AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ

CCL 2023 Time Table: ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

CCL​ 2023ರ ವೇಳಾಪಟ್ಟಿ: ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಎಲ್ಲ ಮ್ಯಾಚ್​ಗಳ ವಿವರ ಇಲ್ಲಿದೆ
ಸಿಸಿಎಲ್​ 2023
ರಾಜೇಶ್ ದುಗ್ಗುಮನೆ
| Edited By: |

Updated on: Feb 04, 2023 | 9:45 PM

Share

ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 (ಸಿಸಿಎಲ್​ 2023) (CCL 2023) ಫೆಬ್ರವರಿ 18ರಿಂದ ಆರಂಭಗೊಳ್ಳುತ್ತಿದೆ. ಮಾರ್ಚ್​ 19ಕ್ಕೆ ಫೈನಲ್ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಮ್ಯಾಚ್ ನಡೆಯುತ್ತಿದೆ. ಈ ಸೀಸನ್ 2021ರಲ್ಲಿ ನಡೆಯಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಈ ಸೀಸನ್​ ಮುಂದಕ್ಕೆ ಹೋಗಿತ್ತು. ಈ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಗ್ಗೆ ಇಲ್ಲಿದೆ ಮಾಹಿತಿ.

ಪಂದ್ಯದ ಸಂಖ್ಯೆ: 1

ದಿನಾಂಕ: ಫೆಬ್ರವರಿ 18

ಸಮಯ: 2.30 ಗಂಟೆ

ಟೀಂ ಹೆಸರು: ತೆಲುಗು ವಾರಿಯರ್ಸ್​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 2

ದಿನಾಂಕ: ಫೆಬ್ರವರಿ 18

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಕರ್ನಾಟಕ ಬುಲ್ಡೋಜರ್ಸ್​

ಸ್ಥಳ: ಬೆಂಗಳೂರು

ಪಂದ್ಯದ ಸಂಖ್ಯೆ: 3

ದಿನಾಂಕ: ಫೆಬ್ರವರಿ 19, ಭಾನುವಾರ

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ಭೋಜ್​ಪುರಿ ದಬಂಗ್ಸ್​

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 4

ದಿನಾಂಕ: ಫೆ. 19, ಭಾನುವಾರ

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಪಂಜಬಾ್ ದೆ ಶೇರ್

ಸ್ಥಳ: ಚಂಡೀಗಢ

ಪಂದ್ಯದ ಸಂಖ್ಯೆ: 5

ದಿನಾಂಕ: ಫೆಬ್ರವರಿ 25

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ತೆಲುಗು ವಾರಿಯರ್ಸ್ vs ​ ಚೆನ್ನೈ ರಿನೋಸ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 6

ದಿನಾಂಕ: ಫೆಬ್ರವರಿ 25

ಸಮಯ: ಸಂಜೆ 7

ಟೀಂ ಹೆಸರು: ಭೋಜ್​ಪುರಿ ದಬಂಗ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 7

ದಿನಾಂಕ: ಫೆಬ್ರವರಿ 26

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟ್ರೈಕರ್ಸ್​​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಜೈಪುರ

ಪಂದ್ಯದ ಸಂಖ್ಯೆ: 8

ದಿನಾಂಕ: ಫೆಬ್ರವರಿ 26

ಸಮಯ: ಸಂಜೆ 7

ಟೀಂ ಹೆಸರು: ಮುಂಬೈ ಹೀರೋಸ್​ vs ಬೆಂಗಾಲ್ ಟೈಗರ್ಸ್​

ಸ್ಥಳ: ಜೈಪುರ್

ಪಂದ್ಯದ ಸಂಖ್ಯೆ: 9

ದಿನಾಂಕ: ಮಾರ್ಚ್​ 4

ಸಮಯ: ಮಧ್ಯಾಹ್ನ 2.30 ಗಂಟೆ

ಟೀಂ ಹೆಸರು: ಚೆನ್ನೈ ರಿನೋಸ್ vs ಭೋಜ್​ಪುರಿ ದಬಂಗ್ಸ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 10

ದಿನಾಂಕ: ಮಾರ್ಚ್​ 4

ಸಮಯ: ಸಂಜೆ 7

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ vs ತೆಲುಗು ವಾರಿಯರ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 11

ದಿನಾಂಕ: ಮಾರ್ಚ್​ 5

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕರ್ನಾಟಕ ಬುಲ್ಡೋಜರ್ಸ್​ vs ಪಂಜಾಬ್​ ದೆ ಶೇರ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 12

ದಿನಾಂಕ: ಮಾರ್ಚ್​ 5

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್​​ vs ಕೇರಳ ಸ್ಟ್ರೈಕರ್ಸ್​

ಸ್ಥಳ: ತಿರುವನಂತಪುರ

ಪಂದ್ಯದ ಸಂಖ್ಯೆ: 13

ದಿನಾಂಕ: ಮಾರ್ಚ್​ 11

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಬೆಂಗಾಲ್ ಟೈಗರ್ಸ್​ ​ vs ಕರ್ನಾಟಕ ಬುಲ್ಡೋಜರ್ಸ್​​

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 14

ದಿನಾಂಕ: ಮಾರ್ಚ್​ 11

ಸಮಯ: ಸಂಜೆ 7 ಗಂಟೆ

ಟೀಂ ಹೆಸರು: ಮುಂಬೈ ಹೀರೋಸ್ vs ಚೆನ್ನೈ ರಿನೋಸ್

ಸ್ಥಳ: ಚೆನ್ನೈ

ಪಂದ್ಯದ ಸಂಖ್ಯೆ: 15

ದಿನಾಂಕ: ಮಾರ್ಚ್​ 12

ಸಮಯ: ಮಧ್ಯಾಹ್ನ 2.30

ಟೀಂ ಹೆಸರು: ಕೇರಳ ಸ್ಟೈಕರ್ಸ್​ vs ಭೋಜ್ಪುರಿ ದಬಂಗ್ಸ್​

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 16

ದಿನಾಂಕ: ಮಾರ್ಚ್​ 12

ಸಮಯ: ಸಂಜೆ 7 ಗಂಟೆ

ಟೀಂ ಹೆಸರು:ತೆಲುಗು ವಾರಿಯ್ಸ್​ vs ಪಂಜಾಬ್ ದೆ ಶೇರ್

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 17

ದಿನಾಂಕ: ಮಾರ್ಚ್​ 18

ಸಮಯ: ಮಧ್ಯಾಹ್ನ 2.30

ಸೆಮಿ ಫೈನಲ್​ 1 vs ಸೆಮಿ ಫೈನಲ್​ 4

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 18

ದಿನಾಂಕ: ಮಾರ್ಚ್​ 18

ಸಮಯ: ಸಂಜೆ 7 ಗಂಟೆ

ಸೆಮಿ ಫೈನಲ್​ 2 vs ಸೆಮಿ ಫೈನಲ್​ 3

ಸ್ಥಳ: ಹೈದರಾಬಾದ್

ಪಂದ್ಯದ ಸಂಖ್ಯೆ: 19

ದಿನಾಂಕ: ಮಾರ್ಚ್​ 19

ಸಮಯ: ಸಂಜೆ 7 ಗಂಟೆ

ಫೈನಲ್​

ಸ್ಥಳ: ಹೈದರಾಬಾದ್

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಇಂದು ಈ ರಾಶಿಯವರಿಗೆ ಧನಯೋಗ!
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ