AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನ್ನು ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು.

Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್​​​ಫ್ಯೂಷನ್​​ನಲ್ಲಿ​ ಶ್ವಾನ
ವೈರಲ್​​ ವೀಡಿಯೊ
ಅಕ್ಷಯ್​ ಪಲ್ಲಮಜಲು​​
|

Updated on: May 14, 2023 | 1:22 PM

Share

ಸಾಕು ಪ್ರಾಣಿಗಳು ಮಾಡುವ ಕೆಲವೊಂದು ಚೆಷ್ಟೇಗಳು ನಮಗೆ ಇಷ್ಟವಾಗುವುದು ಸಹಜ, ಏಕೆಂದರೆ ಅವುಗಳ ಮುದ್ದು ಮುದ್ದು ಚಟುವಟಿಕೆಗಳು ನಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದರಲ್ಲೂ ನಾಯಿಗಳು, ಅವುಗಳು ನಮ್ಮ ಜೀವನದ ಒಂದು ಭಾಗವೇ ಆಗಿರುತ್ತದೆ. ಹೌದು ಶ್ವಾನ ಮಾಡುವ ತುಂಟಾಟ ಎಲ್ಲವೂ ಚಂದ, ಅದಕ್ಕೆ ಅವುಗಳು ಎಲ್ಲರಿಗೂ ಇಷ್ಟವಾಗುವುದು. ಇಲ್ಲೊಂದು ಅಂತಹದೇ ಒಂದು ವೀಡಿಯೋ ವೈರಲ್​​ ಆಗಿದೆ. ಈ ವೀಡಿಯೋ ನೋಡಿದ್ರೆ ನೀವು ನಗುವುದು ಖಂಡಿತ, ಇಲ್ಲಿ ನಾಯಿಯೊಂದು ನೆಲದಲ್ಲಿ ಹಾಇದ್ದ ನಕಲಿ ಹುಲ್ಲು  (ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​​) ಎಂದು ಅದನ್ನು ಕಚ್ಚಿ ಗುಂಡಿ ತೆಗೆಯಲು ಮುಂದಾಗಿದೆ, ಆದರೆ ಅದು ಆಗದಿದ್ದಾಗ ಒಂದು ಬಾರಿ ಗೊಂದಲಕ್ಕೆ ಒಳಲಾಗುತ್ತದೆ. ಇದು ಪ್ಲಾಸ್ಟಿಕ್​​ ಅಥವಾ ನಿಜವಾದ ಹುಲ್ಲ ಎಂದು ಒಂದು ಬಾರಿ ಅಲ್ಲಿಯೇ ನಿಂತು ಬೀಡುತ್ತದೆ.

Wilfred is confused by fake grass by u/SomeDudeist in AnimalsBeingDerps

ವಿಲ್ಫ್ರೆಡ್ ಪ್ಲಾಸ್ಟಿಕ್ ಹುಲ್ಲಿನಿಂದ ಸಂಪೂರ್ಣ ಗೊಂದಲಕ್ಕೆ ಒಳಲಾಗಿದ್ದಾನೆ ಎಂದು ರೆಡ್ಡಿಟ್​​​ನಲ್ಲಿ ವೀಡಿಯೊದೊಂದಿಗೆ ಶೀರ್ಷಿಕೆಯನ್ನು ನೀಡಿದ್ದಾರೆ. ನಾಯಿಯು ಪ್ಲಾಸ್ಟಿಕ್ ಹುಲ್ಲಿನ ಮ್ಯಾಟ್​​ ಮೇಲೆ ನಿಂತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ನಾಯಿಗಳು ಸಾಮಾನ್ಯವಾಗಿ ಹುಲ್ಲುಗಳನ್ನು ಕಂಡರೆ ಒಂದು ಕಚ್ಚುತ್ತದೆ, ಅಥವಾ ಗುಂಡಿ ಮಾಡುತ್ತದೆ. ಇಲ್ಲಿಯು ಈ ಶ್ವಾನವು ಕೂಡ ಗುಂಡಿ ಮಾಡಲು ಮುಂದಾಗಿದೆ, ಆದರೆ ಎಷ್ಟೇ ಪ್ರಯತ್ನ ಮಾಡಿದರು ಗುಂಡಿ ಆಗುತ್ತಿಲ್ಲ, ತನ್ನ ಎಲ್ಲಾ ಶಕ್ತಿಯನ್ನು ಬಳಸಿದರು ಗುಂಡಿಯಾಗುತ್ತಿಲ್ಲ.

ಇದನ್ನೂ ಓದಿ: Viral Video : ಮೇಕ್​​ಅಪ್​​​​ ಮಾಡುವಾಗ ಕೆನ್ನೆ ಬ್ಲಶ್‌ ಮಾಡಲು ಕಷ್ಟ ಪಡುತ್ತೀರಾ?

ವೀಡಿಯೊವನ್ನು ಕೆಲವು ದಿನಗಳ ಹಿಂದೆ ಪೋಸ್ಟ್ ಮಾಡಲಾಗಿದೆ. ಹಂಚಿಕೊಂಡ ನಂತರ, ಕ್ಲಿಪ್ ಲಕ್ಷಗಳಷ್ಟು ವೀಕ್ಷಣೆ ಪಡೆದುಕೊಂಡಿದೆ. ಈ ವೀಡಿಯೊ ಅನೇಕರು ಕಮೆಂಟ್​​ ಕೂಡ ಮಾಡಿದ್ದಾರೆ.

ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!