AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದ್ವಾರಕೀಶ್ ಕುಟುಂಬ ನನಗೂ 2 ಕೋಟಿ ಹಣ ನೀಡಬೇಕು ಎಂದ ಕೆ ಮಂಜು

ಬೆಂಗಳೂರು: ದ್ವಾರಕೀಶ್ ಕುಟುಂಬ ಹಾಗೂ ಜಯಣ್ಣ ನಡುವೆ ನಡೆದ ಗಲಾಟೆ ವಿಚಾರ ಸಂಬಂಧಿಸಿ ನಿನ್ನೆ ಜಯಣ್ಣ ಜೊತೆ ಕೆ.ಮಂಜು ಕೂಡ ಇದ್ರು ಅನ್ನೋ ಮಾತು ಹೇಳಿ ಬಂದಿತ್ತು. ಈ ವಿಚಾರವಾಗಿ ಇಂದು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದಾರೆ. ದ್ವಾರಕೀಶ್ ಅವ್ರ ಬಗ್ಗೆ ನನಗೆ ತುಂಬಾ ಗೌರವ ಇದೆ. ರಾಮ ಶಾಮ ಭಾಮ ಸಿನಿಮಾ ಮಾಡುವಾಗ ನನಗೂ ಹಣ ಸಹಾಯ ಮಾಡಿದ್ದಾರೆ. ಯೋಗಿ ದ್ವಾರಕೀಶ್ ಅವ್ರಿಗೆ ನಾನು ಸಾಲ ಕೊಡಿಸಿದ್ದೇನೆ. ಅವನಿಗೆ ಸಿನಿಮಾ ಅಂದ್ರೆ ಪ್ರಾಣ. ದ್ವಾರಕೀಶ್ […]

ದ್ವಾರಕೀಶ್ ಕುಟುಂಬ ನನಗೂ 2 ಕೋಟಿ ಹಣ ನೀಡಬೇಕು ಎಂದ ಕೆ ಮಂಜು
ಸಾಧು ಶ್ರೀನಾಥ್​
|

Updated on:Feb 03, 2020 | 3:23 PM

Share

ಬೆಂಗಳೂರು: ದ್ವಾರಕೀಶ್ ಕುಟುಂಬ ಹಾಗೂ ಜಯಣ್ಣ ನಡುವೆ ನಡೆದ ಗಲಾಟೆ ವಿಚಾರ ಸಂಬಂಧಿಸಿ ನಿನ್ನೆ ಜಯಣ್ಣ ಜೊತೆ ಕೆ.ಮಂಜು ಕೂಡ ಇದ್ರು ಅನ್ನೋ ಮಾತು ಹೇಳಿ ಬಂದಿತ್ತು. ಈ ವಿಚಾರವಾಗಿ ಇಂದು ನಿರ್ಮಾಪಕ ಕೆ ಮಂಜು ಸ್ಪಷ್ಟನೆ ನೀಡಿದ್ದಾರೆ.

ದ್ವಾರಕೀಶ್ ಅವ್ರ ಬಗ್ಗೆ ನನಗೆ ತುಂಬಾ ಗೌರವ ಇದೆ. ರಾಮ ಶಾಮ ಭಾಮ ಸಿನಿಮಾ ಮಾಡುವಾಗ ನನಗೂ ಹಣ ಸಹಾಯ ಮಾಡಿದ್ದಾರೆ. ಯೋಗಿ ದ್ವಾರಕೀಶ್ ಅವ್ರಿಗೆ ನಾನು ಸಾಲ ಕೊಡಿಸಿದ್ದೇನೆ. ಅವನಿಗೆ ಸಿನಿಮಾ ಅಂದ್ರೆ ಪ್ರಾಣ. ದ್ವಾರಕೀಶ್ ಕುಟುಂಬ ನನಗೂ ಎರಡೂ ಕೋಟಿ ಹಣ ನೀಡಬೇಕು.

ಆಯುಷ್ಮಾನ್ ಭವ ಸಿನಿಮಾವನ್ನ 9ಕೋಟಿಗೆ ನಾನು ವಿತರಣೆಗೆ ಕೇಳಿದ್ದೆ. ಸಿನಿಮಾ ನಿರ್ಮಾಣದ ಸಮಯದಲ್ಲಿ 50ಲಕ್ಷ ಸಾಲ ಕೊಡಿಸಿದ್ದೇನೆ. ತಾತ್ಕಾಲಿಕವಾಗಿ ಸಮಸ್ಯೆ ಆಗಿರಬಹುದು ಆದರೆ ಮುಂದಿನ ದಿನಗಳಲ್ಲಿ ದ್ವಾರಕೀಶ್ ಹಣ ಕೊಡ್ತಾರೆ. ಈ ಸಮಸ್ಯೆಯಲ್ಲಿ ನನ್ನನ್ನು ಎಳೆಯುತ್ತಿದ್ದಾರೆ. ನನಗೂ‌ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Published On - 3:21 pm, Mon, 3 February 20

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?