AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವರು 43 ವರ್ಷಕ್ಕೆ ಸಾವಿರ ಮಕ್ಕಳ ತಂದೆ, ಇನ್ನೊಂದು ಮಗುವಿನ ಹುಟ್ಟಿಗೆ ಕಾರಣನಾದರೂ 91 ಲಕ್ಷ ರೂ. ದಂಡ

ವ್ಯಕ್ತಿಯೊಬ್ಬರು 43ನೇ ವಯಸ್ಸಿಗೆ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ಇವರು 43 ವರ್ಷಕ್ಕೆ ಸಾವಿರ ಮಕ್ಕಳ ತಂದೆ, ಇನ್ನೊಂದು ಮಗುವಿನ ಹುಟ್ಟಿಗೆ ಕಾರಣನಾದರೂ 91 ಲಕ್ಷ ರೂ. ದಂಡ
ಜೊನಾಥನ್
ನಯನಾ ರಾಜೀವ್
|

Updated on: Aug 01, 2024 | 2:23 PM

Share

ಯಾವುದೇ ವ್ಯಕ್ತಿಗಿರಲಿ ತಂದೆ ಎನ್ನುವ ಸ್ಥಾನ ತುಂಬಾ ವಿಶೇಷವಾಗಿರುತ್ತದೆ. ಮಡಿಲಲ್ಲಿ ಮೊದಲ ಬಾರಿಗೆ ಮಗುವನ್ನು ಎತ್ತಿಕೊಂಡಾಗ ಆ ಮಗುವಿನಲ್ಲಿ ಆತ ಇಡೀ ಪ್ರಪಂಚವನ್ನೇ ಕಾಣುತ್ತಾನೆ. ಇಲ್ಲೊಬ್ಬ ವ್ಯಕ್ತಿ 43 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದು ಈಗಾಗಲೇ ಸಾವಿರ ಮಕ್ಕಳ ತಂದೆಯಾಗಿದ್ದಾರೆ. ಇನ್ನೊಂದು ಮಗುವಿನ ಹುಟ್ಟಿಗೆ ಅವರು ಕಾರಣರಾದರೆ 91 ಲಕ್ಷ ರೂ. ದಂಡ ಕಟ್ಟಬೇಕಾಗುತ್ತದೆ.

ದಿ ಸನ್ ವೆಬ್​ಸೈಟ್​ ವರದಿ ಪ್ರಕಾರ, ಜೊನಾಥನ್ ಮೈಜರ್ ಕುರಿತು ಈಗಾಗಲೇ ಸಾಕ್ಷ್ಯಚಿತ್ರವನ್ನೂ ಮಾಡಿದೆ. ಜೊನಾಥನ್ 1-2 ಅಲ್ಲ ಸಾವಿರ ಮಕ್ಕಳ ತಂದೆಯಾಗಿದ್ದು ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ.

ಜೊನಾಥನ್ ಜೀವನದಲ್ಲಿ ಅರ್ಥಪೂರ್ಣವಾದುದನ್ನು ಮಾಡಬೇಕೆಂದುಕೊಂಡಿದ್ದರು. ಅದಕ್ಕಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ನಿರ್ಧರಿಸಿದರು. ಮಕ್ಕಳಾಗದವರಿಗೆ ತನ್ನ ವೀರ್ಯದಾನ ಮಾಡುವ ಮೂಲಕ ಉಳಿದವರಲ್ಲಿ ಬದುಕಲ್ಲಿ ಖುಷಿ ಕಾಣುವುದನ್ನೇ ಕಾಯಕ ಎಂದುಕೊಂಡರು.

ಆದರೆ ಅದು ಪೋಷಕರನ್ನು ಭಯಗೊಳಿಸವಂತೆ ಮಾಡಿದೆ ಏಕೆಂದರೆ ವೀರ್ಯದಾನ ಮಾಡಿದ್ದು ಬರೋಬ್ಬರಿ ಸಾವಿರಕ್ಕೂ ಹೆಚ್ಚು ದಂಪತಿಗಳಿಗಾಗಿದ್ದು, ಒಂದೊಮ್ಮೆ ತಮ್ಮ ಮಕ್ಕಳು ಅವರ ಅಣ್ಣ, ತಂಗಿ ಜತೆಗೆ ಮದುವೆಯಾದರೆ ಎನ್ನುವ ಭಯ ಕಾಡುತ್ತಿದೆಯಂತೆ.

ಮತ್ತಷ್ಟು ಓದಿ: Men Health: ಪುರುಷರಲ್ಲಿ ಲೈಂಗಿಕ ಅಸಮರ್ಥತೆಗೆ ಕಾರಣವೇನು? ವೀರ್ಯದ ಸಂಖ್ಯೆ ಹೆಚ್ಚಿಸಲು ಏನು ತಿನ್ನಬಹುದು?

ಅವರು 26ನೇ ವಯಸ್ಸಿನಿಂದ ವೀರ್ಯ ದಾನವನ್ನು ಪ್ರಾರಂಭಿಸಿದರು. ಜೊನಾಥನ್ ಸಂಗೀತಗಾರ ಹಾಗೂ ಯೂಟ್ಯೂಬರ್ ಕೂಡ. ಅವರು ತಮ್ಮ ಅನೇಕ ಮಕ್ಕಳನ್ನು ಭೇಟಿಯಾಗಿದ್ದಾರೆ. ಕೆಲವು ಮಕ್ಕಳಿಗೆ ಅವರು ತಮ್ಮ ತಂದೆ ಎಂಬುದು ತಿಳಿದಿದೆ. ಸುಮಾರು 550 ಮಕ್ಕಳನ್ನು ಹೊಂದಿದ್ದಾರೆಂದು ಅಂದಾಜಿಸಲಾಗಿದೆ. ಆದರೆ ಅವರಿಗೆ ಸಾವಿರ ಮಕ್ಕಳಿದ್ದಾರೆಂದು ಜನರು ಹೇಳುತ್ತಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ