AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಶಾಲಿನಿಯ ‘ಲೈಫ್​ ಇಷ್ಟೇನೇ ಸಲಹಾ ಕೇಂದ್ರ’ಕ್ಕೆ ನಿಮಗೆ ಸ್ವಾಗತ!

Counseling Centre: ರೂ. 2,099 ಪ್ಯಾಕೇಜ್​ನಲ್ಲಿ ನೆಂಟರಿಷ್ಟರು, ನೆರೆಹೊರೆಯವರು ಮತ್ತು ಬೇಕಾದವರಿಂದ ಉಂಟಾದ ಸಮಸ್ಯೆಗಳಿಗೆ ಪರಿಹಾರ ಲಭ್ಯ. ಇದರಲ್ಲಿ ಟಾಂಗ್​ ಎಸ್​ಎಮ್​ಎಸ್ ಸೌಲಭ್ಯವಿದೆ, ಒಂದು ಎಸ್​ಎಮ್​ಎಸ್​ ಗೆ ರೂ. 50.​

Viral Video: ಶಾಲಿನಿಯ 'ಲೈಫ್​ ಇಷ್ಟೇನೇ ಸಲಹಾ ಕೇಂದ್ರ'ಕ್ಕೆ ನಿಮಗೆ ಸ್ವಾಗತ!
ಕಲಾವಿದೆ ಶಾಲಿನಿ
TV9 Web
| Edited By: |

Updated on:May 25, 2023 | 11:02 AM

Share

Counseling Centre : ಹನುಮಂತನ ಬಾಲ ಗೊತ್ತಲ್ಲ? ಹಾಗೇ ನಮ್ಮ ನಿತ್ಯದ ಸಮಸ್ಯೆಗಳು. ಹೀಗಿರುವಾಗ ಪರಿಹಾರಕ್ಕಾಗಿ ಎಷ್ಟಂತ ನಮ್ಮ ತಲೆಯನ್ನೇ ಓಡಿಸೋದು? ಆಗಾಗ ಸ್ವಲ್ಪ ಇನ್ನೊಬ್ಬರ ಸಹಾಯ ತೆಗೆದುಕೊಳ್ಳಬೇಕಾಗುತ್ತದೆ. ಬೇರೆಯವರು ಎಷ್ಟಂತ ನಮಗಾಗಿಯೇ ಸಮಯ ಮೀಸಲಿಡುತ್ತಾರೆ? ಮತ್ತು ಅವರಿಗೂ ಅವರವರದೇ ಸಮಸ್ಯೆಗಳು. ಹಾಗಾಗಿ ವೃತ್ತಿಪರ ಸಲಹೆಗಾರರ ಸಹಾಯವನ್ನು ಪಡೆಯುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ. ನಟಿ, ನಿರೂಪಕಿ ಶಾಲಿನಿಯವರು ಶುರು ಮಾಡಿರುವ ಲೈಫ್​ ಇಷ್ಟೇನೇ ಸಲಹಾ ಕೇಂದ್ರದ ಬಗ್ಗೆ ನಿಮಗೆ ಗೊತ್ತಿಲ್ಲವಾದರೆ ಒಮ್ಮೆ ಈ ವಿಡಿಯೋಗಳನ್ನು ನೋಡಿ.

View this post on Instagram
ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

A post shared by Shalini Sathyanarayan (@shalini_official)

ಶಾಲಿನಿಯ ಆನ್​ಲೈನ್​ ಸಲಹಾ ಕೇಂದ್ರದಲ್ಲಿ ಯಾವ ಸಮಸ್ಯೆಗೂ ತಕ್ಷಣವೇ ಪರಿಹಾರ ಲಭ್ಯ ಎನ್ನುವಂತಿದೆ. ಆದರೆ ಇದು ಉಚಿತವಲ್ಲ. ನೀವಿಲ್ಲಿ ಮೊದಲೇ ಹಣ ಪಾವತಿಸಬೇಕು ಮತ್ತು ಪ್ಯಾಕೇಜ್​ ಸಬ್​ಸ್ಕ್ರೈಬ್ ಮಾಡಿಕೊಳ್ಳಬೇಕು. ಆ ಪ್ಯಾಕೇಜಿನಡಿ ಬರುವ ಸಮಸ್ಯೆಗಳಿಗೆ ಮಾತ್ರ ಇಲ್ಲಿ ಪರಿಹಾರ ನೀಡಲಾಗುತ್ತದೆ. ಅಕಸ್ಮಾತ್​ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಿದಿರೋ ಪ್ಯಾಕೇಜ್​ ಅಪ್​ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಸಾಕಷ್ಟು ಜನರು ಈ ವಿಡಿಯೋಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸಿದ್ಧಾರೆ. ಗಂಡಂದಿರ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಒಬ್ಬರು ಹೇಳಿದ್ದಾರೆ. ಮಗು ಜೊತೆ ಅತ್ತರೆ ನೀವೂ ಜೋರಾಗಿ ಅಳಬೇಕು, ಆಗ ಅದು ನಿಲ್ಲಿಸತ್ತೆ ಎಂದು ಶಾಲಿನಿಗೇ ಸಲಹೆ ಕೊಟ್ಟಿದ್ದಾರೆ ಇನ್ನೂ ಒಬ್ಬರು. ಇನ್ನಷ್ಟು ವಿಡಿಯೋಸ್ ಮಾಡಿ, ನಿಜಕ್ಕೂ ಇದು ಒಳ್ಳೆಯ ಕಾನ್ಸೆಪ್ಟ್​ ಎಂದಿದ್ದಾರೆ ಮತ್ತೂ ಒಬ್ಬರು. ಈ ಸೀರೀಸ್​ ನಿಲ್ಲಿಸಬೇಡಿ, ಮುಂದುವರಿಸಿ ಎಂದು ಅನೇಕರು ಕೇಳಿಕೊಂಡಿದ್ದಾರೆ.

ವಿ.ಸೂ : ಶಾಲಿನಿಯವರ ಸಲಹೆಗಳಿಗೆ ನಾವಂತೂ ಜವಾಬ್ದಾರರಲ್ಲ! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:53 am, Thu, 25 May 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ