AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Solstice 2022: ‘ಸಮ್ಮರ್ ಸೋಲ್ಟಿಸ್’ ಇಂದು ಅಯನ ಸಂಕ್ರಾಂತಿ

Solstice : ಪ್ರಖರವಾಗಿ ಹೊಮ್ಮುವ ಸೂರ್ಯ ಭೂಮಿಯನ್ನು ಪ್ರೀತಿಸುವ ವಿಧಾನವೆಂದು, ಅದಕ್ಕಾಗಿಯೇ ಅವನು ಅವಳಿಂದ ದೂರವಿರಲು ಇಷ್ಟಪಡುವುದಿಲ್ಲ ಎನ್ನುವ ನಂಬಿಕೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

Summer Solstice 2022: ‘ಸಮ್ಮರ್ ಸೋಲ್ಟಿಸ್’ ಇಂದು ಅಯನ ಸಂಕ್ರಾಂತಿ
ಸೌಜನ್ಯ : ಅಂತರ್ಜಾಲ
TV9 Web
| Updated By: ಶ್ರೀದೇವಿ ಕಳಸದ|

Updated on: Jun 21, 2022 | 6:52 PM

Share

Summer Solstice 2022: ‘ಅಯನ ಸಂಕ್ರಾಂತಿ’ಯು ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ‘ಸೋಲ್ಟಿಸ್’  ಲ್ಯಾಟಿನ್​ನ ‘ಸೋಲ್’ ಎಂಬ ಪದದಿಂದ ಹುಟ್ಟಿದೆ. ಇದು ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ, ಉತ್ತರ ಗೋಳಾರ್ಧದಲ್ಲಿ (ಜೂನ್ 20-22 ರ ನಡುವೆ) ಮತ್ತು ಒಮ್ಮೆ ದಕ್ಷಿಣ ಗೋಳಾರ್ಧದಲ್ಲಿ (ಡಿಸೆಂಬರ್ 20-23 ರ ನಡುವೆ). ಬೇಸಿಗೆಯ ಅಯನ ಸಂಕ್ರಾಂತಿಯ ಸಮಯದಲ್ಲಿ ಹಗಲು ದೀರ್ಘವಾಗಿದ್ದರೆ, ಚಳಿಗಾಲದ ಅಯನ ಸಂಕ್ರಾಂತಿಯ ಹಗಲಿನ ಅವಧಿ ಕಡಿಮೆ ಇರುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯಲ್ಲಿ ಆಕಾಶದಾದ್ಯಂತ ಸೂರ್ಯನ ಮಾರ್ಗವು ವಕ್ರವಾಗಿದೆ ಚಲಿಸುತ್ತಿರುತ್ತದೆ. ಹಾಗಾಗಿ ಮನೆಯೊಳಗೆ ತೂರಿಬಂದ ಬೆಳಕಿನ ಪ್ರಖರತೆ ಹೆಚ್ಚಿರುತ್ತದೆ. ಬೇಸಿಗೆಯ ಅಯನ ಸಂಕ್ರಾಂತಿಯನ್ನು ಮಿಡ್​ಸಮ್ಮರ್ ಅಥವಾ ಬೇಸಿಗೆಯ ಮೊದಲ ದಿನ ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕರೆಯಲಾಗುತ್ತದೆ.

ಕೆಲವು ಕ್ರಿಶ್ಚಿಯನ್ ಚರ್ಚುಗಳು ಜಾನ್ ಬ್ಯಾಪ್ಟಿಸ್ಟ್​ ಜನ್ಮದಿನದ ಸ್ಮರಣಾರ್ಥ ಸೇಂಟ್ ಜಾನ್ಸ್ ಡೇ ಎಂದು ಕರೆಯುತ್ತವೆ. ಪೇಗನ್ ಜಾನಪದದ ಪ್ರಕಾರ, ಜನರು ಬೇಸಿಗೆಯ ಅಯನ ಸಂಕ್ರಾಂತಿಯಂದು ಕಾಣಿಸಿಕೊಳ್ಳುವ ದುಷ್ಟಶಕ್ತಿಗಳನ್ನು ದೂರವಿಡಲು ಸೇಂಟ್ ಜಾನ್ಸ್ ವರ್ಟ್ ಎಂದು ಕರೆಯಲ್ಪಡುವ ‘ಚೇಸ್ ಡೆವಿಲ್’ ನಂತಹ ಗಿಡಮೂಲಿಕೆಗಳು ಮತ್ತು ಹೂವುಗಳ ಮಾಲೆಯನ್ನು ಶ್ರೀರಕ್ಷೆ ಎಂಬಂತೆ ಧರಿಸುತ್ತಾರೆ.

ಇದನ್ನೂ ಓದಿ : Health Tips: ನಿದ್ರಾಹೀನತೆಗೆ ಧ್ಯಾನ ಮತ್ತು ಯೋಗಾಸನ ಪರಿಣಾಮಕಾರಿ; ಯಾವ ಆಸನಗಳು ಬೆಸ್ಟ್? ಇಲ್ಲಿವೆ ನೋಡಿ

ಇದನ್ನೂ ಓದಿ
Image
Weather: Qatar Mail: ಮಧ್ಯಪ್ರಾಚ್ಯವನ್ನು ದಿಕ್ಕೆಡಿಸುತ್ತಿರುವ ಈ ಮರಳು ಬಿರುಗಾಳಿ
Image
National Wine Day: ಒಡೆದ​ ವೈನ್ ಬಾಟಲಿ ಮತ್ತು ‘ಕೂಲ್​ ರನ್ನಿಂಗ್’ನೊಂದಿಗೆ ಮಮತಾ ಸಾಗರ್
Image
Poetry: ಅವಿತಕವಿತೆ; ಬಾಗಿಲುಗಳು ‘ಎಡ’ಕ್ಕೆ ತೆರೆಯಲಿವೆ ಬಾಗಿಲುಗಳು ‘ಬಲ’ಕ್ಕೆ ತೆರೆಯಲಿವೆ
Image
Booker Shortlist 2022: ಗೀತಾಂಜಲಿ ಶ್ರೀ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಬೂಕರ್ ಪ್ರಶಸ್ತಿಯ ಅಂತಿಮ ಘಟ್ಟಕ್ಕೆ

ಸೌರಮಂಡಲದಿಂದ ಹೊಮ್ಮುವ ಈ ಪ್ರಖರ ಉಷ್ಣವನ್ನು ಭೂಮಿ, ಸಮುದ್ರವು ಶಕ್ತರೂಪದಲ್ಲಿ ಹೀರಿಟ್ಟು ಸಂಗ್ರಹಿಸಿಕೊಳ್ಳುತ್ತವೆ. ಸೂರ್ಯ ಭೂಮಿಯನ್ನು ಪ್ರೀತಿಸುವ ವಿಧಾನವೆಂದು, ಅದಕ್ಕಾಗಿಯೇ ಅವನು ಅವಳಿಂದ ದೂರವಿರಲು ಇಷ್ಟಪಡುವುದಿಲ್ಲ ಎನ್ನುವ ನಂಬಿಕೆ. ಇದನ್ನು ದೀಪಗಳನ್ನು ಬೆಳಗಿಸುವುದರ ಮೂಲಕ ಜನರು ಪೂಜಿಸಿ ಸಂಭ್ರಮಿಸುತ್ತಾರೆ. ಹಾಗೆಯೇ ಕೆಟ್ಟ ಶಕ್ತಿಗಳನ್ನು ಓಡಿಸಲು ಒಳ್ಳೆಯ ಶಕ್ತಿಯನ್ನು ಆಹ್ವಾನಿಸಿಕೊಳ್ಳಲು ಈ ಸಮಯ ಸೂಕ್ತ ಎಂಬ ನಂಬಿಕೆ ಇನ್ನೂ ಕೆಲವರದು.

ಇದನ್ನೂ ಓದಿ : Health and Beauty : ಈ ಕಾಫಿ ಅಂದ್ರೆ ಬರೀ ಕುಡಿಯೋದಕ್ಕಷ್ಟೇ ಅಲ್ಲ

ಇನ್ನೂ ಇದೇ ಸಂದರ್ಭವನ್ನು ಪಾಶ್ಚಿಮಾತ್ಯರು ಕಡಲತೀರದಲ್ಲಿ ಕಳೆಯಲು ಇಷ್ಟಪಡುತ್ತಾರೆ. ಸಮುದ್ರದ ಅಲೆಗಳಲ್ಲಿ ಮೀಯುವುದು, ಸ್ನೇಹಿತರೊಂದಿಗೆ ಖುಷಿಯಿಂದ ಕಾಲ ಕಳೆಯುವುದು, ಫೈರ್​ಕ್ಯಾಂಪ್, ಸಾಹಸಕ್ರೀಡೆಗಳ ಮೂಲಕ ಪರಸ್ಪರ ಹರ್ಷಚಿತ್ತರಾಗುವುದು ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಂಭ್ರಮಿಸುತ್ತಾರೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ