AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಯರ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ? ತಲೆಗೂದಲು ಸೊಂಪಾಗಿ ಬೆಳೆಯುತ್ತದಾ?

Beer: ಆದರೆ ಬಿಯರ್ ಕುಡಿಯುವವರು ದಪ್ಪವಾಗುತ್ತಾರೆ ಎಂಬ ಅಂಶವಿದೆ. ಹಾಗಂತ ತೂಕ ಹೆಚ್ಚಿಸಲು ಇದು ಉತ್ತಮ ಮಾರ್ಗವಲ್ಲ. ಒಂದು ಗ್ರಾಂ ಆಲ್ಕೋಹಾಲ್ ದೇಹಕ್ಕೆ 7 ಕ್ಯಾಲೋರಿಗಳನ್ನು ಒದಗಿಸುತ್ತದೆ. ಹಾಗಾಗಿ ಹೆಚ್ಚು ಬಿಯರ್ ಕುಡಿದರೆ ತೂಕ ಹೆಚ್ಚುತ್ತದೆ.

ಬಿಯರ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ? ತಲೆಗೂದಲು ಸೊಂಪಾಗಿ ಬೆಳೆಯುತ್ತದಾ?
ಬಿಯರ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಾ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Mar 30, 2024 | 2:19 PM

Share

ಬೇಸಿಗೆ ಬಂತೆಂದರೆ ಮದ್ಯ ಪ್ರಿಯರು ಬಿಯರ್ ಕುಡಿಯುತ್ತಾರೆ. ಏನಪ್ಪಾ ಅಂದ್ರೆ.. ಬಿಯರ್ ಕುಡಿದರೆ ಕೂಲ್ ಕೂಲ್ ಆಗುತ್ತೆ ಅಂತಾರೆ. ಆದರೆ ಇದು ಸರಿಯಲ್ಲ ಎನ್ನುತ್ತಾರೆ ವೈದ್ಯರು. ಬಿಯರ್ ಪ್ರಿಯರ ಆ ವಾದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಮೇಲಾಗಿ ಬಿಯರ್ ಕುಡಿಯುವುದು ಹೃದಯಕ್ಕೆ ಒಳ್ಳೆಯದು ಎಂಬ ಪ್ರಚಾರವನ್ನೂ ವೈದ್ಯಲೋಕ ತಳ್ಳಿ ಹಾಕುತ್ತದೆ. ಬಿಯರ್ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳು ಕಡಿಮೆಯಾಗುತ್ತವೆ ಎಂದು ಹಲವರು ನಂಬುತ್ತಾರೆ. ಇದೂ ನಿಜವಲ್ಲ ಎಂದು ಮೂತ್ರಪಿಂಡಶಾಸ್ತ್ರಜ್ಞರು ಒತ್ತಾಯಿಸುತ್ತಾರೆ.

ಆದರೆ ಬಿಯರ್ ಕುಡಿಯುವವರು ದಪ್ಪವಾಗುತ್ತಾರೆ ಎಂಬ ಅಂಶವಿದೆ. ಹಾಗಂತ ತೂಕ ಹೆಚ್ಚಿಸಲು ಇದು ಉತ್ತಮ ಮಾರ್ಗವಲ್ಲ. ಒಂದು ಗ್ರಾಂ ಆಲ್ಕೋಹಾಲ್ ದೇಹಕ್ಕೆ 7 ಕ್ಯಾಲೋರಿಗಳನ್ನು ಒದಗಿಸುತ್ತದೆ. ಹಾಗಾಗಿ ಹೆಚ್ಚು ಬಿಯರ್ ಕುಡಿದರೆ ತೂಕ ಹೆಚ್ಚುತ್ತದೆ. ಬಿಯರ್ ಶಾಂಪೂ ಅನ್ನು ತಲೆಗೆ ಹಚ್ಚಿ… ಶಾಂಪೂ ಆಗಿ ಬಳಸಿದರೆ ಕೂದಲು ಬೆಳೆಯುತ್ತದೆ ಎಂಬುದು ಇನ್ನು ಕೆಲವರ ವಾದ. ಕೂದಲು ಬೇರುಗಳಿಂದ ಬಲವಾಗಿರಬೇಕು. ಕೂದಲಿಗೆ ಏನನ್ನೋ ಹಚ್ಚಿದರೆ ಅದು ಬೆಳೆಯುತ್ತದೆ ಎಂಬುದನ್ನು ವಿಜ್ಞಾನ ನಂಬುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.

Also Read: ಆರೋಗ್ಯ ಸಲಹೆಗಳು – ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ಬೆಳ್ಳಂಬೆಳಗ್ಗೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸಬಹುದು

ಈ ಹಿಂದಿನ ಸಂಶೋಧನೆಯು ಆಲ್ಕೋಹಾಲ್ ಅನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಉತ್ತಮ ಎಂದು ತೋರಿಸಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಜನವರಿಯಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ ಎಷ್ಟೇ ಮದ್ಯ ಸೇವಿಸಿದರೂ ಅದು ಆರೋಗ್ಯಕ್ಕೆ ಹಾನಿಕರ.

Also Read: Belly Fat and Green Coffee: ಸೊಂಟದ ಕೊಬ್ಬು ಕರಗಿಸಲು ಬಾಧೆ ಪಡುತ್ತಿದ್ದೀರಾ? ಗ್ರೀನ್ ಕಾಫಿ ಕುಡಿದು ನೋಡಿ

ಆಲ್ಕೊಹಾಲ್ ಸೇವನೆಯು ಅನೇಕ ರೀತಿಯ ಕ್ಯಾನ್ಸರ್ಗೆ ಕಾರಣವಾಗಬಹುದು. ಆದರೆ ಬಿಯರ್ ಬಿಟ್ಟು ಬೇರೆ ಆಲ್ಕೋಹಾಲ್ ಸೇವಿಸುವವರಿಗೆ 5 ವರ್ಷದಲ್ಲಿ ಲಿವರ್ ಡ್ಯಾಮೇಜ್ ಆಗಿದ್ದರೆ, ಬಿಯರ್ ಕುಡಿದವರಿಗೆ 10 ವರ್ಷಗಳಲ್ಲಿ ಡ್ಯಾಮೇಜ್ ಆಗುತ್ತದೆ ಎನ್ನುತ್ತಾರೆ ಕೆಲವು ವೈದ್ಯರು!

ಆರೋಗ್ಯ ಕುರಿತಾದ ಹೆಚ್ಚಿನ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Sat, 30 March 24

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್