Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನ್ನು ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು.

Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ
ವೈರಲ್​​ ವೀಡಿಯೊ
Follow us
|

Updated on: May 14, 2023 | 1:22 PM

ಸಾಕು ಪ್ರಾಣಿಗಳು ಮಾಡುವ ಕೆಲವೊಂದು ಚೆಷ್ಟೇಗಳು ನಮಗೆ ಇಷ್ಟವಾಗುವುದು ಸಹಜ, ಏಕೆಂದರೆ ಅವುಗಳ ಮುದ್ದು ಮುದ್ದು ಚಟುವಟಿಕೆಗಳು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ನಾಯಿಗಳು, ಅವುಗಳು ನಮ್ಮ ಜೀವನದ ಒಂದು ಭಾಗವೇ ಆಗಿರುತ್ತದೆ. ಹೌದು ಶ್ವಾನ ಮಾಡುವ ತುಂಟಾಟ ಎಲ್ಲವೂ ಚಂದ, ಅದಕ್ಕೆ ಅವುಗಳು ಎಲ್ಲರಿಗೂ ಇಷ್ಟವಾಗುವುದು. ಇಲ್ಲೊಂದು ಅಂತಹದೇ ಒಂದು ವೀಡಿಯೋ ವೈರಲ್​​ ಆಗಿದೆ. ಈ ವೀಡಿಯೋ ನೋಡಿದ್ರೆ ನೀವು ನಗುವುದು ಖಂಡಿತ, ಇಲ್ಲಿ ನಾಯಿಯೊಂದು ನೆಲದಲ್ಲಿ ಹಾಇದ್ದ ನಕಲಿ ಹುಲ್ಲು  (ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​​) ಎಂದು ಅದನ್ನು ಕಚ್ಚಿ ಗುಂಡಿ ತೆಗೆಯಲು ಮುಂದಾಗಿದೆ, ಆದರೆ ಅದು ಆಗದಿದ್ದಾಗ ಒಂದು ಬಾರಿ ಗೊಂದಲಕ್ಕೆ ಒಳಲಾಗುತ್ತದೆ. ಇದು ಪ್ಲಾಸ್ಟಿಕ್​​ ಅಥವಾ ನಿಜವಾದ ಹುಲ್ಲ ಎಂದು ಒಂದು ಬಾರಿ ಅಲ್ಲಿಯೇ ನಿಂತು ಬೀಡುತ್ತದೆ.

Wilfred is confused by fake grass by u/SomeDudeist in AnimalsBeingDerps

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನಿಂದ ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ನಾಯಿಗಳು ಸಾಮಾನ್ಯವಾಗಿ ಹುಲ್ಲುಗಳನ್ನು ಕಂಡರೆ ಒಂದು ಕಚ್ಚುತ್ತದೆ, ಅಥವಾ ಗುಂಡಿ ಮಾಡುತ್ತದೆ. ಇಲ್ಲಿಯು ಈ ಶ್ವಾನವು ಕೂಡ ಗುಂಡಿ ಮಾಡಲು ಮುಂದಾಗಿದೆ, ಆದರೆ ಎಷ್ಟೇ ಪ್ರಯತ್ನ ಮಾಡಿದರು ಗುಂಡಿ ಆಗುತ್ತಿಲ್ಲ, ತನ್ನ ಎಲ್ಲಾ ಶಕ್ತಿಯನ್ನು ಬಳಸಿದರು ಗುಂಡಿಯಾಗುತ್ತಿಲ್ಲ.

ಇದನ್ನೂ ಓದಿ: Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ವೀಡಿಯೊವನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಕ್ಲಿಪ್ ಲಕ್ಷಗಳಷ್ಟು ವೀಕ್ಷಣೆ ಪಡೆದುಕೊಂಡಿದೆ. ಈ ವೀಡಿಯೊ ಅನೇಕರು ಕಮೆಂಟ್​​ ಕೂಡ ಮಾಡಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ