Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC: ಎಲ್​ಐಸಿಯಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆ ಪರಿಚಯ

ಭಾರತೀಯ ಜೀವ ವಿಮಾ ನಿಗಮದಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆಯನ್ನು ಪರಿಚಯಿಸಲಾಗಿದೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.

LIC: ಎಲ್​ಐಸಿಯಿಂದ ಹೊಸದಾದ ಉಳಿತಾಯ ಜೀವ ವಿಮಾ ಯೋಜನೆ ಪರಿಚಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 14, 2021 | 7:18 PM

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ಸೋಮವಾರದಿಂದ ನಾನ್- ಲಿಂಕ್ಡ್, ನಾನ್- ಪಾರ್ಟಿಸಿಪೇಟಿಂಗ್, ವೈಯಕ್ತಿಕ ಉಳಿತಾಯ ಜೀವ ವಿಮೆ ಯೋಜನೆಯನ್ನು ಪರಿಚಯಿಸಲಾಗಿದೆ. ಎಲ್​ಐಸಿ ಇನ್ನೂ ಮುಂದುವರಿದು, ಮಹಿಳೆಯರಿಗೆ ವಿಶೇಷ ಪ್ರೀಮಿಯಂ ದರವನ್ನು ಇರಿಸಿದೆ ಎಂದು ತಿಳಿಸಿದೆ ಮತ್ತು ತೃತೀಯ ಲಿಂಗಿಗಳಿಗೂ ಈ ಪ್ಲಾನ್​ನಲ್ಲಿ ಅವಕಾಶ ನೀಡಲಾಗಿದೆ. ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಿಂದ ಶುರುವಾಗುವಂತೆ ಯೋಜನೆ ಧನ್ ರೇಖ ಪ್ರಾಥಮಿಕ ಸಮ್​ ಅಶ್ಯೂರ್ಡ್ ಅನ್ನು ನಿಯಮಿತ ವಿರಾಮದಲ್ಲಿ ಉಳಿವಿನ ಅನುಕೂಲವಾಗಿ ನೀಡುತ್ತದೆ.

ಪಾಲಿಸಿ ಪಕ್ವ ಆಗುವಾಗ ಪಾಲಿಸಿದಾರರು ಪೂರ್ತಿಯಾಗಿ ಸಮ್ ಅಶ್ಯೂರ್ಡ್ ವಾಪಸ್ ಪಡೆಯುತ್ತಾರೆ. ಅದರಲ್ಲಿ ಮನಿ ಬ್ಯಾಕ್ ಮೊತ್ತ ಜತೆಗೆ ಸಂಚಿತ ಖಾತ್ರಿಯ ಸೇರ್ಪಡೆಯನ್ನು ಕಳೆಯದೆ ನೀಡಲಾಗುತ್ತದೆ. ಒಂದೇ ಪ್ರೀಮಿಯಂ ಸಾವಿಗೆ ಸಂಬಂಧಿಸಿದರಂತೆ ಸಮ್ ಅಶ್ಯೂರ್ಡ್​ ಬಂದು, ಪ್ರಾಥಮಿಕ ಸಮ್​ ಅಶ್ಯೂರ್ಡ್ ಹಾಗೂ ಖಾತ್ರಿ ಸೇರ್ಪಡೆಯೂ ಸೇರಿ ಶೇ 125ರಷ್ಟಾಗುತ್ತದೆ.

ಈ ಪ್ಲಾನ್ ಅಡಿಯಲ್ಲಿ ಕನಿಷ್ಠ ಸಮ್ ಅಶ್ಯೂರ್ಡ್ ರೂ. 2 ಲಕ್ಷ. ಗರಿಷ್ಠ ಸಮ್ ಅಶ್ಯೂರ್ಡ್​​ಗೆ ಯಾವುದೇ ಗರಿಷ್ಠ ಇಲ್ಲ. ಈ ಯೋಜನೆಯಲ್ಲಿ ಸೇರ್ಪಡೆ ಆಗಬೇಕು ಅಂದರೆ ಕನಿಷ್ಠ 90 ದಿನದಿಂದ 8 ವರ್ಷದ ವಯಸ್ಸು ಹಾಗೂ ಗರಿಷ್ಠ ವಯಸ್ಸು 35 ವರ್ಷದಿಂದ 55 ವರ್ಷವಾಗಿದ್ದು, ಅದು ಪಾಲಿಸಿಯನ್ನು ಆಯ್ಕೆ ಮಾಡಿಕೊಂಡ ಅವಧಿಯನ್ನು ಅವಲಂಬಿಸಿರುತ್ತದೆ.

ಇದನ್ನೂ ಓದಿ: LIC Jeevan Shanti Policy: ಈ ಇನ್ಷೂರೆನ್ಸ್ ಪ್ಲಾನ್ ಮೂಲಕ ಜೀವನ ಪೂರ್ತಿ ಪೆನ್ಷನ್ ಪಡೆಯಿರಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್