AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?

Lagaan : ಹೇ ರಾಧೇ, ನಿನ್ನ ಹೈಟ್​ ಎಷ್ಟು ಎನ್ನುತ್ತಿದ್ದಾರೆ ಕೆಲವರು. ಇಂಥಾ ಬಿಸಿಲಲ್ಲಿ ಮಹಡಿಯ ಮೇಲೆ.. ಬೇಡ ರಾಧೇ ಎನ್ನುತ್ತಿದ್ದಾರೆ ಇನ್ನೂ ಕೆಲವರು. ಉಳಿದವರು ಅರೆ ವಾಹ್​ ಎಂಥ ಛಂದದ ನೃತ್ಯ ಎಂದಿದ್ಧಾರೆ. ನೀವು?

ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?
ರಾಧಾ ಕೈಸೇ ನಾ ಜಲೇ
Follow us
TV9 Web
| Updated By: ಶ್ರೀದೇವಿ ಕಳಸದ

Updated on:May 13, 2023 | 4:10 PM

Viral Video : ಲಗಾನ್​ ಚಿತ್ರದಲ್ಲಿ ಅಮೀರ್​ ಖಾನ್​ ಮತ್ತು ಗ್ರೇಸಿ ಸಿಂಗ್​ ಅಭಿನಯದ ಈ ಹಾಡನ್ನು ಹೇಗೆ ಮರೆಯಲು ಸಾಧ್ಯ? ಎ ಆರ್ ರೆಹಮಾನ್​ ಸಂಗೀತ ಸಂಯೋಜನೆಯಲ್ಲಿ ಉದಿತ್​ ನಾರಾಯಣ್​, ಆಶಾ ಭೋಸ್ಲೆ ಹಾಡಿರುವ ಈ ಹಾಡಿಗೆ ಅದೆಷ್ಟೋ ಜನರು ದನಿಯಾಗಿದ್ದಾರೆ. ಹೆಜ್ಜೆ ಹಾಕಿದ್ದಾರೆ. ಮತ್ತೂ ಮತ್ತೂ ಈ ಹಾಡು ಕೇಳುಗರನ್ನು ನೋಡುಗರನ್ನು ಮರುಳು ಮಾಡುತ್ತಲೇ ಇರುತ್ತದೆ. ಅಂಥ ಛಂದದ ಸಾಹಿತ್ಯ, ಸಂಗೀತ ಇದಕ್ಕಿದೆ.  ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಹಾಡಿಗೆ ಈ ಬೆಡಗಿ ನರ್ತಿಸಿದ ರೀತಿ ಆನಂದಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kiran Rana (@kiran_ranaaa)

ನೆಟ್ಟಿಗರನೇಕರು ಈಕೆಯ ನೃತ್ಯವನ್ನು ನೋಡಿ ವಾಹ್​ ಎಂದಿದ್ದಾರೆ. ಯಾರೋ ಒಬ್ಬರು, ಅರೆ ರಾಧಾ ನಿಮ್ಮ ಹೈಟ್​ ಎಷ್ಟು ಎಂದು ಕಾಲೆಳೆದಿದ್ದಾರೆ. ಇಂಥಾ ಬಿಸಿಲಿಲ್ಲ ಮಹಡಿ ಮೇಲೆ ಅದೂ ಇಂಥ ಬಟ್ಟೆ ಹಾಕಿಕೊಂಡು ಅದು ಹೇಗೆ ನರ್ತಿಸಿದ್ದೀರಿ ರಾಧೇ? ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ನೃತ್ಯ ನನಗೆ ತುಂಬಾ ಇಷ್ಟವಾಯಿತು ಎಂದು ಮಗದೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ

2001 ರಲ್ಲಿ ಬಿಡುಗಡೆಯಾದ ಈ ಸಿನೆಮಾಗೆ ಫಿಲ್ಮ್​ ಫೇರ್​ ಅವಾರ್ಡ್​, ಬೆಸ್ಟ್​ ಲಿರಿಸಿಸ್ಟ್​ ಅವಾರ್ಡ್​ ಸಂದಿದೆ. 22 ವರ್ಷಗಳ ನಂತರವೂ ಈ ಹಾಡು ಇನ್ನೂ ಈ ಪೀಳಿಗೆಯನ್ನು ಹಿಡಿದಿಟ್ಟಿದೆ ಎಂದರೆ!? ಇದು ಭಾರತೀಯ ಸಿನೆಮಾಗಳ ವೈಶಿಷ್ಟ್ಯತೆ. ಭಾರತೀಯ ಕಲಾಪ್ರಕಾರಗಳಿಂದ ಪೋಷಿತವಾದ ನಮ್ಮ ಸಿನೆಮಾಗಳನ್ನು ವಿದೇಶಿಗರು ಕೂಡ ಅಷ್ಟೇ ಆಸ್ಥೆಯಿಂದ ಇಂದಿಗೂ ನೋಡುತ್ತಾರೆ. ನಮ್ಮ ಕಲೆ ಸಂಸ್ಕೃತಿಯ ಹಿರಿಮೆ ಇದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:07 pm, Sat, 13 May 23

6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
6ಕ್ಕೆ ಆರೂ ವಿಷಯದಲ್ಲಿ ಫೇಲಾದ ಮಗನಿಗೆ ಕೇಕ್‌ ತಿನ್ನಿಸಿ ಧೈರ್ಯ ತುಂಬಿದ ಅಪ್ಪ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ತಾಯಿಯ ಜೊತೆಯಲ್ಲೇ ಸನ್ಮಾನ; ಇದು ಚೈತ್ರಾ ಕುಂದಾಪುರ ಪಾಲಿನ ಹೆಮ್ಮೆಯ ಕ್ಷಣ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ಬಿಜೆಪಿಯಿಂದ ಉಚ್ಚಾಟಿತ ಯತ್ನಾಳ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಿದೆ: ಸಚಿವ
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯನ್ನೇ ತಳ್ಳಿಕೊಂಡು ಹೋದ ಗೂಳಿ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
ಕ್ಯಾನ್ಸರ್​ಗೀಡಾಗಿದ್ದ ಚಿರಂತ್ ಬಲಗೈ ಮೂಳೆ ಆಪರೇಷನ್ ಮೂಲಕ ತೆಗೆಯಲಾಗಿದೆ!
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
‘ಕಲಾಮಾಧ್ಯಮ’ ಯಶಸ್ಸು ಕಂಡಿದ್ದು ರಾತ್ರೋರಾತ್ರಿ ಅಲ್ಲ; ಪರಮ್ ಕಷ್ಟದ ಹಾದಿ
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಗಂಗಾ ಎಕ್ಸ್‌ಪ್ರೆಸ್‌ವೇಯಲ್ಲಿ ವಾಯುಪಡೆಯಿಂದ ಯುದ್ಧವಿಮಾನಗಳ ತಾಲೀಮು
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಶಿವಾನಂದ ಪಾಟೀಲ್ ರಾಜೀನಾಮೆ ಅಂಗೀಕರಿಸಲು ಬರಲ್ಲ: ಯುಟಿ ಖಾದರ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ಪತ್ರದಲ್ಲಿ ಷರತ್ತುಗಳಿರಲ್ಲ, 2 ಸಾಲಿನ ಸಾರಾಂಶ ಮಾತ್ರ ಇರುತ್ತದೆ: ಯತ್ನಾಳ್
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ
ತನಿಖೆಯನ್ನು ಎನ್​ಐಎಗೆ ವಹಿಸುವಂತೆ ಅಮಿತ್ ಶಾರನ್ನು ಕೋರಿದ್ದೇನೆ: ಸಚಿವೆ