AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSR Death Anniversary ನಟ ಸುಶಾಂತ್ ಸಿಂಗ್ ರಜಪೂತ್​ರ ಕಾಲೇಜು ದಿನಗಳ ಫೋಟೋಸ್

Sushant Singh Rajput ಸುಶಾಂತ್ ಸಿಂಗ್ ರಜಪೂತ್ ನಮ್ಮನ್ನು ಅಗಲಿ ಇಂದಿಗೆ (ಜೂನ್ 14) ಒಂದು ವರ್ಷ ಕಳೆದಿದೆ. ಲಕ್ಷಾಂತರ ಅಭಿಮಾನಿಗಳನ್ನು ಸುಶಾಂತ್ ಬಿಟ್ಟು ಹೋಗಿದ್ದಾರೆ. ಅವರ ಸವಿ ನೆನೆಪಿಗಾಗಿ ಅವರ ಶಾಲಾ-ಕಾಲೇಜು ದಿನಗಳ ಕೆಲವು ಫೋಟೋಗಳು ಇಲ್ಲಿವೆ.

TV9 Web
| Edited By: |

Updated on: Jun 14, 2021 | 2:02 PM

Share
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, #collegedays #2006 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವ ಮೂಲಕ ನಾನು ಗಳಿಸಿದ ಹಣದಿಂದ ನಾನು ಖರೀದಿಸಿದ ಮೊದಲ ಬೈಕ್. ಕೆಲವು ವಿಷಯಗಳು ನಿಮಗೆ ಒಳ್ಳೆಯದನ್ನುಂಟುಮಾಡುತ್ತವೆ.) ಎಂದು ಬರೆದುಕೊಂಡಿದ್ದಾರೆ.

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, #collegedays #2006 ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಟ್ಯೂಷನ್ ನೀಡುವ ಮೂಲಕ ನಾನು ಗಳಿಸಿದ ಹಣದಿಂದ ನಾನು ಖರೀದಿಸಿದ ಮೊದಲ ಬೈಕ್. ಕೆಲವು ವಿಷಯಗಳು ನಿಮಗೆ ಒಳ್ಳೆಯದನ್ನುಂಟುಮಾಡುತ್ತವೆ.) ಎಂದು ಬರೆದುಕೊಂಡಿದ್ದಾರೆ.

1 / 10
ಕಾಲೇಜಿನ ದಿನಗಳಲ್ಲಿ ಸುಶಾಂತ್ನ ಸ್ನೇಹಿತರಲ್ಲೊಬ್ಬರಾದ ವರುಣ್ ಕುಮಾರ್ ಸುಶಂತ್ನನ್ನು ನೆನೆಪಿಸಿಕೊಂಡು ತಮ್ಮ ಹಳೆ ದಿನಗಳ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸುಶಾಂತ್ ಮತ್ತು ನಾನು ಕಾಲೇಜಿನ ಸ್ನೇಹಿತರು. ನಾವು 2004 ರ ಬ್ಯಾಚ್‌ನಲ್ಲಿ ಡಿಸಿಇಯಲ್ಲಿ ರೂಮ್‌ಮೇಟ್‌ಗಳಾಗಿದ್ದೆವು. ಆಗ ದೆಹಲಿಯಲ್ಲೇ ಹೆಚ್ಚಿನ ಸಮಯ ಕಳೆದಿದ್ದೇವೆ ಎಂದು ಕೆಲವು ಉತ್ಸಾಹಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಕಾಲೇಜಿನ ದಿನಗಳಲ್ಲಿ ಸುಶಾಂತ್ನ ಸ್ನೇಹಿತರಲ್ಲೊಬ್ಬರಾದ ವರುಣ್ ಕುಮಾರ್ ಸುಶಂತ್ನನ್ನು ನೆನೆಪಿಸಿಕೊಂಡು ತಮ್ಮ ಹಳೆ ದಿನಗಳ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸುಶಾಂತ್ ಮತ್ತು ನಾನು ಕಾಲೇಜಿನ ಸ್ನೇಹಿತರು. ನಾವು 2004 ರ ಬ್ಯಾಚ್‌ನಲ್ಲಿ ಡಿಸಿಇಯಲ್ಲಿ ರೂಮ್‌ಮೇಟ್‌ಗಳಾಗಿದ್ದೆವು. ಆಗ ದೆಹಲಿಯಲ್ಲೇ ಹೆಚ್ಚಿನ ಸಮಯ ಕಳೆದಿದ್ದೇವೆ ಎಂದು ಕೆಲವು ಉತ್ಸಾಹಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

2 / 10
ವರುಣ್ ಕುಮಾರ್ ಹಂಚಿಕೊಂಡ ಮತ್ತೊಂದು ಫೋಟೋ

ವರುಣ್ ಕುಮಾರ್ ಹಂಚಿಕೊಂಡ ಮತ್ತೊಂದು ಫೋಟೋ

3 / 10
ನನ್ನ ಏಕೈಕ ಸ್ನೇಹಿತ ಪಿಎಸ್ - ನಾವು ಒಂದು ಕುರಿ ಮರಿಯನ್ನು ಹಿಡಿದಿದ್ದೇವೆಂದು ನಾನು ಭಾವಿಸುತ್ತೇನೆ ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

ನನ್ನ ಏಕೈಕ ಸ್ನೇಹಿತ ಪಿಎಸ್ - ನಾವು ಒಂದು ಕುರಿ ಮರಿಯನ್ನು ಹಿಡಿದಿದ್ದೇವೆಂದು ನಾನು ಭಾವಿಸುತ್ತೇನೆ ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

4 / 10
ಇದು ಸುಶಾಂತ್ ಅವರ ಸ್ನೇಹಿತ ಹಂಚಿಕೊಂಡಿರುವ ಚಿತ್ರ. ಸ್ನೇಹಿತರು ಮನಾಲಿಯಲ್ಲಿ ಕಳೆದ ಹಾಗೂ ನದಿಯನ್ನು ನೋಡುತ್ತ ಸಮಯ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗೂ ಭಾವನಾತ್ಮಕ ಸಂದೇಶ ಬರೆದು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಇದು ಸುಶಾಂತ್ ಅವರ ಸ್ನೇಹಿತ ಹಂಚಿಕೊಂಡಿರುವ ಚಿತ್ರ. ಸ್ನೇಹಿತರು ಮನಾಲಿಯಲ್ಲಿ ಕಳೆದ ಹಾಗೂ ನದಿಯನ್ನು ನೋಡುತ್ತ ಸಮಯ ಕಳೆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಹಾಗೂ ಭಾವನಾತ್ಮಕ ಸಂದೇಶ ಬರೆದು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

5 / 10
ಅವನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞನಾಗಿದ್ದೇನೆ! ನಾವು ಪ್ರತಿ ಕ್ಷಣವನ್ನು ಅನುಭವಿಸಿದಂತೆಯೇ ಮತ್ತು ಇನ್ನೂ ಅನುಭವಿಸುವಂತೆಯೇ ನೀವು ಎಲ್ಲರೂ ಜೀವನದ ರೋಮಾಂಚನವನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ! ಸುಶಾಂತ್ ಜೀವನದಲ್ಲಿ ಮಾತ್ರ ಉನ್ನತವಾಗಿದ್ದನು ಮತ್ತು ಅವನು ಯಾವಾಗಲೂ ಇರುತ್ತಾನೆ ಎಂದು ಬರೆದು ಈ ಚಿತ್ರವನ್ನು ಅವರ ಸ್ನೇಹಿತ ಹಂಚಿಕೊಂಡಿದ್ದಾರೆ.

ಅವನ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರಿಗೂ ನಿಜವಾಗಿಯೂ ಕೃತಜ್ಞನಾಗಿದ್ದೇನೆ! ನಾವು ಪ್ರತಿ ಕ್ಷಣವನ್ನು ಅನುಭವಿಸಿದಂತೆಯೇ ಮತ್ತು ಇನ್ನೂ ಅನುಭವಿಸುವಂತೆಯೇ ನೀವು ಎಲ್ಲರೂ ಜೀವನದ ರೋಮಾಂಚನವನ್ನು ಅನುಭವಿಸಬೇಕೆಂದು ನಾನು ಬಯಸುತ್ತೇನೆ! ಸುಶಾಂತ್ ಜೀವನದಲ್ಲಿ ಮಾತ್ರ ಉನ್ನತವಾಗಿದ್ದನು ಮತ್ತು ಅವನು ಯಾವಾಗಲೂ ಇರುತ್ತಾನೆ ಎಂದು ಬರೆದು ಈ ಚಿತ್ರವನ್ನು ಅವರ ಸ್ನೇಹಿತ ಹಂಚಿಕೊಂಡಿದ್ದಾರೆ.

6 / 10
ಸುಶಾಂತ್ ಸಿಂಗ್ ರಜಪೂತ್ ಅವರ ಇನ್ನೊಬ್ಬ ಸ್ನೇಹಿತೆ ಆರ್ತಿ ಬಾತ್ರಾ ದುವಾ ಅವರು ದಿವಂಗತ ಸುಶಾಂತ್ ನೆನಪುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ್ ಅವರ ಇನ್ನೊಬ್ಬ ಸ್ನೇಹಿತೆ ಆರ್ತಿ ಬಾತ್ರಾ ದುವಾ ಅವರು ದಿವಂಗತ ಸುಶಾಂತ್ ನೆನಪುಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

7 / 10
ಸ್ನೇಹಿತೆ ಆರ್ತಿ ಬಾತ್ರಾ ಹಂಚಿಕೊಂಡ ಮತ್ತೊಂದು ಫೋಟೋ

ಸ್ನೇಹಿತೆ ಆರ್ತಿ ಬಾತ್ರಾ ಹಂಚಿಕೊಂಡ ಮತ್ತೊಂದು ಫೋಟೋ

8 / 10
ಸುಶಾಂತ್ ಸಿಂಗ್ರ ಮತ್ತೊಬ್ಬ ಶಾಲಾ ಸಹಪಾಠಿ ಅತುಲ್ ಮಿಶ್ರಾ ಕಳೆದ ವರ್ಷ ತಮ್ಮ ಕಥೆಯನ್ನು ಫೇಸ್‌ಬುಕ್ ಮೂಲಕ ಹಂಚಿಕೊಂಡಿದ್ದಾರೆ.

ಸುಶಾಂತ್ ಸಿಂಗ್ರ ಮತ್ತೊಬ್ಬ ಶಾಲಾ ಸಹಪಾಠಿ ಅತುಲ್ ಮಿಶ್ರಾ ಕಳೆದ ವರ್ಷ ತಮ್ಮ ಕಥೆಯನ್ನು ಫೇಸ್‌ಬುಕ್ ಮೂಲಕ ಹಂಚಿಕೊಂಡಿದ್ದಾರೆ.

9 / 10
ಅತುಲ್ ಮಿಶ್ರಾ ಹಂಚಿಕೊಂಡ ಮತ್ತೊಂದು ಚಿತ್ರ

ಅತುಲ್ ಮಿಶ್ರಾ ಹಂಚಿಕೊಂಡ ಮತ್ತೊಂದು ಚಿತ್ರ

10 / 10
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ