ನಾಗೇಂದ್ರ ರಾಜೀನಾಮೆ ಹಿಂದಿನ ಮರ್ಮವನ್ನು ಬಿಚ್ಚಿಟ್ಟ ಸಚಿವ ಬಾಲಕೃಷ್ಣ
ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಸ್ವರೂಪ ಹೋರಾಟ ನಡೆಸಿದ್ದರಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರ. ಪಕ್ಷಕ್ಕೆ ಮುಜುಗರ ಉಂಟು ಆಗವಾರದು ಎಂದು ರಾಜೀನಾಮೆ ನೀಡಿದ್ದಾಗಿ ನಾಗೇಂದ್ರ ಹೇಳಿದ್ದರು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನಾವೇ ಬಿ.ನಾಗೇಂದ್ರ ರಾಜೀನಾಮೆ ಕೊಡಿಸಿದ್ದೇವೆ. ವಿರೋಧಿಗಳಿಗೆ ಆಹಾರ ಆಗೋದು ಬೇಡ ಎಂದು ರಾಜೀನಾಮೆ ಕೊಡಿಸಿದ್ದೇವೆ.
ಬೆಂಗಳೂರು, (ಆಗಸ್ಟ್ 29): ವಾಲ್ಮೀಕಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೀವ್ರ ಸ್ವರೂಪ ಹೋರಾಟ ನಡೆಸಿದ್ದರಿಂದ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರ. ಪಕ್ಷಕ್ಕೆ ಮುಜುಗರ ಉಂಟು ಆಗವಾರದು ಎಂದು ರಾಜೀನಾಮೆ ನೀಡಿದ್ದಾಗಿ ನಾಗೇಂದ್ರ ಹೇಳಿದ್ದರು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ನಾವೇ ಬಿ.ನಾಗೇಂದ್ರ ರಾಜೀನಾಮೆ ಕೊಡಿಸಿದ್ದೇವೆ. ವಿರೋಧಿಗಳಿಗೆ ಆಹಾರ ಆಗೋದು ಬೇಡ ಎಂದು ರಾಜೀನಾಮೆ ಕೊಡಿಸಿದ್ದೇವೆ. ನಾಗೇಂದ್ರ ವಿರುದ್ಧ ಯಾವುದೇ ಆರೋಪ ಇಲ್ಲ. ನಾಗೇಂದ್ರ ಅವರು ಅಪರಾಧಿ ಅಲ್ಲ, ಆರೋಪಿ ಅಷ್ಟೇ. ಮೊದಲು ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಹೆಸರು ಇರಲಿಲ್ಲ . ಮಂತ್ರಿ ಆದ ಮೇಲೆ ಚಾರ್ಜ್ಶೀಟ್ನಲ್ಲಿ ಹೆಸರು ಸೇರಿಸಿದ್ದಾರೆ. ಬಿಜೆಪಿಯವರು ನಮ್ಮ ಮೇಲೆ ಗದಪ್ರಹಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 29, 2026 04:06 PM
Follow Us
Latest Videos

