AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?

Baby Elephant : ಇಷ್ಟಕ್ಕೇ ಸುಸ್ತಾದರೆ ಹೇಗೆ? ಬಾರಣ್ಣೋ ಇನ್ನೂ ಸ್ವಲ್ಪ ಹೊತ್ತು ಆಟ ಆಡೋಣ ಎಂದು ಉಮೇದಿನಲ್ಲಿ ಕರೆಯುತ್ತಿದೆ ಮರಿಯಾನೆ. ಈ ಅಣ್ಣ ಮಾತ್ರ ಜನ್ಮದಲ್ಲಿ ಇನ್ನೆಂದೂ ಇಂಥ ಸಾಹಸಕ್ಕೆ ಬೀಳಲಾರೆ ಎನ್ನುತ್ತಿದ್ಧಾನೆ.

ಮುದ್ದಿನಿಂದಲೇ ಅಪ್ಪಚ್ಚಿ ಇನ್ನು ನನಗೆ ಕೋಪ ಬಂದರೆ ಹೇಗಪ್ಪಿ!?
Baby Elephant Almost Crushes Man While Cuddling With Him
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 15, 2022 | 5:06 PM

Viral Video : ಪುಟ್ಟ ಮರಿ ಇದು. ಒಮ್ಮೆ ಸೊಂಡಿಲಿನತ್ತ ನಿಮ್ಮ ಕತ್ತು ಕೊಟ್ಟು ನೋಡಿ. ಎಳೇಮಗುವಿನ ಕಾಲುಗಳಿವು ಒಮ್ಮೆ ನಿಮ್ಮ ಎದೆಯನ್ನು ಕೊಟ್ಟು ನೋಡಿ. ಪಾಪ ಇನ್ನೂ ಕೂಸಿದು ಒಮ್ಮೆ ತೊಡೆಮೇಲೆ ಮಲಗಿಸಿಕೊಂಡು ನೋಡಿ; ದೂರದಿಂದ ನೋಡಿ ಉಕ್ಕುವ ಮುದ್ದನ್ನು ತಡೆಯಲಾರದೆ ಹತ್ತಿರ ಹೋದಿರೋ? ಹುಕಿಬಂದ ಈ ಮರಿಯಾನೆ ನಿಮ್ಮನ್ನು ಜೀವನದಲ್ಲಿ ನೆನಪಿಟ್ಟಕೊಳ್ಳುವಂತೆ ಮುದ್ದಿಸಿಬಿಡುತ್ತದೆ. ನೋಡಿ ಈ ವಿಡಿಯೋ.

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ಮನುಷ್ಯ ಮೆಲ್ಲಗೆ ಮಾತನಾಡಿಸಲು ಹೋಗಿದ್ದಾನೆ. ಮಾತನಾಡಿಸುತ್ತಾ ಮೈದಡವಿದ್ದಾನೆ. ಸಾಕಲ್ಲ ಅಷ್ಟೇ. ಏರಿ ಅವನನ್ನು ಸರೀ ಉರುಳಾಡಿಸಿ ಮುದ್ದಿನ  ಮಳೆಗರಿದಿದೆ. ಈ ವಿಡಿಯೋ ಅನ್ನು ಈಗಾಗಲೇ 2 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 16,000ಕ್ಕೂ ಹೆಚ್ಚು ಇಷ್ಟಪಟ್ಟಿದ್ದಾರೆ. ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ನನಗನಿಸಿದಂತೆ ಈ ವ್ಯಕ್ತಿ ಖುಷಿಯಿಂದ ಆಟವಾಡುತ್ತಿಲ್ಲ. ಸಾಕಷ್ಟು ಪ್ರಯಾಸ ಪಡುತ್ತಿದ್ದಾನೆ ಎಂದಿದ್ದಾರೆ ಒಬ್ಬರು. ಖಂಡಿತ ಈ ಮನುಷ್ಯ ಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದಿದ್ದಾರೆ ಇನ್ನೂ ಒಬ್ಬರು. ಆ ಮನುಷ್ಯನ ಮುಖ ನೋಡಿದರೆ ಗೊತ್ತಾಗುತ್ತದೆ ಸಾಕಷ್ಟು ಸುಸ್ತಾಗಿದ್ದಾನೆ ಅವ ಎಂದು ಮಗದೊಬ್ಬರು ಹೇಳಿದ್ದಾರೆ. ಅಣ್ಣಾ ಸುಸ್ತಾಗಿ ಹೋಗಿದ್ದಾನೆ, ಬೇಕಿತ್ತಾ ಈ ಆಟ? ಎಂದಿದ್ದಾರೆ ಮತ್ತೂ ಒಬ್ಬರು.

ಈ ವಿಡಿಯೋ ನೋಡುತ್ತಿದ್ದಂತೆ ನಿಮಗೆ ಏನು ಅನ್ನಿಸುತ್ತಿದೆ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:04 pm, Tue, 15 November 22

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!