AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್ ವಿಮಾನ

ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .

Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್  ವಿಮಾನ
ಎಮಿರೇಟ್ಸ್ ವಿಮಾನ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 06, 2022 | 1:51 PM

Share

ದೆಹಲಿ: ವಿಮಾನದಲ್ಲಿ ದೊಡ್ಡ ರಂಧ್ರವಿದ್ದರೂ ಎಮಿರೇಟ್ಸ್ ವಿಮಾನ(Emirates Plane) ದುಬೈನಿಂದ (Dubai) ಆಸ್ಟ್ರೇಲಿಯಾಕ್ಕೆ (Australia) 14 ಗಂಟೆಗಳ ಕಾಲ ಪ್ರಮಾಣಿಸಿ ಬ್ರಿಸ್ಪೇನ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಜುಲೈ 1ರಂದು ದುಬೈನಿಂದ ಹೊರಟ EK450 ವಿಮಾನದಲ್ಲಿ ಈ ರಂಧ್ರ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್ ಆದ ಕೂಡಲೇ ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿ ರಂಧ್ರವುಂಟಾಗಿದೆ ಎಂದು ಯುರೊ ನ್ಯೂಸ್ ವರದಿ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಇದು ಸಾವಿರದಲ್ಲಿ ಒಂದು ಪ್ರಕರಣ ಎಂದು ಮಾಜಿ ಕಮರ್ಷಿಯಲ್ ಪೈಲಟ್ ಮತ್ತು ಲಂಡನ್​​ನ ಕಿಂಗ್​​ಸ್ಟನ್ ವಿಶ್ವ ವಿದ್ಯಾಲಯದಲ್ಲಿ ಏವಿಯೇಷನ್ ಸ್ಟಡೀಸ್ ಹಿರಿಯ ಉಪನ್ಯಾಸಕ ಡಾ ಜೊಹಾನೆಸ್ ಬೊರಾಹ್ ಹೇಳಿದ್ದಾರೆ. ಇದು ನಾವು ಸಾಮಾನ್ಯವಾಗಿ ನೋಡುವ ದೃಶ್ಯವಲ್ಲ ಎಂದು ಬೊರಾಹ್ ಹೇಳಿದ್ದಾರೆ. ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .

ವಿಮಾನದ ಸಿಬ್ಬಂದಿ ಸಂಯಮದಿಂದ ಇದ್ದರು. ಆಹಾರ ವಿತರಣೆ ನಿಲ್ಲಿಸಿ ವಿಮಾನದ ರೆಕ್ಕೆ ಮತ್ತು ಎಂಜಿನ್ ಪರಿಶೀಲಿಸಿದರು ಎಂದು ಪಾಟ್ರಿಕ್ ಹೇಳಿದ್ದಾರೆ. ವಿಮಾನದ 22 ಟೈರ್ ಸ್ಫೋಟವಾಗಮಿದ್ದು ವಿಮಾನದ ಹೊರಭಾಗದಲ್ಲಿ ರಂಧ್ರವನ್ನುಂಟು ಮಾಡಿತು ಎಂದು ವಿಮಾನಸಂಸ್ಥೆ ಹೇಳಿದೆ.

ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ವಿಶ್ವ ನಂ.1 ಕಾರ್ಲ್ಸನ್​ಗೆ ಸೋಲುಣಿಸಿದ ಮತ್ತೊಬ್ಬ ಭಾರತೀಯ
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಶಾಸಕರು ಅನುದಾನಗಳಿಗಾಗಿ ಸುರ್ಜೇವಾಲಾರನ್ನು ಭೇಟಿಯಾಗುತ್ತಿದ್ದಾರೆ: ನಿಖಿಲ್
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ
ಪೆಟ್ರೋಲ್ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಶಿಫ್ಟ್ ಆಗುತ್ತಿರುವ ಜನ