AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರು 43 ವರ್ಷಕ್ಕೆ ಸಾವಿರ ಮಕ್ಕಳ ತಂದೆ, ಇನ್ನೊಂದು ಮಗುವಿನ ಹುಟ್ಟಿಗೆ ಕಾರಣನಾದರೂ 91 ಲಕ್ಷ ರೂ. ದಂಡ

ವ್ಯಕ್ತಿಯೊಬ್ಬರು 43ನೇ ವಯಸ್ಸಿಗೆ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ಇವರು 43 ವರ್ಷಕ್ಕೆ ಸಾವಿರ ಮಕ್ಕಳ ತಂದೆ, ಇನ್ನೊಂದು ಮಗುವಿನ ಹುಟ್ಟಿಗೆ ಕಾರಣನಾದರೂ 91 ಲಕ್ಷ ರೂ. ದಂಡ
ಜೊನಾಥನ್
ನಯನಾ ರಾಜೀವ್
|

Updated on: Aug 01, 2024 | 2:23 PM

Share

ಯಾವುದೇ ವ್ಯಕ್ತಿಗಿರಲಿ ತಂದೆ ಎನ್ನುವ ಸ್ಥಾನ ತುಂಬಾ ವಿಶೇಷವಾಗಿರುತ್ತದೆ. ಮಡಿಲಲ್ಲಿ ಮೊದಲ ಬಾರಿಗೆ ಮಗುವನ್ನು ಎತ್ತಿಕೊಂಡಾಗ ಆ ಮಗುವಿನಲ್ಲಿ ಆತ ಇಡೀ ಪ್ರಪಂಚವನ್ನೇ ಕಾಣುತ್ತಾನೆ. ಇಲ್ಲೊಬ್ಬ ವ್ಯಕ್ತಿ 43 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಈಗಾಗಲೇ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ದಿ ಸನ್ ವೆಬ್​ಸೈಟ್​ ವರದಿ ಪ್ರಕಾರ, ಜೊನಾಥನ್ ಮೈಜರ್ ಕುರಿತು ಈಗಾಗಲೇ ಸಾಕ್ಷ್ಯಚಿತ್ರವನ್ನೂ ಮಾಡಿದೆ. ಜೊನಾಥನ್ 1-2 ಅಲ್ಲ ಸಾವಿರ ಮಕ್ಕಳ ತಂದೆಯಾಗಿದ್ದು ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ.

ಜೊನಾಥನ್ ಜೀವನದಲ್ಲಿ ಅರ್ಥಪೂರ್ಣವಾದುದನ್ನು ಮಾಡಬೇಕೆಂದುಕೊಂಡಿದ್ದರು. ಅದಕ್ಕಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಿದರು. ಮಕ್ಕಳಾಗದವರಿಗೆ ತನ್ನ ವೀರ್ಯದಾನ ಮಾಡುವ ಮೂಲಕ ಉಳಿದವರಲ್ಲಿ ಬದುಕಲ್ಲಿ ಖುಷಿ ಕಾಣುವುದನ್ನೇ ಕಾಯಕ ಎಂದುಕೊಂಡರು.

ಆದರೆ ಅದು ಪೋಷಕರನ್ನು ಭಯಗೊಳಿಸವಂತೆ ಮಾಡಿದೆ ಏಕೆಂದರೆ ವೀರ್ಯದಾನ ಮಾಡಿದ್ದು ಬರೋಬ್ಬರಿ ಸಾವಿರಕ್ಕೂ ಹೆಚ್ಚು ದಂಪತಿಗಳಿಗಾಗಿದ್ದು, ಒಂದೊಮ್ಮೆ ತಮ್ಮ ಮಕ್ಕಳು ಅವರ ಅಣ್ಣ, ತಂಗಿ ಜತೆಗೆ ಮದುವೆಯಾದರೆ ಎನ್ನುವ ಭಯ ಕಾಡುತ್ತಿದೆಯಂತೆ.

ಮತ್ತಷ್ಟು ಓದಿ: Men Health: ಪುರುಷರಲ್ಲಿ ಲೈಂಗಿಕ ಅಸಮರ್ಥತೆಗೆ ಕಾರಣವೇನು? ವೀರ್ಯದ ಸಂಖ್ಯೆ ಹೆಚ್ಚಿಸಲು ಏನು ತಿನ್ನಬಹುದು?

ಅವರು 26ನೇ ವಯಸ್ಸಿನಿಂದ ವೀರ್ಯ ದಾನವನ್ನು ಪ್ರಾರಂಭಿಸಿದರು. ಜೊನಾಥನ್ ಸಂಗೀತಗಾರ ಹಾಗೂ ಯೂಟ್ಯೂಬರ್ ಕೂಡ. ಅವರು ತಮ್ಮ ಅನೇಕ ಮಕ್ಕಳನ್ನು ಭೇಟಿಯಾಗಿದ್ದಾರೆ. ಕೆಲವು ಮಕ್ಕಳಿಗೆ ಅವರು ತಮ್ಮ ತಂದೆ ಎಂಬುದು ತಿಳಿದಿದೆ. ಸುಮಾರು 550 ಮಕ್ಕಳನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ಅವರಿಗೆ ಸಾವಿರ ಮಕ್ಕಳಿದ್ದಾರೆಂದು ಜನರು ಹೇಳುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಟಿ20 ಸರಣಿಗಾಗಿ ಐರ್ಲೆಂಡ್ ತಲುಪಿದ ಟೀಂ ಇಂಡಿಯಾ
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಸಿಗ್ನಲ್ ನಲ್ಲಿ ಯಾರಾದ್ರೂ ಹಂಪ್ ಮಾಡ್ತಾರೇನ್ರಿ? ಕೃಷ್ಣಭೈರೇಗೌಡ ಕ್ಲಾಸ್
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಕನ್ನೇರಿ ಸ್ವಾಮೀಜಿ ಕಾರ್ಯಕ್ರಮಕ್ಕೆ ಷರತ್ತುಬದ್ಧ ಅನುಮತಿ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಫುಟ್ ಪಾತ್ ತೆರವಿಗೆ ಕೃಷ್ಣಬೈರೇಗೌಡ ದಿಟ್ಟ ಹೆಜ್ಜೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
ಹೈಕಮಾಂಡ್​​​​ನಿಂದ ಬಂತು ಫೋನ್, ಡಿಕೆಶಿಗೆ ಖಡಕ್ ಎಚ್ಚರಿಕೆ
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
15ವರ್ಷಗಳ ಪಯಣ ಎಂದಿದ್ದ ಗೋಯೆಂಕಾಗೆ ಎರಡೇ ವರ್ಷಕ್ಕೆ ಬೇಡವಾದ ಪಂತ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
TV9 ಇಂಪ್ಯಾಕ್ಟ್: ಹಸಿದ ಹೊಟ್ಟೆಗೆ ಸಿಕ್ತು ಅನ್ನ, ಆದಿವಾಸಿಗಳು ಫುಲ್ ಖುಷ್
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮುಂಬೈ ಮೇಯರ್ ಕಣ್ಣೆದುರೇ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಪೌರಕಾರ್ಮಿಕ
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕ ಹೇಳಿದ್ದಿಷ್ಟು
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA
ಸಿಇಟಿ ರ‍್ಯಾಂಕ್ ಬಂದಿಲ್ಲವೆಂದ ವಿದ್ಯಾರ್ಥಿಗಳ ದೂರಿಗೆ ಸ್ಪಷ್ಟನೆ ನೀಡಿದ KEA