AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ.

ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..
ಗಣಿಗಾರಿಕಾ ಕ್ಯಾಂಪ್​
TV9 Web
| Updated By: Lakshmi Hegde|

Updated on: Jul 25, 2021 | 3:29 PM

Share

ಏಳು ರಾತ್ರಿಯಿಂದ ಕರಡಿಯಿಂದ ಹಿಂಸೆಗೆ ಒಳಗಾದ ವ್ಯಕ್ತಿಯೊಬ್ಬನನ್ನು ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ (Coast Guard Helicopter)ವೊಂದು ರಕ್ಷಣೆ ಮಾಡಿದೆ. ಅಂದಹಾಗೆ ಈ ಘಟನೆ ನಡೆದದ್ದು ಯುಎಸ್​ನ ಅಲೆಸ್ಕಾ ನಗರದ ನೊಮೆ ಸಮೀಪದ ಟಂಡ್ರಾ ಪ್ರದೇಶದಲ್ಲಿ. ಈ ವ್ಯಕ್ತಿ ಒಬ್ಬ ಗಣಿಗಾರನಾಗಿದ್ದು, ಟಂಡ್ರಾ ಪ್ರದೇಶದಲ್ಲಿರುವ ಗಣಿಗಾರಿಕೆ ಕ್ಯಾಂಪ್​​ನ ಮೇಲ್ಭಾಗಕ್ಕೆ ಬಂದು ಸಹಾಯಕ್ಕಾಗಿ ಎದುರು ನೋಡುತ್ತಿದ್ದರು.

ಈ ಹೆಲಿಕಾಪ್ಟರ್​​ ಕೊಟ್ಜೆಬ್ಯೂದಿಂದ ಕೊಡಿಯಾಕ್​ಗೆ ಹೋಗುತ್ತಿತ್ತು. ಗಣಿಗಾರ ತನ್ನ ಕ್ಯಾಂಪ್ ಮೇಲ್ಭಾಗದಲ್ಲಿ SOS (ಅಂತಾರಾಷ್ಟ್ರೀಯ ಆರೋಗ್ಯ ಮತ್ತು ಭದ್ರತಾ ಸೇವೆಗಳ ಸಂಸ್ಥೆ) ಮಾರ್ಕ್​ ಹಾಕಿದ್ದ. ಅಂದರೆ ತಾನು ಅಪಾಯದಲ್ಲಿದ್ದೇನೆ..ರಕ್ಷಿಸಿ ಎಂಬ ಅರ್ಥದಲ್ಲಿ ಗುರುತು ಹಾಕಿಕೊಂಡಿದ್ದ. ಅದನ್ನು ನೋಡಿದ ಹೆಲಿಕಾಪ್ಟರ್​ ಸಿಬ್ಬಂದಿ ಆ ಕ್ಯಾಂಪ್​​ನ ಸುತ್ತಲೂ ರೌಂಡ್​ ಹಾಕಿದರು. ಆಗ ಅಲ್ಲಿ ಈ ವ್ಯಕ್ತಿ ತನ್ನ ಕೈ ಬೀಸುತ್ತ ನಿಂತಿರುವುದು ಕಂಡು, ಹೆಲಿಕಾಪ್ಟರ್​ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ.

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ. ಬೇರಿಂಗ್​ ಸಮುದ್ರದ ಕರಾವಳಿ ಅಂಚಾಗಿರುವ ನೋಮೆ, ಅಲಸ್ಕಾದ ಅಂಕಾರೇಜ್​ನ ವಾಯುವ್ಯಕ್ಕೆ 535 ಮೈಲು ದೂರದಲ್ಲಿದೆ.

ಇದನ್ನೂ ಓದಿ‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​

Helicopter rescues man after 7 days struggle with bear In Alaska

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ