AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್

ನಿಮ್ಮನ್ನೂ ದೇವೇಗೌಡ್ರು ಉಚ್ಛಾಟಿಸಿದ್ರು: ಸಿದ್ದರಾಮಯ್ಯಗೆ ಯತ್ನಾಳ್ ಚಮಕ್

ರಮೇಶ್ ಬಿ. ಜವಳಗೇರಾ
|

Updated on: Aug 22, 2025 | 5:27 PM

Share

ಗುತ್ತಿಗೆದಾರರ ಬಿಲ್​ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್​​ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.

ಬೆಂಗಳೂರು, (ಆಗಸ್ಟ್ 22): ಗುತ್ತಿಗೆದಾರರ ಬಿಲ್​ ಪಾವತಿಗೆ ಸಂಬಂಧಿಸಿದಂತೆ ಚರ್ಚೆ ವೇಳೆ ಸಿಎಂ ಹಾಗೂ ಬಿಜೆಪಿ ಶಾಸಕರ ನಡುವೆ ಆರೋಪ ಪ್ರತ್ಯಾರೋಪ ನಡೆದಿದ್ದು, ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದಾಗ ಎಲ್ಲರಿಗೂ ಬರೆದು ಕೊಡುವುದೇ ಇದನ್ನು ಅರ್ಥಮಾಡ್ಕೊ ಎಂದು ಸಿಎಂ ಸಿದ್ದರಾಮಯ್ಯನವರು, ಬಿಜೆಪಿ ಶಾಸಕ ಸುರೇಶ್ ಗೌಡಗೆ ಹೇಳಿದರು. ಈ ವೇಳೆ ಎದ್ದು ಬಾದಾಮಿಗೆ ಕೊಟ್ರಲ್ಲ ನಮ್ಮ ಇಬ್ಬರು ಎಂದು ಯತ್ನಾಳ್ ಛೇಡಿಸಿದರು. ಈ ವೇಳೆ ಕುತ್ಕೊಳ್ಳ್ರಿ ನಿಮ್ಮನ್ನು ಉಚ್ಚಾಟನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟಾಂಗ್ ಕೊಟ್ಟರು. ಇದಕ್ಕೆ ಪ್ರತಿಯಾಗಿ ಯತ್ನಾಳ್ ಸಹ ನಿಮ್ಮನ್ನು ಕೂಡ ದೇವೇಗೌಡ್ರು ಜೆಡಿಎಸ್​​ ನಿಂದ ಉಚ್ಚಾಟನೆ ಮಾಡಿದ್ರಲ್ಲ ಎಂದ ತಿರುಗೇಟು ನೀಡಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ.