AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲೂ ನಡೆಯುತ್ತೆ ಇಂಥಾ ದುಂಡಾವರ್ತನೆ.. ಪಿರಮಿಡ್​ ಎದುರು ಫೋಟೋಶೂಟ್!

ಐತಿಹಾಸಕ ಸ್ಮಾರಕಗಳು, ಪುರಾತನ ದೇವಾಲಯಗಳಲ್ಲಿ ಭದ್ರತೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಫೋಟೋಶೂಟ್​ ಮಾಡಲು ನಿಷೇಧಿಸಿರುತ್ತಾರೆ. ಇದೀಗ ಈಜಿಪ್ಟಿನ ಪಿರಮಿಡ್ಡೊಂದರ ಮುಂದೆ ಖಾಸಗಿ ಫೋಟೋಶೂಟ್ ಮಾಡಿದ ಕಾರಣ ತಾರೆಯೋರ್ವರು ಬಂಧಿಸಲ್ಪಟ್ಟಿದ್ದಾರೆ.

ವಿದೇಶದಲ್ಲೂ ನಡೆಯುತ್ತೆ ಇಂಥಾ ದುಂಡಾವರ್ತನೆ.. ಪಿರಮಿಡ್​ ಎದುರು ಫೋಟೋಶೂಟ್!
ಪಿರಮಿಡ್ ಎದುರು ಪೋಸ್ ಕೊಟ್ಟವಳು..
guruganesh bhat
| Edited By: |

Updated on:Dec 03, 2020 | 1:00 PM

Share

ಐತಿಹಾಸಕ ಸ್ಮಾರಕಗಳು, ಪುರಾತನ ದೇವಾಲಯಗಳಲ್ಲಿ ಭದ್ರತೆ ಮತ್ತು ಸಂರಕ್ಷಣೆಯ ದೃಷ್ಟಿಯಿಂದ ಫೋಟೋಶೂಟ್​ ಮಾಡಲು ನಿಷೇಧಿಸಿರುತ್ತಾರೆ. ಆದರೆ, ಅಂತಹದ್ದೇ ಸ್ಥಳಗಳಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಅಂತ ದುಂಡಾವರ್ತನೆಗಳು ನಮ್ಮ ದೇಶದಲ್ಲೊಂದೇ ಆಗುತ್ತವೆ ಎಂದು ಭಾವಿಸಿರುತ್ತೇವೆ. ಆದರೆ ಇತರ ದೇಶಗಳಲ್ಲೂ ಇದು ನಡೆಯುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯೊಂದು ದೊರೆತಿದೆ.

ಪಿರಮಿಡ್ ಎದುರು ಪೋಸ್ ಕೊಟ್ಟಳು..

ಈಜಿಪ್ಟಿನ ಪಿರಮಿಡ್​ಗಳು ಯಾರಿಗೆ ತಾನೆ ಗೊತ್ತಿಲ್ಲ? ಐತಿಹಾಸಿಕ ಪಿರಮಿಡ್​ನ ಎದುರು ಖಾಸಗಿ ಫೋಟೋಶೂಟ್ ಮಾಡಿದ ಇನ್ಸ್​​ಟಾಗ್ರಾಂ ತಾರೆ ಮತ್ತು ಆಕೆಯ ಫೋಟೋಗ್ರಾಫರ್​ನನ್ನು ಈಜಿಪ್ಟಿನ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಸಲ್ಮಾ ಅಲ್ ಶಿಮಿ ಮತ್ತು ಫೋಟೋಗ್ರಾಫರ್ ಹೌಸಮ್ ಮೊಹಮದ್ ಬಂಧಿತರು. ಆದರೆ, ಸಲ್ಮಾ ಅಲ್ ಶಿಮಿ, ತಾನು ದೇಶದ ಪ್ರವಾಸೋದ್ಯಮವನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಫೋಟೋಶೂಟ್ ಮಾಡಿಸಿದ್ದಾಗಿ ಸಮಜಾಯಿಷಿ ಹೇಳಿಕೊಂಡಿದ್ದಾರೆ.

ಅದು 4,700 ವರ್ಷ ಹಳೆಯ ಪಿರಾಮಿಡ್!

ಅದು 4,700 ವರ್ಷ ಪುರಾತನ ಜೋಸರ್ ಪಿರಾಮಿಡ್​ನ ಎದುರು ಅವರು ಪ್ರಚೋದನಕಾರಿ ಬಟ್ಟೆ ಧರಿಸಿ ಪ್ರಚೋದನಕಾರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಲ್ಲದೇ, ಪರವಾನಿಗೆಯನ್ನೂ ಹೊಂದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ನಡೆಸಿರುವ ನ್ಯಾಯಾಲಯ ತಲಾ 32 ಡಾಲರ್ ದಂಡ ವಿಧಿಸಿ ಇಬ್ಬರನ್ನೂ ಜಾಮೀನಿನ ಮೇಲೆ ಬಿಟ್ಟುಕಳುಹಿಸಿದೆ.

ಈಜಿಪ್ಟಿನ ಕಾನೂನಿನ ಪ್ರಕಾರ ದೇಶದ ಇತಿಹಾಸ,ಸಂಸ್ಕೃತಿಯನ್ನು ಬಿಂಬಿಸುವ ಸ್ಮಾರಕಗಳನ್ನು ಹಾನಿಗೊಳಿಸುವುದು ಗಂಭೀರ ಅಪರಾಧ. ಐತಿಹಾಸಿಕ ಸ್ಮಾರಕಗಳ ಎದುರು ಅಸಭ್ಯವಾಗಿ ವರ್ತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಜೀಪ್​ ಮೇಲೆ ಕೂತು ಪೋಸ್​ ಕೊಟ್ಟ ಚೆಲುವೆ.. ಯಾರು ಈ ಬೆಳದಿಂಗಳ ಬಾಲೆ?

Published On - 11:50 am, Thu, 3 December 20

Follow Us
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು