AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು

ಮೆಕ್ಸಿಕೋದ 900 ಕ್ಕೂ ಹೆಚ್ಚು ನೃತ್ಯಗಾರರು ಒಟ್ಟಿಗೆ ಮೆಕ್ಸಿಕೋದ ಜಾನಪದ ಹಾಡಿಗೆ ನೃತ್ಯ ಮಾಡುವ ಮೂಲಕ ಗಿನ್ನಿಸ್​​​ ದಾಖಲೆ ಮಾಡಿದ್ದಾರೆ.

ಜಾನಪದ ಹಾಡಿಗೆ ಮೆಕ್ಸಿಕೋದ 900 ನೃತ್ಯಗಾರರು ಹೆಜ್ಜೆ ಹಾಕಿದರು! ನೃತ್ಯ ಗಿನ್ನಿಸ್​​​ ದಾಖಲೆ ಸೇರಿತು
ಗಿನ್ನಿಸ್​​ ದಾಖಲೆ ಸೃಷಿಸಿದ ಮೆಕ್ಸಿಕೋ ನೃತ್ಯಗಾರರು
TV9 Web
| Edited By: ವಿವೇಕ ಬಿರಾದಾರ|

Updated on: Jun 29, 2022 | 7:39 PM

Share

ಮೆಕ್ಸಿಕೋ: ಮೆಕ್ಸಿಕೋದ (Mexico) 900 ಕ್ಕೂ ಹೆಚ್ಚು ನೃತ್ಯಗಾರರು (Dancers) ಒಟ್ಟಿಗೆ ಮೆಕ್ಸಿಕೋದ ಜಾನಪದ (Folk) ಹಾಡಿಗೆ ನೃತ್ಯ (Dance) ಮಾಡುವ ಮೂಲಕ ಗಿನ್ನಿಸ್​ (Guinness Record)​​ ದಾಖಲೆ ಮಾಡಿದ್ದಾರೆ. ವರದಿಗಳ ಪ್ರಕಾರ “ಜುವಾನ್ ಕೊಲೊರಾಡೋ” ಹಾಡಿನ ಲೈವ್ ಆವೃತ್ತಿಗೆ ಸಾಂಪ್ರದಾಯಿಕ ಜಾನಪದ ನೃತ್ಯ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಹಿಂದೆ 2019 ರಲ್ಲಿ ಜಲಿಸ್ಕೋ ರಾಜ್ಯದಲ್ಲಿ 882 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ದಾಖಲೆಯನ್ನು ಸರಿಗಟ್ಟುವ  954 ನೃತ್ಯಗಾರರು ಒಟ್ಟಿಗೆ ನೃತ್ಯ ಮಾಡಿದ್ದಾರೆ.

ಈ ದಾಖಲೆಯನ್ನು ನಿರ್ಮಿಸಲು ಜೂನ್​​ 26ರಂದು ಆರ್ಟಿಸನಲ್, ಟೂರಿಸ್ಟಿಕ್, ಕಲ್ಚರಲ್ ಮತ್ತು ಆಗ್ರೋ-ಇಂಡಸ್ಟ್ರಿಯಲ್ ಗ್ರೂಪ್ ಆಫ್ ಬ್ಯೂಟಿಫುಲ್ ಮೈಕೋಕಾನ್ ಸಂಸ್ಥೆಗಳು, ಮೊರೆಲಿಯಾದ ಪುರಸಭೆಯ ಆಶ್ರಯದಲ್ಲಿ ಕೂಟವನ್ನು ಆಯೋಜಿಸಿದ್ದವು. ಕೂಟದಲ್ಲಿ 945 ನೃತ್ಯಗಾರರು ನೃತ್ಯ ಮಾಡುವ ಮೂಲಕ ಗಿನ್ನಿಸ್​ ದಾಖಲೆ ನಿರ್ಮಿಸಿದ್ದಾರೆ. ಈ ಸಂಬಂಧ ಮಾತನಾಡಿದ ಮೆಕ್ಸಿಕೋದ ಸಂಸ್ಕೃತಿ ಸಚಿವ ಫಾತಿಮಾ ಚಾವೆಜ್ ಅಲ್ಕರಾಜ್ ಎಲ್ಲರಿಗೂ ಧನ್ಯವಾದಗಳು ನಿಮ್ಮ ಈ ಅಭೂತ ಪೂರ್ವ ಕಾರ್ಯದಿಂದ ಗಿನ್ನಿಸ್​  ರೆಕಾರ್ಡ್​​ ಮಾಡಿದ್ದೇವೆ ಎಂದು ಹೇಳಿದ್ದಾರೆ.

Follow Us
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ