AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬೇಕಾ ಈ ಹೆಲಿಕಾಪ್ಟರ್ ಭೇಲ್​ಪುರಿ?

Trending Video : ಇದನ್ನು ನೋಡಿದ ನೆಟ್ಟಿಗರು, ‘ಬೇಕಾ ಸ್ಟೀಲ್​ ಫ್ಲೇವರ್ ಭೇಲ್​ಪುರಿ?’, ‘ಇನ್ನೇನು ಬೆಂಕಿ ಹತ್ಕೊಂಡ್ರೂ ಹತ್ಕೊಬಹುದು...‘ ಎನ್ನುತ್ತಿದ್ದಾರೆ ಯಾಕೆ? ನೋಡಿ ಈ ವಿಡಿಯೋ.

Viral Video: ಬೇಕಾ ಈ ಹೆಲಿಕಾಪ್ಟರ್ ಭೇಲ್​ಪುರಿ?
ಗಿರಗಿರಗಿರ ಭೇಲ್​ಪುರಿ
TV9 Web
| Edited By: ಶ್ರೀದೇವಿ ಕಳಸದ|

Updated on: Aug 07, 2022 | 6:06 PM

Share

Viral Video Today: ಕೆಲದಿನಗಳ ಹಿಂದೆ ಕಲ್ಲಂಗಡಿ ಮಾರುವವನೊಬ್ಬ ಲಾಲಮ್ ಲಾಲ್ ತರಬೂಜ್​ ಎಂದು ಚಿತ್ರವಿಚಿತ್ರ ಮುಖ ಮಾಡಿ ಕೂಗುವ ವಿಡಿಯೋ ವೈರಲ್ ಆಗಿದ್ದನ್ನು ನೋಡಿದ್ದಿರಿ. ಈಗಿಲ್ಲಿ ಭೇಲ್​ಪುರಿ ಮಾರಾಟಗಾರನೊಬ್ಬ ಭೇಲ್​ಪುರಿ ತಯಾರಿಸುವ ಸೃಜನಾತ್ಮಕ ರೀತಿಗೆ, ಅವನ ಗಿರಾಕಿಗಳು ಹೆಲಿಕಾಪ್ಟರ್ ಭೇಲ್​ಪುರಿ ಎಂದು ಹೆಸರಿಟ್ಟು ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಹೆಲಿಕಾಪ್ಟರ್ ಭೇಲ್​! ಹೇಗದು? ಹೇಗೆ ಮಾಡುವುದು ಎಂದು ನಿಮ್ಮಲ್ಲಿ ಗೊಂದಲ ಉಂಟಾಗಿರಬೇಕಲ್ಲ? ಭೇಲ್​ಪುರಿ ತಯಾರಿಸಲು ಹಾಕುವ ಪದಾರ್ಥಗಳಿಗೂ ಈ ಹೆಸರಿಗೂ ಸಂಬಂಧವಿಲ್ಲ. ಅವನು ಪಾತ್ರೆಯಲ್ಲಿ ಎಲ್ಲ ಪದಾರ್ಥಗಳನ್ನು ಹಾಕಿ ಗಿರಗಿರ ಎಂದು ಎಷ್ಟೋ ಹೊತ್ತಿನ ತನಕ ತಿರುಗಿಸುತ್ತಾನಲ್ಲ ಅದಕ್ಕೆ ಹೆಲಿಕಾಪ್ಟರ್​ ಭೇಲ್​ಪುರಿ ಎಂದು ಹೇಳುತ್ತಿದ್ದಾರೆ.

ಪಾತ್ರೆಯಲ್ಲಿ ಚುರುಮುರಿ, ಈರುಳ್ಳಿ, ಕೊತ್ತಂಬರಿ, ಚಟ್ನಿ, ಆಲೂಗಡ್ಡೆ, ಮಸಾಲಾ ಉಪ್ಪು, ಖಾರ ಹಾಕಿ ದೊಡ್ಡ ಚಮಚದಲ್ಲಿ ತಿರುಗಿಸುತ್ತಲೇ ಇರುತ್ತಾನೆ. ಆ ಶಬ್ದ, ಆ ವೇಗ ನೋಡಿದ ಯಾರಿಗೂ ಹೆಲಿಕಾಪ್ಟರ್​ನ ರೆಕ್ಕೆಗಳು ಕಣ್ಮುಂದೆ ಬರದಿರುತ್ತವೆಯೇ?

ಇದನ್ನೂ ಓದಿ
Image
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Image
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

ಈ ವಿಡಿಯೋ ಈಗ 93 ಸಾವಿರಕ್ಕಿಂತಲೂ ಹೆಚ್ಚು ವೀಕ್ಷಣೆಗೆ ಒಳಪಟ್ಟಿದೆ. 3,370 ಲೈಕ್​ಗಳನ್ನು ಹೊಂದಿದೆ. ‘ಇನ್ನೇನು ಕಿಡಿ ಹೊತ್ತೇ ಬಿಡುತ್ತದೆ’ ಎಂದು ಕ್ಯಾಪ್ಷನ್​ನಡಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಕೆಲವರು, ‘ವಾಹ್​ ಸ್ಟೀಲ್​ ಫ್ಲೇವರ್’ ಎಂದಿದ್ದಾರೆ. ‘ಟರ್ಬೈನ್​ ಹಚ್ಚಿ ಚೆಕ್​ ಮಾಡಿ’ ಎಂದು ತಮಾಷೆ ಮಾಡಿದ್ದಾರೆ ಯಾರೋ ಒಬ್ಬರು. ‘ಜನರೇಟರ್ ಶುರು ಮಾಡುವಂತಿದೆ ಈ ಶಬ್ದ’ ಅಂತಲೂ ಅಂದಿದ್ದಾರೆ ಮತ್ತೊಬ್ಬರು.

ಮತ್ತಷ್ಟು ಟ್ರೆಂಡಿಂಗ್ ವಿಡಿಯೋ ನೋಡಲು ಕ್ಲಿಕ್ ಮಾಡಿ

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ