AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು! ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು […]

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!
ಸಾಧು ಶ್ರೀನಾಥ್​
| Edited By: |

Updated on:Jun 18, 2020 | 2:22 PM

Share

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು!

ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲು..

Published On - 1:30 pm, Thu, 18 June 20

Follow Us
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ