Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.
ಭಾರತೀಯ ಪೌರತ್ವ ಕಾನೂನು: ವಿಕಾಸ, ವಿಧಗಳು ಮತ್ತು CAA 2019 ವಿವರಣೆ
Part of Your India series by Santosh Nair: ಭಾರತೀಯ ಪೌರತ್ವ ಕಾನೂನು ದಶಕಗಳಲ್ಲಿ ಸಾಕಷ್ಟು ವಿಕಸನಗೊಂಡಿದೆ. ಸಂವಿಧಾನದಡಿ ಆರಂಭಗೊಂಡು, 1955ರ ಕಾಯ್ದೆ ಮೂಲಕ ಹುಟ್ಟಿನಿಂದ, ವಂಶದಿಂದ, ನೋಂದಣಿ ಮೂಲಕ, ದೇಶೀಕರಣದ ಮೂಲಕ ಅಥವಾ ಪ್ರದೇಶ ಸೇರ್ಪಡೆ ಮೂಲಕ ಪೌರತ್ವ ಪಡೆಯಲು ಐದು ಮಾರ್ಗಗಳನ್ನು ಒದಗಿಸಿದೆ. 'ಜಸ್ ಸೋಲಿ'ಯಿಂದ 'ಜಸ್ ಸ್ಯಾಂಗ್ವಿನಿಸ್'ಗೆ ಬದಲಾವಣೆ, ಏಕ ಪೌರತ್ವದ ಮಹತ್ವ ಮತ್ತು ಇತ್ತೀಚಿನ CAA 2019 ತಿದ್ದುಪಡಿಗಳ ಕುರಿತು ಈ ಲೇಖನ ವಿವರಿಸುತ್ತದೆ.
- Santosh Nair
- Updated on: Sep 18, 2026
- 4:07 pm
ಒಂದು ದೇಶ, ಬಹುವಾಸ್ತವಗಳು; ಭಾರತದೊಳಗೆ ಇವೆ ಹಲವು ಭಾರತಗಳು
Santosh Nair's 4th article in 'Your India' Series: ಒಂದೇ ಕಾನೂನು ಮತ್ತು ಸರ್ಕಾರದಡಿಯಲ್ಲಿದ್ದರೂ ಭೌಗೋಳಿಕತೆ, ಸಾಕ್ಷರತೆ, ಫಲವತ್ತತೆ ದರ ಹಾಗೂ ತಲಾ ಆದಾಯದ ಆಧಾರದ ಮೇಲೆ ಪ್ರತಿಯೊಂದು ರಾಜ್ಯವೂ ವಿಭಿನ್ನ ಅಭಿವೃದ್ಧಿಯ ಹಂತದಲ್ಲಿದೆ. ದೇಶದ ರಾಷ್ಟ್ರೀಯ ಸರಾಸರಿಗಿಂತಲೂ ಪ್ರದೇಶಿಕ ವಾಸ್ತವಗಳು ಸಂಪೂರ್ಣ ಭಿನ್ನವಾಗಿರುವುದರಿಂದ, ಪ್ರತಿಯೊಂದು ರಾಜ್ಯದ ಅಗತ್ಯಕ್ಕೆ ತಕ್ಕಂತೆ ನೀತಿ-ನಿಯಮಗಳು ಹಾಗೂ ಅಭಿವೃದ್ಧಿ ವೇಗ ಬದಲಾಗಬೇಕಿದೆ. ಈ ಎಲ್ಲಾ ವೈವಿಧ್ಯಮಯ ವಾಸ್ತವಗಳನ್ನು ಒಳಗೊಂಡ ಹಲವು 'ಭಾರತ'ಗಳನ್ನು ಒಂದೇ ಭಾರತೀಯ ಗುರುತಿನಡಿ ಸಮ್ಮಿಳನಗೊಳಿಸುವುದೇ ದೇಶದ ನೈಜ ಶಕ್ತಿಯಾಗಿದೆ ಎಂದು ಟಿವಿ9 ನೆಟ್ವರ್ಕ್ನ ಸಂತೋಷ್ ನಾಯರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
- Santosh Nair
- Updated on: Sep 16, 2026
- 1:23 pm
ಬ್ರಿಕ್ಸ್ ಶೃಂಗಸಭೆ 2026: ದೆಹಲಿ ವಿದ್ಯಮಾನಗಳ ಬಗ್ಗೆ ಸಾಮಾನ್ಯ ಭಾರತೀಯನಿಗೆ ಕಾಳಜಿ ಯಾಕೆ ಬೇಕು? ಇಲ್ಲಿದೆ ಉತ್ತರ
ಬ್ರಿಕ್ಸ್ (BRICS) ಪ್ರಮುಖವಾದ 11 ಉದಯೋನ್ಮುಖ ಅರ್ಥವ್ಯವಸ್ಥೆಗಳನ್ನು ಒಂದೆಡೆ ತರುತ್ತದೆ, ಆದರೆ ಈ ಒಕ್ಕೂಟವು ಒಬ್ಬ ಸಾಮಾನ್ಯ ಭಾರತೀಯನಿಗೆ ಏನು ಅರ್ಥ ನೀಡುತ್ತದೆ? ಉದ್ಯೋಗ ಮತ್ತು ವ್ಯಾಪಾರದಿಂದ ಹಿಡಿದು ಹೂಡಿಕೆ, ಬೆಲೆಗಳು ಮತ್ತು ಹೊಸ ಮಾರುಕಟ್ಟೆಗಳವರೆಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ರಾಜತಾಂತ್ರಿಕ ಸಭೆಗಳನ್ನೂ ಮೀರಿ ಹೇಗೆ ಪರಿಣಾಮ ಬೀರಬಲ್ಲವು ಎಂಬುದರ ಕುರಿತು 'ಯುವರ್ ಇಂಡಿಯಾ' ನಮ್ಮ ವಿಶೇಷ ಸರಣಿಯಲ್ಲಿ ಸಂತೋಷ್ ನಾಯರ್ ಬರೆಯುತ್ತಾರೆ.
- Santosh Nair
- Updated on: Sep 16, 2026
- 1:32 pm
ಸರ್ಕಾರಕ್ಕೆ ಪಾವತಿಸುವ ಜನರ ತೆರಿಗೆ ಹಣ ವಾಸ್ತವದಲ್ಲಿ ಎಲ್ಲಿಗೆ ಹೋಗುತ್ತದೆ, ಏನಾಗುತ್ತದೆ? ಇಲ್ಲಿದೆ ಅದರ ಕುತೂಹಲಕಾರಿ ಪಯಣ
ನಾವು ಪಾವತಿಸುವ ಪ್ರತಿಯೊಂದು ರೂಪಾಯಿಯೂ ಅತ್ಯಂತ ಬೃಹತ್ ಸಾರ್ವಜನಿಕ ವೆಚ್ಚ ವ್ಯವಸ್ಥೆಯ ಭಾಗವಾಗುತ್ತದೆ. ರಾಜ್ಯಗಳು ಮತ್ತು ರಕ್ಷಣಾ ವಲಯದಿಂದ ಹಿಡಿದು ಬಡ್ಡಿ, ಪಿಂಚಣಿ ಹಾಗೂ ಸಹಾಯಧನಗಳವರೆಗೆ, ಸರ್ಕಾರದ ಹಣ ಹೇಗೆ ಚಲಿಸುತ್ತದೆ ಮತ್ತು ಸಾರ್ವಜನಿಕರು ಅದು ಎಲ್ಲಿಗೆ ತಲುಪುತ್ತದೆ ಎಂಬುದರ ಕುರಿತು ಏಕೆ ಗಮನ ಹರಿಸಬೇಕು ಎಂಬುದನ್ನು ಕೇಂದ್ರ ಬಜೆಟ್ ತೋರಿಸಿಕೊಡುತ್ತದೆ ಎಂದು ಟಿವಿ ನೆಟ್ವರ್ಕ್ನ ಎಕ್ಸಿಕ್ಯೂಟಿವ್ ಸಂತೋಷ್ ನಾಯರ್ ಬರೆಯುತ್ತಾರೆ.
- Santosh Nair
- Updated on: Sep 16, 2026
- 1:35 pm