AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ನಾಗರಹಾವಿನೊಂದಿಗೆ ಸೈನಿಕನ ಸೆಣಸಾಟ

King Cobra : ಇಂಥ ದೈತ್ಯ, ವಿಷಕಾರಿ ಪ್ರಾಣಿ ಯಾವ ವ್ಯಕ್ತಿಯ ಗುಂಡಿಗೆಯನ್ನೂ ನಡುಗಿಸದೇ ಇರದು. ಆದರೆ ಇಲ್ಲಿರುವ ವಿಡಿಯೋ ನೋಡಿ. ಈ ಧೈರ್ಯವಂತ ಸೈನಿಕ ಹೇಗೆ ಇದನ್ನು ನಿಭಾಯಿಸಿದ್ದಾನೆ ಎಂದು. 

Viral Video: ನಾಗರಹಾವಿನೊಂದಿಗೆ ಸೈನಿಕನ ಸೆಣಸಾಟ
ನಾಗರಹಾವಿನೊಂದಿಗೆ ಸೆಣಸಾಟ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 18, 2022 | 5:28 PM

Cobra Video : ಕಿಂಗ್ ಕೋಬ್ರಾ! ಜಗತ್ತಿನಲ್ಲಿರುವ ಅತ್ಯಂತ ವಿಷಕಾರಿ ಮತ್ತು ಮಾರಕ ಹಾವುಗಳಲ್ಲಿ ಒಂದು. ಕಾರಣ, ಅದು ಕಚ್ಚಿದ 20 ನಿಮಿಷಗಳಲ್ಲೇ ವ್ಯಕ್ತಿ ಮೃತನಾಗುತ್ತಾನೆ. ಆದರೂ ಇಲ್ಲಿರುವ ವಿಡಿಯೋದಲ್ಲಿರುವ ಸೈನಿಕ, ಈ ನಾಗರಹಾವು ತನ್ನ ಮೇಲೆ ಹರಿದರೂ ಹೆದರದೇ ಅದನ್ನು ನಿಭಾಯಿಸಿ ಪಾರಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಚುರ ಪಡೆದಿದೆ. ಭಾತೀಯ ಸೇನೆಯ ಸೈನಿಕನೊಬ್ಬ, ತನ್ನ ಶತ್ರುಗಳಿಗಾಗಿ ಕಾಡಿನಲ್ಲಿ ಹೊಂಚು ಹಾಕಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅವನ ಮೇಲೆ ಈ ನಾಗರಹಾವು ತೆವಳುತ್ತಿದ್ದರೂ ಅವನಿಗದು ಅರಿವಿಗೆ ಬರುವುದು ತಡವಾಗಿದೆ. ಯಾವಾಗ ಅವನ ಮೇಲೆ ದಾಳಿ ಮಾಡಲು ಯತ್ನಿಸಿತೋ ಆಗ ಎಚ್ಚೆತ್ತುಕೊಂಡಿದ್ದಾನೆ. ವಿಡಿಯೋ ನೋಡಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Niranjan Mahapatra (@official_viralclips)

ಯಾರ ಸಹಾಯವನ್ನೂ ಕೇಳದೆ, ಅದನ್ನು ಕೊಲ್ಲಲೂ ಮುಂದಾಗದೇ ಒಬ್ಬನೇ ಅದನ್ನು ನಿಭಾಯಿಸಿದ ರೀತಿಯನ್ನು ನೋಡಿ. ಅದು ತನ್ನನ್ನು ರಕ್ಷಿಸಿಕೊಳ್ಳಲು ಹೆಡೆ ಎತ್ತುತ್ತದೆ. ಆದರೂ ಅವನು ಧೈರ್ಯಗೆಡುವುದಿಲ್ಲ. ನೇರ ಅದರ ತಲೆಯ ಮೇಲೆ ಕೈ ಇಟ್ಟು ಅದನ್ನು ಪಳಗಿಸಲು ನೋಡುತ್ತಾನೆ. ಅವನ ಕೈ ಕಚ್ಚುವ ಅಪಾಯವಿದ್ದೇ ಇರುತ್ತದೆ. ಆದರೆ ಅವನ ಬಿಗಿಹಿಡಿತದಿಂದ ಅದಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ನಾವು ಯೋಚಿಸುವುದಕ್ಕಿಂತ ತುಸು ಹೆಚ್ಚೇ ಧೈರ್ಯಶಾಲಿಗಳಾಗಿದ್ದಾರ ನಮ್ಮ ಸೈನಿಕರು. ಅಲ್ಲವೆ?

ಮತ್ತಷ್ಟು ಇಂಥ ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:27 pm, Thu, 18 August 22

ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
ಆಟಗಾರರೊಂದಿಗೆ ತಮ್ಮ ಮಕ್ಕಳ ಫೋಟೋಗಾಗಿ ನಮ್ಮ ಮಕ್ಕಳ ಬಲಿ ಪಡೆದರು: ಲಕ್ಷ್ಮಣ
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?