AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು. ಪಟಾಕಿಯ ರಂಗಿನಾಟ: ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ […]

ನ್ಯೂ ಇಯರ್ ಸೆಲೆಬ್ರೇಷನ್​: ಗಗನಚುಂಬಿ ಕಟ್ಟಡ ಬುರ್ಜ್​ ಖಲೀಫಾ ಕಲರ್​ಫುಲ್
ಸಾಧು ಶ್ರೀನಾಥ್​
|

Updated on: Jan 01, 2020 | 8:55 AM

Share

ದುಬೈನ್ ಬುರ್ಜ್​ ಖಲೀಫಾ ಬಳಿ ಹೊಸ ವರ್ಷಕ್ಕೆ ವರ್ಣರಂಜಿತ ವೆಲ್​ಕಮ್ ಸಿಕ್ಕಿದೆ. ಗಗನಚುಂಬಿ ಕಟ್ಟಡದ ಮೇಲೆ ಬಣ್ಣ ಬಣ್ಣದ ಲೈಟಿಂಗ್ಸ್​ ಬಿಡುವ ಮೂಲಕ 2020ನ್ನು ಬರ ಮಾಡಿಕೊಳ್ಳಲಾಯ್ತು. ಬಳಿಕ ಪಟಾಕಿ ಸಿಡಿಸೋ ಮೂಲಕ ಹೊಸ ವರ್ಷವನ್ನ ಸಂಭ್ರಮಿಸಲಾಯ್ತು.

ಪಟಾಕಿಯ ರಂಗಿನಾಟ: ಥೈಲ್ಯಾಂಡ್​​ನ ಚಾವೋ ಫ್ರಾಯಾ ನದಿ ಬಳಿ ಹೊಸ ವರ್ಷವನ್ನ ಅದ್ಧೂರಿಯಾಗಿ ವೆಲ್​ಕಮ್ ಮಾಡಲಾಯ್ತು. ನ್ಯೂ ಇಯರ್ ಹಿನ್ನೆಲೆ ನದಿ ಬಳಿ ಸಿಡಿಸಿದ ಬಣ್ಣ ಬಣ್ಣದ ಪಟಾಕಿ ನೋಡುಗರ ಮನಸೋರೆಗೊಂಡಿತು. ಆಗಸದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಯ ರಂಗಿನಾಟ ಕಣ್ಣಿಗೆ ಹಬ್ಬದಂತಿತ್ತು.

ಪಾಕ್​ಗೆ ಸೇನಾ ಮುಖ್ಯಸ್ಥ ವಾರ್ನಿಂಗ್: ನೆರೆಯ ದೇಶ ಪಾಕಿಸ್ತಾನ ಭಯೋತ್ಪಾದನೆಯನ್ನೇ ತನ್ನ ರಾಷ್ಟ್ರ ನೀತಿಯನ್ನಾಗಿ ಮಾಡಿಕೊಂಡಿದೆ. ಒಂದ್ವೇಳೆ ನಮ್ಮ ಮೇಲೆ ದಾಳಿ ನಡೆಸಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಅಂತ ನೂತನ ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್ ನರಾವಣೆ ಎಚ್ಚರಿಸಿದ್ದಾರೆ.

ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ