕಟ್ಟಿದ ದಾರ ಯಾವ ನಂಬರಿಗೆ ಸಂಬಂಧಿಸಿದ್ದು?
ಯಾವ ನಂಬರಿನ ದಾರದಿಂದ ಬಾಳೆಹಣ್ಣು ಕಟ್ಟಲಾಗಿದೆ?
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 06, 2023 | 5:00 PM

Viral Brain Teaser : ಇಷ್ಟು ದಿನಗಳಲ್ಲಿ ಬಹುಶಃ ಇದು ಅತ್ಯಂತ ಸರಳವಾದಂಥ ಸವಾಲು ಎನ್ನಿಸುತ್ತಿದೆ. ಈ ಒಂದು ಬಾಳೆಹಣ್ಣು ಮತ್ತು ಒಂದು ದಾರ ಮತ್ತು ನಾಲ್ಕು ನಂಬರುಗಳ ಸುತ್ತ ಇದು ಸುತ್ತುತ್ತಿದೆ. ನಿಮಗಿರುವ ಸಮಯ 7 ಸೆಕೆಂಡುಗಳು. ಬರೀ ಏಳೇ ಸೆಕೆಂಡುಗಳಾ, ಎಂದು ಬೇಸರಿಸಿಕೊಳ್ಳಬೇಡಿ. ಮೊದಲೇ ಹೇಳಿದಂತೆ ಇದು ಬಹಳ ಸುಲಭದ್ದು. ಆದರೆ ನಿಮ್ಮಲ್ಲಿ ಸೃಜನಾತ್ಮಕ ನೋಟವಿದ್ದರೆ ಏಳು ಸೆಕೆಂಡುಗಳಿಗಿಂತ ಮೊದಲೇ ಉತ್ತರ ಕಂಡುಕೊಳ್ಳುತ್ತೀರಿ.

Viral Brain Teaser with Banana and thread

ಈ ಚಿತ್ರ ನೋಡಿದ ಮೇಲೆ ನಿಮಗೆ ಉತ್ತರ ಬೇಗ ಹೊಳೆಯಬಹುದು ಅಲ್ಲವೆ?

ಈ ಮಳೆ, ಮೋಡ, ಬಾಳೆಕಾಯಿ ಚಿಪ್ಸ್​, ಕಪ್​ ಕಾಫಿ ಜೊತೆ ಮೆದುಳಲ್ಲಿ ಮೇಲಿನ ಚಿತ್ರ ಗಿರಕಿ ಹೊಡೆಯುತ್ತಿದ್ದರೆ ಆಹಾ! ಬಹಳ ಬೇಗ ನಿಮ್ಮ ತಲೆ ಹಗೂರವಾಗುತ್ತದೆ. ಆದರೆ ಈ ಸವಾಲಿಗೆ ಉತ್ತರ ಕಂಡುಕೊಂಡಲ್ಲಿ ಮಾತ್ರ! ನಿಮಗಿನ್ನೂ ಉತ್ತರ ಹೊಳೆದಿಲ್ಲವಾದರೆ ಈ ಕೆಳಗಿನ ಚಿತ್ರವನ್ನು ನೋಡಿಬಿಡಿ!

Viral Brain Teaser with Banana and thread

ಉತ್ತರ ಎರಡು!

ಮೊದಲಿಗೆ ಒಂದನೇ ದಾರದಿಂದ ಎನ್ನುವ ಭ್ರಮೆ ಹುಟ್ಟಿಸುತ್ತದೆ. ಮತ್ತೊಮ್ಮೆ ಮೂರನೇ ದಾರದಿಂದ  ಎಂದು. ಚುರುಕುಗಣ್ಣಿನರಾಗಿದ್ದರೆ ಒಂದೇ ಏಟಿಗೆ ಉತ್ತರ ಗೊತ್ತಾಗುತ್ತದೆ!

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೀವು ಮೆದುಳಿಗೆ ಇಂಥ ಕಸರತ್ತನ್ನು ಕೊಡುವಲ್ಲಿ ಉತ್ಸುಕರಾಗಿದ್ದರೆ ಇಂಥ ಚಟುವಟಿಕೆಗಳನ್ನು ಆಗಾಗ ಪ್ರಯತ್ನಿಸಿ. ನಿಮ್ಮ ಮನೆಯ ಮಕ್ಕಳು ರಚ್ಚೆ ಹಿಡಿದು ಅಳುತ್ತಿದ್ದರೆ ಇಂಥ ಚಟುವಟಿಕೆಗಳನ್ನು ತೋರಿಸಿ ಅವರ ಮನಸ್ಸನ್ನು ತಿರುಗಿಸಲು ಪ್ರಯತ್ನಿಸಿ. ಹಾಗೆಯೇ ನಿಮ್ಮ ಮನೆಯ ಹಿರಿಯರಿಗೂ ಇವುಗಳ ಬಗ್ಗೆ ತಿಳಿಸಿಕೊಡಿ. ಅಷ್ಟೇ ಅಲ್ಲ ಒತ್ತಡದಲ್ಲಿರುವ ನಿಮ್ಮ ಸ್ನೇಹಿತರಿಗೂ ಲಿಂಕ್​ ಕಳಿಸಿ ಅವರ ಮನಸ್ಸನ್ನು ಹಗೂರಗೊಳಿಸಲು ಪ್ರಯತ್ನಿಸಿ.

ಏನಂತೀರಿ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:51 pm, Sat, 6 May 23

Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily Devotional: ಅಂಗೈ ಬಣ್ಣ ಬೇರೆ ಬೇರೆಯಾಗಿದ್ದರೆ ಏನೇನು ಅರ್ಥ?
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
Daily horoscope: ಈ ರಾಶಿಯವರಿಗೆ ಇಂದು ಸಂತೋಷದ ದಿನವಾಗಿರುತ್ತದೆ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ: ಸ್ಫೋಟಕ ಅಂಶ ಬಹಿರಂಗ
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್