AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು! ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು […]

ಪುಟ್ಟ ನೆರೆಯ ರಾಷ್ಟ್ರ.. ಭಾರತದ ಕೆಲ ಭೂಭಾಗವನ್ನ ತನ್ನೊಳಗೆ ಸೇರಿಸಿಕೊಂಡಿಯೇ ಬಿಟ್ಟಿತು!
ಸಾಧು ಶ್ರೀನಾಥ್​
| Edited By: |

Updated on:Jun 18, 2020 | 2:22 PM

Share

ನೇಪಾಳ: ಕಿರಿಯ ಸೋದರನಂತಿದ್ದ ಪುಟ್ಟ ನೆರೆಯ ರಾಷ್ಟ್ರ ನೇಪಾಳವು ಭಾರತದ ಕೆಲ ಭೂಭಾಗಗಳನ್ನು ತನ್ನ ಭೂ ವ್ಯಾಪ್ತಿಯೊಳಕ್ಕೆ ಇಂದು ಅಧಿಕೃತವಾಗಿ ಸೇರಿಸಿಕೊಂಡಿಯೇ ಬಿಟ್ಟಿತು!

ಈ ಸಂಬಂಧ ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯನ್ನು ನೇಪಾಳದ ಮೇಲ್ಮನೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಎಲ್ಲ 57 ಮತಗಳೂ ಪ್ರಸ್ತಾವನೆಯ ಪರ ಇಂದು ಚಲಾವಣೆಗೊಂಡವು. ಹೊಸ ನಕ್ಷೆ ತಿದ್ದುಪಡಿ ಪ್ರಸ್ತಾವನೆಯಲ್ಲಿ ಭಾರತದ ಕೆಲ ಭೂಭಾಗಗಳನ್ನು ನೇಪಾಳ ತನ್ನ ಭೂಪಟಕ್ಕೆ ಸೇರಿಸಿಕೊಂಡಿದೆ. ಆದರೆ ಇದಕ್ಕೆ ಭಾರತದ ಪ್ರತ್ಯುತ್ತರ ಏನು? ಭಾರತ ಇದಕ್ಕೆ ಮನ್ನಣೆ/ಮಣೆ ಹಾಕಿದೆಯಾ? ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.

ಭಾರತದ ಭೂಭಾಗ ಕಬಳಿಸೋ ನೇಪಾಳದ ಹುನ್ನಾರ ಬಟಾಬಯಲು..

Published On - 1:30 pm, Thu, 18 June 20

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ