AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು! ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು […]

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Jun 18, 2020 | 2:22 PM

Share

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು!

ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲು..

Published On - 1:30 pm, Thu, 18 June 20

ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಶಾಹೀನ್ ಅಫ್ರಿದಿ ಬ್ಯಾಟಿಂಗ್ ಶ್ಲಾಘಿಸಿದ ಕುಲ್ದೀಪ್ ಯಾದವ್
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬುರುಡೆ ಜತೆ ಸಿಕ್ಕ ID ಕಾರ್ಡ್,ವಾಕಿಂಗ್ ಸ್ಟಿಕ್ ಬಗ್ಗೆ ಸತ್ಯ ಬಿಚ್ಚಿಟ ಮಗ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬಿಗ್ ಬಾಸ್ ರಂಜಿತ್ ಮನೆಯಲ್ಲಿ ಫೈಟ್: ಇಲ್ಲಿದೆ ವೈರಲ್ ವಿಡಿಯೋ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಬೆಂಗಳೂರಿನಲ್ಲಿ ಮಳೆ ರುದ್ರನರ್ತನ: ವಾಹನ ಸವಾರರಿಗೆ ನರಕ ದರ್ಶನ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಧರ್ಮಸ್ಥಳ ಕೇಸ್: ಇಂದು ಇನ್ನಷ್ಟು ತಲೆಬುರುಡೆ, ಅಸ್ಥಿಪಂಜರಗಳು ಪತ್ತೆ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಒಳನುಸುಳುಕೋರರನ್ನು ರಕ್ಷಿಸಲು ರಾಹುಲ್ ಗಾಂಧಿ ಯಾತ್ರೆ; ಅಮಿತ್ ಶಾ ವಾಗ್ದಾಳಿ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಆಳಂದ ಮತಗಳ್ಳತನ:ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ ಪ್ರಿಯಾಂಕ್ ಖರ್ಗೆ
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ಇನ್ಮುಂದೆ ಕಿಚ್ಚ ಸುದೀಪ್ ಅವರೇ ವಿಷ್ಣುವರ್ಧನ್​ ಮಗ: ಅಭಿಮಾನದ ಮಾತು
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್
ವಿಷ್ಣುವರ್ಧನ್ ಎಂದಿಗೂ ನಮ್ಮ ಜೊತೆಗೇ ಇರುತ್ತಾರೆ: ಶಿವರಾಜ್ ಕುಮಾರ್