AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ.

ಟಂಡ್ರಾ ಪ್ರದೇಶದಲ್ಲಿ ಸಿಲುಕಿ ಏಳು ರಾತ್ರಿ ಕರಡಿಯಿಂದ ಹಿಂಸೆ ಅನುಭವಿಸಿದ ವ್ಯಕ್ತಿಯನ್ನು ರಕ್ಷಿಸಿದ ಕರಾವಳಿ ರಕ್ಷಕ ಪಡೆ..
ಗಣಿಗಾರಿಕಾ ಕ್ಯಾಂಪ್​
TV9 Web
| Edited By: |

Updated on: Jul 25, 2021 | 3:29 PM

Share

ಏಳು ರಾತ್ರಿಯಿಂದ ಕರಡಿಯಿಂದ ಹಿಂಸೆಗೆ ಒಳಗಾದ ವ್ಯಕ್ತಿಯೊಬ್ಬನನ್ನು ಕರಾವಳಿ ರಕ್ಷಕ ಪಡೆಯ ಹೆಲಿಕಾಪ್ಟರ್ (Coast Guard Helicopter)ವೊಂದು ರಕ್ಷಣೆ ಮಾಡಿದೆ. ಅಂದಹಾಗೆ ಈ ಘಟನೆ ನಡೆದದ್ದು ಯುಎಸ್​ನ ಅಲೆಸ್ಕಾ ನಗರದ ನೊಮೆ ಸಮೀಪದ ಟಂಡ್ರಾ ಪ್ರದೇಶದಲ್ಲಿ. ಈ ವ್ಯಕ್ತಿ ಒಬ್ಬ ಗಣಿಗಾರನಾಗಿದ್ದು, ಟಂಡ್ರಾ ಪ್ರದೇಶದಲ್ಲಿರುವ ಗಣಿಗಾರಿಕೆ ಕ್ಯಾಂಪ್​​ನ ಮೇಲ್ಭಾಗಕ್ಕೆ ಬಂದು ಸಹಾಯಕ್ಕಾಗಿ ಎದುರು ನೋಡುತ್ತಿದ್ದರು.

ಈ ಹೆಲಿಕಾಪ್ಟರ್​​ ಕೊಟ್ಜೆಬ್ಯೂದಿಂದ ಕೊಡಿಯಾಕ್​ಗೆ ಹೋಗುತ್ತಿತ್ತು. ಗಣಿಗಾರ ತನ್ನ ಕ್ಯಾಂಪ್ ಮೇಲ್ಭಾಗದಲ್ಲಿ SOS (ಅಂತಾರಾಷ್ಟ್ರೀಯ ಆರೋಗ್ಯ ಮತ್ತು ಭದ್ರತಾ ಸೇವೆಗಳ ಸಂಸ್ಥೆ) ಮಾರ್ಕ್​ ಹಾಕಿದ್ದ. ಅಂದರೆ ತಾನು ಅಪಾಯದಲ್ಲಿದ್ದೇನೆ..ರಕ್ಷಿಸಿ ಎಂಬ ಅರ್ಥದಲ್ಲಿ ಗುರುತು ಹಾಕಿಕೊಂಡಿದ್ದ. ಅದನ್ನು ನೋಡಿದ ಹೆಲಿಕಾಪ್ಟರ್​ ಸಿಬ್ಬಂದಿ ಆ ಕ್ಯಾಂಪ್​​ನ ಸುತ್ತಲೂ ರೌಂಡ್​ ಹಾಕಿದರು. ಆಗ ಅಲ್ಲಿ ಈ ವ್ಯಕ್ತಿ ತನ್ನ ಕೈ ಬೀಸುತ್ತ ನಿಂತಿರುವುದು ಕಂಡು, ಹೆಲಿಕಾಪ್ಟರ್​ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ.

ಹೆಲಿಕಾಪ್ಟರ್​ನ್ನು ಅಲ್ಲಿ ಲ್ಯಾಂಡ್​​ ಮಾಡಿದ ಕೂಡಲೇ ಆ ಗಣಿಗಾರ ಮೊದಲು ಹೇಳಿದ್ದು ತನಗೆ ವೈದ್ಯಕೀಯ ಚಿಕಿತ್ಸೆ ಬೇಕು. ಸತತ ಏಳುದಿನಗಳಿಂದ ಕರಡಿಯಿಂದ ದಾಳಿಗೆ ಒಳಗಾಗಿದ್ದೇನೆ. ಕಾಲಿಗೆ ಗಾಯವಾಗಿದೆ ಎಂದು ಮನವಿ ಮಾಡಿಕೊಂಡಿದ್ದಾನೆ. ಬೇರಿಂಗ್​ ಸಮುದ್ರದ ಕರಾವಳಿ ಅಂಚಾಗಿರುವ ನೋಮೆ, ಅಲಸ್ಕಾದ ಅಂಕಾರೇಜ್​ನ ವಾಯುವ್ಯಕ್ಕೆ 535 ಮೈಲು ದೂರದಲ್ಲಿದೆ.

ಇದನ್ನೂ ಓದಿ‘ಮನೋಜ್​ ಬಾಜ್​ಪೇಯಿ ಪಾರ್ನ್​ ಸಿನಿಮಾದಲ್ಲಿ ನಟಿಸಿದ್ದಾರೆ’; ಗಂಭೀರ ಆರೋಪ ಮಾಡಿದ ಬಾಲಿವುಡ್​ ಕಾಮಿಡಿಯನ್​

Helicopter rescues man after 7 days struggle with bear In Alaska

Follow Us
Web contact
Web contact

TV9 Kannada

Read More
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ