AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್​ನಲ್ಲಿ ಶೇ. 50 ರಿಯಾಯಿತಿ; ಆಗಸ್ಟ್ 18ರವರೆಗೂ ಆಫರ್ ವಿಸ್ತರಣೆ

Sudarshan Silks discount offer: ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್ ಶೋರೂಮಿನಲ್ಲಿ ಆಷಾಢಕ್ಕೆ ಶೇ. 50ರವರೆಗೆ ಡಿಸ್ಕೌಂಟ್ ಕೊಡಲಾಗಿತ್ತು. ಸಾಕಷ್ಟು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಈ ಆಫರ್ ಅನ್ನು ಶ್ರಾವಣಕ್ಕೂ ವಿಸ್ತರಿಸಲಾಗಿದೆ. ಆಗಸ್ಟ್ 18ರವರೆಗೂ ಸುದರ್ಶನ್ ಸಿಲ್ಕ್ಸ್​ನಲ್ಲಿ ವಿವಿಧ ಉಡುಪುಗಳಿಗೆ ಶೇ. 50ರವರೆಗೂ ರಿಯಾಯಿತಿ ಸಿಗಲಿದೆ.

ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್​ನಲ್ಲಿ ಶೇ. 50 ರಿಯಾಯಿತಿ; ಆಗಸ್ಟ್ 18ರವರೆಗೂ ಆಫರ್ ವಿಸ್ತರಣೆ
ಸುದರ್ಶನ್ ಸಿಲ್ಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 07, 2024 | 3:40 PM

Share

ನವದೆಹಲಿ, ಆಗಸ್ಟ್ 7: ಆಷಾಡದ ಕೊಡುಗೆಯಾಗಿ ಎಲ್ಲಾ ಉಡುಪಿಗಳಿಗೂ ಶೇ. 50ರವರೆಗೂ ರಿಯಾಯಿತಿ ಸೇಲ್ ಇಟ್ಟಿದ್ದ ಸುದರ್ಶನ್ ಸಿಲ್ಕ್ಸ್ ಇದೀಗ ಈ ಆಫರ್ ಅನ್ನು ಇನ್ನಷ್ಟು ಕಾಲ ಮುಂದುವರಿಸಲು ನಿರ್ಧರಿಸಿದೆ. ಆಗಸ್ಟ್ 18ರವರೆಗೂ ಈ ಆಫರ್ ಇರಲಿದೆ. ಆಷಾಡಕ್ಕೆಂದು ಇಟ್ಟ ಈ ಕೊಡುಗೆಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕ ಬೆನ್ನಲ್ಲೇ ಸುದರ್ಶನ್ ಸಿಲ್ಕ್ಸ್ ತನ್ನ ಮಲ್ಲೇಶ್ವರಂ ಶೋರೂಮಿನಲ್ಲಿ ಈ ರಿಯಾಯಿತಿ ದರ ಮಾರಾಟವನ್ನು ಈ ತಿಂಗಳ 18ರವರೆಗೆ ಮುಂದುವರಿಸುತ್ತಿದೆ.

ಶೇ. 50ರವರೆಗೂ ಡಿಸ್ಕೌಂಟ್ ಇಡಲಾಗಿದ್ದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿ ಲಾಭ ಪಡೆದಿದ್ದಾರೆ. ಆಷಾಢ ಕಳೆದು ಶ್ರಾವಣ ಬಂದಿದೆ. ಹಬ್ಬ ಹರಿದಿನ, ಮದುವೆ ಮುಹೂರ್ತ ಆರಂಭವಾಗಿದೆ. ಗ್ರಾಹಕರ ಉಪಯೋಗಕ್ಕಾಗಿ ಮಲ್ಲೇಶ್ವರಂ ಸುದರ್ಶನ್ ಸಿಲ್ಕ್ಸ್ ಈ ಆಷಾಢ ಕೊಡುಗೆಯನ್ನು ಆಗಸ್ಟ್ 18ರವರೆಗೂ ವಿಸ್ತರಿಸಲು ಮುಂದಾಗಿದೆ ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಕರ್ನಾಟಕದ 8, ಮೈ ಹೋಂ ಇಂಡಸ್ಟ್ರೀಸ್​ನ 2 ಸೇರಿ 68 ಗಣಿಗಳಿಗೆ ಫೈವ್ ಸ್ಟಾರ್ ರೇಟಿಂಗ್

ಆಷಾಢ ಮಾಸ ಕಳೆದು ನಿನ್ನೆಯಿಂದ (ಆಗಸ್ಟ್ 6) ಶ್ರಾವಣ ಆರಂಭವಾಗಿದೆ. ಸಾಕಷ್ಟು ಹಬ್ಬ ಹರಿದಿನಗಳು ಈ ಮಾಸದಲ್ಲಿ ಬರುತ್ತಿವೆ. ಬಟ್ಟೆ ಬರೆ ಖರೀದಿ ಹೆಚ್ಚಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ಅಗಲಿದ ಅಮ್ಮನಿಗೆ ವಿಕೆಟ್ ಅರ್ಪಿಸಿದ ಮುಖೇಶ್ ಚೌಧರಿ
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ