AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು

ಮೆಕ್ಸಿಕೋದ 900 ಕ್ಕೂ ಹೆಚ್ಚು ನೃತ್ಯಗಾರರು ಒಟ್ಟಿಗೆ ಮೆಕ್ಸಿಕೋದ ಜಾನಪದ ಹಾಡಿಗೆ ನೃತ್ಯ ಮಾಡುವ ಮೂಲಕ ಗಿನ್ನಿಸ್​​​ ದಾಖಲೆ ಮಾಡಿದ್ದಾರೆ.

ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು
ಗಿನ್ನಿಸ್​​ ದಾಖಲೆ ಸೃಷಿಸಿದ ಮೆಕ್ಸಿಕೋ ನೃತ್ಯಗಾರರು
TV9 Web
| Edited By: ವಿವೇಕ ಬಿರಾದಾರ|

Updated on: Jun 29, 2022 | 7:39 PM

Share

ಮೆಕ್ಸಿಕೋ: ಮೆಕ್ಸಿಕೋದ (Mexico) 900 ಕ್ಕೂ ಹೆಚ್ಚು ನೃತ್ಯಗಾರರು (Dancers) ಒಟ್ಟಿಗೆ ಮೆಕ್ಸಿಕೋದ ಜಾನಪದ (Folk) ಹಾಡಿಗೆ ನೃತ್ಯ (Dance) ಮಾಡುವ ಮೂಲಕ ಗಿನ್ನಿಸ್​ (Guinness Record)​​ ದಾಖಲೆ ಮಾಡಿದ್ದಾರೆ. ವರದಿಗಳ ಪ್ರಕಾರ “ಜುವಾನ್ ಕೊಲೊರಾಡೋ” ಹಾಡಿನ ಲೈವ್ ಆವೃತ್ತಿಗೆ ಸಾಂಪ್ರದಾಯಿಕ ಜಾನಪದ ನೃತ್ಯ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಹಿಂದೆ 2019 ರಲ್ಲಿ ಜಲಿಸ್ಕೋ ರಾಜ್ಯದಲ್ಲಿ 882 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಸರಿಗಟ್ಟುವ  954 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡಿದ್ದಾರೆ.

ಈ ದಾಖಲೆಯನ್ನು ನಿರ್ಮಿಸಲು ಜೂನ್​​ 26ರಂದು ಆರ್ಟಿಸನಲ್, ಟೂರಿಸ್ಟಿಕ್, ಕಲ್ಚರಲ್ ಮತ್ತು ಆಗ್ರೋ-ಇಂಡಸ್ಟ್ರಿಯಲ್ ಗ್ರೂಪ್ ಆಫ್ ಬ್ಯೂಟಿಫುಲ್ ಮೈಕೋಕಾನ್ ಸಂಸ್ಥೆಗಳು, ಮೊರೆಲಿಯಾದ ಪುರಸಭೆಯ ಆಶ್ರಯದಲ್ಲಿ ಕೂಟವನ್ನು ಆಯೋಜಿಸಿದ್ದವು. ಕೂಟದಲ್ಲಿ 945 ನೃತ್ಯಗಾರರು ನೃತ್ಯ ಮಾಡುವ ಮೂಲಕ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ. ಈ ಸಂಬಂಧ ಮಾತನಾಡಿದ ಮೆಕ್ಸಿಕೋದ ಸಂಸ್ಕೃತಿ ಸಚಿವ ಫಾತಿಮಾ ಚಾವೆಜ್ ಅಲ್ಕರಾಜ್ ಎಲ್ಲರಿಗೂ ಧನ್ಯವಾದಗಳು ನಿಮ್ಮ ಈ ಅಭೂತ ಪೂರ್ವ ಕಾರ್ಯದಿಂದ ಗಿನ್ನಿಸ್​  ರೆಕಾರ್ಡ್​​ ಮಾಡಿದ್ದೇವೆ ಎಂದು ಹೇಳಿದ್ದಾರೆ.

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ