AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ

CCL 2023 Time Table: ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ
ಸಿಸಿಎಲ್​ 2023
ರಾಜೇಶ್ ದುಗ್ಗುಮನೆ
| Edited By: |

Updated on: Feb 04, 2023 | 9:45 PM

Share

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (ಸಿಸಿಎಲ್​ 2023) (CCL 2023) ಫೆಬ್ರವರಿ 18ರಿಂದ ಆರಂಭಗೊಳ್ಳುತ್ತಿದೆ. ಮಾರ್ಚ್​ 19ಕ್ಕೆ ಫೈನಲ್ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

ಪಂದ್ಯದ ಸಂಖ್ಯೆ: 1

ದಿನಾಂಕ: ಫೆಬ್ರವರಿ 18

ಸಮಯ: 2.30 ಗಂಟೆ

ಟೀಂ ಹೆಸರು: ತೆಲುಗು ವಾರಿಯರ್ಸ್​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 2

ದಿನಾಂಕ: ಫೆಬ್ರವರಿ 18

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಕರ್ನಾಟಕ ಬುಲ್ಡೋಜರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 3

ದಿನಾಂಕ: ಫೆಬ್ರವರಿ 19, ಭಾನುವಾರ

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ಭೋಜ್​ಪುರಿ ದಬಂಗ್ಸ್​

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 4

ದಿನಾಂಕ: ಫೆ. 19, ಭಾನುವಾರ

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಪಂಜಬಾ್ ದೆ ಶೇರ್

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 5

ದಿನಾಂಕ: ಫೆಬ್ರವರಿ 25

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ತೆಲುಗು ವಾರಿಯರ್ಸ್ vs ​ ಚೆನ್ನೈ ರಿನೋಸ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 6

ದಿನಾಂಕ: ಫೆಬ್ರವರಿ 25

ಸಮಯ: ಸಂಜೆ 7

ಟೀಂ ಹೆಸರು: ಭೋಜ್​ಪುರಿ ದಬಂಗ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 7

ದಿನಾಂಕ: ಫೆಬ್ರವರಿ 26

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟ್ರೈಕರ್ಸ್​​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಜೈಪುರ

ಪಂದ್ಯದ ಸಂಖ್ಯೆ: 8

ದಿನಾಂಕ: ಫೆಬ್ರವರಿ 26

ಸಮಯ: ಸಂಜೆ 7

ಟೀಂ ಹೆಸರು: ಮುಂಬೈ ಹೀರೋಸ್​ vs ಬೆಂಗಾಲ್ ಟೈಗರ್ಸ್​

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 9

ದಿನಾಂಕ: ಮಾರ್ಚ್​ 4

ಸಮಯ: ಮಧ್ಯಾಹ್ನ 2.30 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಭೋಜ್​ಪುರಿ ದಬಂಗ್ಸ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 10

ದಿನಾಂಕ: ಮಾರ್ಚ್​ 4

ಸಮಯ: ಸಂಜೆ 7

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ತೆಲುಗು ವಾರಿಯರ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 11

ದಿನಾಂಕ: ಮಾರ್ಚ್​ 5

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕರ್ನಾಟಕ ಬುಲ್ಡೋಜರ್ಸ್​ vs ಪಂಜಾಬ್​ ದೆ ಶೇರ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 12

ದಿನಾಂಕ: ಮಾರ್ಚ್​ 5

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್​​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 13

ದಿನಾಂಕ: ಮಾರ್ಚ್​ 11

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ ​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 14

ದಿನಾಂಕ: ಮಾರ್ಚ್​ 11

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಚೆನ್ನೈ ರಿನೋಸ್

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 15

ದಿನಾಂಕ: ಮಾರ್ಚ್​ 12

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟೈಕರ್ಸ್​ vs ಭೋಜ್ಪುರಿ ದಬಂಗ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 16

ದಿನಾಂಕ: ಮಾರ್ಚ್​ 12

ಸಮಯ: ಸಂಜೆ 7 ಗಂಟೆ

ಟೀಂ ಹೆಸರು:ತೆಲುಗು ವಾರಿಯ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 17

ದಿನಾಂಕ: ಮಾರ್ಚ್​ 18

ಸಮಯ: ಮಧ್ಯಾಹ್ನ 2.30

ಸೆಮಿ ಫೈನಲ್​ 1 vs ಸೆಮಿ ಫೈನಲ್​ 4

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 18

ದಿನಾಂಕ: ಮಾರ್ಚ್​ 18

ಸಮಯ: ಸಂಜೆ 7 ಗಂಟೆ

ಸೆಮಿ ಫೈನಲ್​ 2 vs ಸೆಮಿ ಫೈನಲ್​ 3

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 19

ದಿನಾಂಕ: ಮಾರ್ಚ್​ 19

ಸಮಯ: ಸಂಜೆ 7 ಗಂಟೆ

ಫೈನಲ್​

ಸ್ಥಳ: ಹೈದರಾಬಾದ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ಕದ್ದವರಿಗೆ ಶುರುವಾಯ್ತು ನಡುಕ!
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ನಿರ್ಲಕ್ಷ್ಯದಿಂದ ಮಹಿಳೆ ಸಾವು: ಜಯದೇವ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ