AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ.ನರಸೀಪುರದಲ್ಲಿ ಗಣೇಶ್ ಮೂರ್ತಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ, ವಿಡಿಯೋ ನೋಡಿ

ಟಿ.ನರಸೀಪುರದಲ್ಲಿ ಗಣೇಶ್ ಮೂರ್ತಿ ಶೋಭಾಯಾತ್ರೆಗೆ ಪ್ರತಿಯಾಗಿ ಸೌಹಾರ್ದ ಭೀಮಯಾತ್ರೆ, ವಿಡಿಯೋ ನೋಡಿ

ರಾಮ್​, ಮೈಸೂರು
| Edited By: |

Updated on:Sep 18, 2026 | 8:13 PM

Share

ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಬೃಹತ್ ಶೋಭಾಯಾತ್ರೆ ನಡೆಸಿದೆ. ಶೋಭಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ್ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಸೌಹಾರ್ದ ಭೀಮಯಾತ್ರೆ ನಡೆಸಿವೆ.

ಮೈಸೂರು, (ಸೆಪ್ಟೆಂಬರ್ 18): ಟಿ.ನರಸೀಪುರ ಗಣೇಶೋತ್ಸವ ಆಯೋಜಕರಿಗೆ ಇನ್ಸ್​​​ಪೆಕ್ಟರ್ ಧನಂಜಯ್ ಧಮ್ಕಿ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿಪಕ್ಷಗಳು ಧನಂಜಯ್ ಅಮಾನತಿಗೆ ಆಗ್ರಹಿಸಿದರೆ, ಇತ್ತೊಂದೆಡೆ ಸಿಎಂ ಆದಿಯಾಗಿ ಸಚಿವರು ಇನ್ಸ್​​ಪೆಕ್ಟರ್ ಬೆನ್ನಿಗೆ ನಿಂತಿದ್ದಾರೆ. ಇದರ ಮಧ್ಯೆ ಇನ್ಸ್​ಪೆಕ್ಟರ್ ಧನಂಜಯ್ ಸವಾಲನ್ನ ಹಿಂದೂ ಜಾಗರಣ ವೇದಿಕೆ ಸ್ವೀಕರಿಸಿದ್ದು, ಬೃಹತ್ ಶೋಭಾಯಾತ್ರೆ ನಡೆಸಿದೆ. ಶೋಭಯಾತ್ರೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ್ ಹೆಜ್ಜೆ ಹಾಕಿ ಗಮನಸೆಳೆದಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ದಲಿತ ಸಂಘಟನೆಗಳು ಹಾಗೂ ಪ್ರಗತಿಪರರು ಸೌಹಾರ್ದ ಭೀಮಯಾತ್ರೆ ನಡೆಸಿದ್ದಾರೆ.

ಇದನ್ನೂ ಓದಿ: ಇನ್ಸ್​​ಪೆಕ್ಟರ್ ಧಮ್ಕಿ ನಡುವೆಯೇ ಟಿ. ನರಸಿಪುರದಲ್ಲಿ ಗಣೇಶ ಮೂರ್ತಿ ಶೋಭಾಯಾತ್ರೆ ನೇರಪ್ರಸಾರ

Published on: Sep 18, 2026 08:11 PM

Follow Us