AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್ ವಿಮಾನ

ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .

Watch ದೊಡ್ಡ ರಂಧ್ರವಿದ್ದರೂ ದುಬೈನಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ ಎಮಿರೇಟ್ಸ್  ವಿಮಾನ
ಎಮಿರೇಟ್ಸ್ ವಿಮಾನ
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jul 06, 2022 | 1:51 PM

Share

ದೆಹಲಿ: ವಿಮಾನದಲ್ಲಿ ದೊಡ್ಡ ರಂಧ್ರವಿದ್ದರೂ ಎಮಿರೇಟ್ಸ್ ವಿಮಾನ(Emirates Plane) ದುಬೈನಿಂದ (Dubai) ಆಸ್ಟ್ರೇಲಿಯಾಕ್ಕೆ (Australia) 14 ಗಂಟೆಗಳ ಕಾಲ ಪ್ರಮಾಣಿಸಿ ಬ್ರಿಸ್ಪೇನ್ ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದೆ. ಜುಲೈ 1ರಂದು ದುಬೈನಿಂದ ಹೊರಟ EK450 ವಿಮಾನದಲ್ಲಿ ಈ ರಂಧ್ರ ಕಾಣಿಸಿಕೊಂಡಿದೆ. ವಿಮಾನ ಟೇಕಾಫ್ ಆದ ಕೂಡಲೇ ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ ವಿಮಾನದಲ್ಲಿ ರಂಧ್ರವುಂಟಾಗಿದೆ ಎಂದು ಯುರೊ ನ್ಯೂಸ್ ವರದಿ ಮಾಡಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಇದು ಸಾವಿರದಲ್ಲಿ ಒಂದು ಪ್ರಕರಣ ಎಂದು ಮಾಜಿ ಕಮರ್ಷಿಯಲ್ ಪೈಲಟ್ ಮತ್ತು ಲಂಡನ್​​ನ ಕಿಂಗ್​​ಸ್ಟನ್ ವಿಶ್ವ ವಿದ್ಯಾಲಯದಲ್ಲಿ ಏವಿಯೇಷನ್ ಸ್ಟಡೀಸ್ ಹಿರಿಯ ಉಪನ್ಯಾಸಕ ಡಾ ಜೊಹಾನೆಸ್ ಬೊರಾಹ್ ಹೇಳಿದ್ದಾರೆ. ಇದು ನಾವು ಸಾಮಾನ್ಯವಾಗಿ ನೋಡುವ ದೃಶ್ಯವಲ್ಲ ಎಂದು ಬೊರಾಹ್ ಹೇಳಿದ್ದಾರೆ. ವಿಮಾನ ಟೇಕಾಫ್ ಆಗಿ 45 ನಿಮಿಷಗಳಲ್ಲಿ ದೊಡ್ಡದಾದ ಸದ್ದು ಕೇಳಿಸಿತು ಎಂದು ವಿಮಾನ ಪ್ರಯಾಣಿಕ ಪಾಟ್ರಿಕ್ ಹೇಳಿರುವುದಾಗಿ ಆಸ್ಟ್ರೇಲಿಯಾದ ಕೊರಿಯರ್ ಮೇಲ್ ವರದಿ ಮಾಡಿದೆ .

ವಿಮಾನದ ಸಿಬ್ಬಂದಿ ಸಂಯಮದಿಂದ ಇದ್ದರು. ಆಹಾರ ವಿತರಣೆ ನಿಲ್ಲಿಸಿ ವಿಮಾನದ ರೆಕ್ಕೆ ಮತ್ತು ಎಂಜಿನ್ ಪರಿಶೀಲಿಸಿದರು ಎಂದು ಪಾಟ್ರಿಕ್ ಹೇಳಿದ್ದಾರೆ. ವಿಮಾನದ 22 ಟೈರ್ ಸ್ಫೋಟವಾಗಮಿದ್ದು ವಿಮಾನದ ಹೊರಭಾಗದಲ್ಲಿ ರಂಧ್ರವನ್ನುಂಟು ಮಾಡಿತು ಎಂದು ವಿಮಾನಸಂಸ್ಥೆ ಹೇಳಿದೆ.

Follow Us
ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಅರ್ಚಕನಿಗೆ ಗಂಭೀರ ಗಾಯ
ಆರೋಗ್ಯ ಕೇಂದ್ರದ ಗೇಟ್ ಮುರಿದುಬಿದ್ದು ಅರ್ಚಕನಿಗೆ ಗಂಭೀರ ಗಾಯ
ಪಿಆರ್​ಸಿ ಜಟಾಪಟಿ: ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ
ಪಿಆರ್​ಸಿ ಜಟಾಪಟಿ: ಆದೇಶ ವಾಪಸ್ ಪಡೆಯುವಂತೆ ಆರ್​​ ಅಶೋಕ್ ಆಗ್ರಹ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು: ಪೊಲೀಸರಿಂದಲೇ ನಿಯಮ ಉಲ್ಲಂಘನೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
14 ವರ್ಷದ ಬಾಲಕಿಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಶಾಶ್ವತ ವಾಸಸ್ಥಳ ಪ್ರಮಾಣಪತ್ರ ನೀಡುವುದರಲ್ಲಿ ತಪ್ಪೇನಿದೆ? ಜಿ ಪರಮೇಶ್ವರ್​
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಖಾಸಗಿ ಕಂಪನಿ ಯಡವಟ್ಟಿಂದ ಪೈಪ್​ಲೈನ್ ಡ್ಯಾಮೇಜ್: ಕಾವೇರಿ ನೀರು ಕಲುಷಿತ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಶಿವಮೊಗ್ಗ: ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್​ಗಳಿಗೇ ಲಕ್ಷಾಂತರ ರೂ. ವಂಚನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಟೊಮ್ಯಾಟೋ ಬೆಲೆ ಕುಸಿತ, ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ತಾಯಿ, ಅಜ್ಜಿ, ಮಾವನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಗ!
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ
ಕ್ವಾಟ್ಲೆ ಕಿಚನ್​​ಗೆ ಬಂದ ‘ಧುರಂಧರ್’ ಹಮ್ಜಾ ಅಲಿ: ವಿಡಿಯೋ