AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?

Lagaan : ಹೇ ರಾಧೇ, ನಿನ್ನ ಹೈಟ್​ ಎಷ್ಟು ಎನ್ನುತ್ತಿದ್ದಾರೆ ಕೆಲವರು. ಇಂಥಾ ಬಿಸಿಲಲ್ಲಿ ಮಹಡಿಯ ಮೇಲೆ.. ಬೇಡ ರಾಧೇ ಎನ್ನುತ್ತಿದ್ದಾರೆ ಇನ್ನೂ ಕೆಲವರು. ಉಳಿದವರು ಅರೆ ವಾಹ್​ ಎಂಥ ಛಂದದ ನೃತ್ಯ ಎಂದಿದ್ಧಾರೆ. ನೀವು?

ಈ ಹುಡುಗಿ ಹೀಗೆ ನರ್ತಿಸಿದರೆ, ರಾಧಾ ಕೈಸೆ ನಾ ಜಲೇ?
ರಾಧಾ ಕೈಸೇ ನಾ ಜಲೇ
TV9 Web
| Edited By: |

Updated on:May 13, 2023 | 4:10 PM

Share

Viral Video : ಲಗಾನ್​ ಚಿತ್ರದಲ್ಲಿ ಅಮೀರ್​ ಖಾನ್​ ಮತ್ತು ಗ್ರೇಸಿ ಸಿಂಗ್​ ಅಭಿನಯದ ಈ ಹಾಡನ್ನು ಹೇಗೆ ಮರೆಯಲು ಸಾಧ್ಯ? ಎ ಆರ್ ರೆಹಮಾನ್​ ಸಂಗೀತ ಸಂಯೋಜನೆಯಲ್ಲಿ ಉದಿತ್​ ನಾರಾಯಣ್​, ಆಶಾ ಭೋಸ್ಲೆ ಹಾಡಿರುವ ಈ ಹಾಡಿಗೆ ಅದೆಷ್ಟೋ ಜನರು ದನಿಯಾಗಿದ್ದಾರೆ. ಹೆಜ್ಜೆ ಹಾಕಿದ್ದಾರೆ. ಮತ್ತೂ ಮತ್ತೂ ಈ ಹಾಡು ಕೇಳುಗರನ್ನು ನೋಡುಗರನ್ನು ಮರುಳು ಮಾಡುತ್ತಲೇ ಇರುತ್ತದೆ. ಅಂಥ ಛಂದದ ಸಾಹಿತ್ಯ, ಸಂಗೀತ ಇದಕ್ಕಿದೆ.  ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಹಾಡಿಗೆ ಈ ಬೆಡಗಿ ನರ್ತಿಸಿದ ರೀತಿ ಆನಂದಿಸಿ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Kiran Rana (@kiran_ranaaa)

ನೆಟ್ಟಿಗರನೇಕರು ಈಕೆಯ ನೃತ್ಯವನ್ನು ನೋಡಿ ವಾಹ್​ ಎಂದಿದ್ದಾರೆ. ಯಾರೋ ಒಬ್ಬರು, ಅರೆ ರಾಧಾ ನಿಮ್ಮ ಹೈಟ್​ ಎಷ್ಟು ಎಂದು ಕಾಲೆಳೆದಿದ್ದಾರೆ. ಇಂಥಾ ಬಿಸಿಲಿಲ್ಲ ಮಹಡಿ ಮೇಲೆ ಅದೂ ಇಂಥ ಬಟ್ಟೆ ಹಾಕಿಕೊಂಡು ಅದು ಹೇಗೆ ನರ್ತಿಸಿದ್ದೀರಿ ರಾಧೇ? ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ನೃತ್ಯ ನನಗೆ ತುಂಬಾ ಇಷ್ಟವಾಯಿತು ಎಂದು ಮಗದೊಬ್ಬರು ಹೇಳಿದ್ಧಾರೆ.

ಇದನ್ನೂ ಓದಿ : ವೈರಲ್ ವಿಡಿಯೋ; ಈ ನಾಯಿಗೆ ನಮ್ಮಂತೆ ಕೈಗಳಿದ್ದಿದ್ದರೆ ಇಷ್ಟೊತ್ತಿಗೆ

2001 ರಲ್ಲಿ ಬಿಡುಗಡೆಯಾದ ಈ ಸಿನೆಮಾಗೆ ಫಿಲ್ಮ್​ ಫೇರ್​ ಅವಾರ್ಡ್​, ಬೆಸ್ಟ್​ ಲಿರಿಸಿಸ್ಟ್​ ಅವಾರ್ಡ್​ ಸಂದಿದೆ. 22 ವರ್ಷಗಳ ನಂತರವೂ ಈ ಹಾಡು ಇನ್ನೂ ಈ ಪೀಳಿಗೆಯನ್ನು ಹಿಡಿದಿಟ್ಟಿದೆ ಎಂದರೆ!? ಇದು ಭಾರತೀಯ ಸಿನೆಮಾಗಳ ವೈಶಿಷ್ಟ್ಯತೆ. ಭಾರತೀಯ ಕಲಾಪ್ರಕಾರಗಳಿಂದ ಪೋಷಿತವಾದ ನಮ್ಮ ಸಿನೆಮಾಗಳನ್ನು ವಿದೇಶಿಗರು ಕೂಡ ಅಷ್ಟೇ ಆಸ್ಥೆಯಿಂದ ಇಂದಿಗೂ ನೋಡುತ್ತಾರೆ. ನಮ್ಮ ಕಲೆ ಸಂಸ್ಕೃತಿಯ ಹಿರಿಮೆ ಇದು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:07 pm, Sat, 13 May 23

ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಆ ಪಾತ್ರದಲ್ಲಿ ನಟಿಸುವ ಶಿವಣ್ಣನ ಆಸೆ ಇನ್ನೂ ಈಡೇರಿಲ್ಲ: ಯಾವುದು ಆ ಪಾತ್ರ?
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ ಆರೋಪ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ಸಚಿವ ಮಲ್ಲಿಕಾರ್ಜುನ್ ರಾಜೀನಾಮೆ ಪ್ರಸ್ತಾಪದ ಹಿಂದಿನ ಅಸಲಿ ಕಾರಣ ಇಲ್ಲಿದೆ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ
ದಲಿತರಿಗೆ ಯಾಕೆ ಮುಖ್ಯಮಂತ್ರಿ ಸ್ಥಾನ ನೀಡಬಾರದು: ಕೆ.ಎನ್. ರಾಜಣ್ಣ