AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈನ್ ಬಗ್ಗೆ ನಿಮಗೆಷ್ಟು ಗೊತ್ತು? ವೈನ್ ಹಳೆಯದಾದಂತೆ ಬೇಡಿಕೆ ಹೆಚ್ಚುವುದೇಕೆ? ಕ್ರಿಶ್ಚಿಯನ್ನರು ವೈನ್​ ಅನ್ನು ಪ್ರಸಾದವೆನ್ನುವುದೇಕೆ?

ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೈನ್​ಗೆ ಎಕ್ಸ್ ಪರಿ ಡೇಟ್ ಇಲ್ಲ. ವೈನ್ ಹಳೆಯದಾದಂತೆಲ್ಲ ಅದಕ್ಕೆ ಬೇಡಿಕೆ ಹೆಚ್ಚು. ನೂರಾರು ವರ್ಷ ಹಳೆಯ ವೈನ್​ನ ಒಂದೇ ಒಂದು ಸಿಪ್ ಕುಡಿಯಬೇಕು ಎಂದು ವೈನ್ ಪ್ರಿಯರು ಹಾತೊರೆಯುತ್ತಿರುತ್ತಾರೆ. ಇನ್ನು ಮತ್ತೊಂದೆಡೆ ವೈನ್​ ಅನ್ನು ಕ್ರಿಶ್ಚಿಯನ್ನರು ಪ್ರಸಾದವಾಗಿ ಸ್ವೀಕರಿಸುತ್ತಾರೆ. ವೈನ್​ನಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. ವಿಶೇಷವೆಂದರೆ ವೈನ್ ಟೂರ್ ಮಾಡಿಸಲೆಂದೇ ನೂರಾರು ವೈನ್ ಯಾರ್ಡ್​ಗಳು ದೇಶದಲ್ಲಿ ತಲೆ ಎತ್ತಿವೆ. ಈ ಲೇಖನದಲ್ಲಿ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ವೈನ್ ಬಗ್ಗೆ ನಿಮಗೆಷ್ಟು ಗೊತ್ತು? ವೈನ್ ಹಳೆಯದಾದಂತೆ ಬೇಡಿಕೆ ಹೆಚ್ಚುವುದೇಕೆ? ಕ್ರಿಶ್ಚಿಯನ್ನರು ವೈನ್​ ಅನ್ನು ಪ್ರಸಾದವೆನ್ನುವುದೇಕೆ?
ವೈನ್
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on:Apr 30, 2024 | 8:55 PM

Share

ಏಳುವರೆಗೆ ತುಟಿ ಒಣಗುತ್ತೆ ಏನು ಮಾಡೋಣ? ಹಾಳು ಎಣ್ಣೆ ಚಟ ಬಿಡಬೇಕು ಕಮ್ಮಿ ಕುಡಿಯೋಣ ಎಂಬ ಹಾಡನ್ನ ನೀವು ಕೇಳಿಯೇ ಇರುತ್ತೀರಿ. ನಟಸಾರ್ವಭೌಮ ಚಿತ್ರದಲ್ಲಿ ದಿ.ಪುನೀತ್ ರಾಜ್​ಕುಮಾರ್ ಅವರು ಈ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ್ದರು. ನಾವೇಕೆ ಈ ಹಾಡನ್ನು ಇಲ್ಲಿ ಪ್ರಸ್ತಾಪ ಮಾಡಿದ್ದೀವಿ ಅಂದ್ರೆ ಮದ್ಯದ ಬಗ್ಗೆ ನೂರಾರು ಹಾಡುಗಳು ನಮ್ಮಲ್ಲಿ ಇವೆ. ಆದ್ರೆ ಮದ್ಯಕ್ಕಿಂತ ಒಂದು ಕೈ ಮೇಲೆ ಎನ್ನುವ ವೈನ್ ಬಗ್ಗೆ ಹಾಡುಗಳು ಎಲ್ಲೋ ಒಂದು. ಆರೋಗ್ಯ ವಿಚಾರದಿಂದ ಹಿಡಿದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೂ ವೈನ್​ಗೆ ತನ್ನದೇ ಆದ ಬೆಲೆ ಇದೆ. ಮದ್ಯಕ್ಕಿಂತ ಸಾವಿರಾರು ವರ್ಷಗಳ ಹಳೆಯ ಇತಿಹಾಸವನ್ನು ವೈನ್ ಹೊಂದಿದೆ. ಬ್ರಾಂಡಿ, ವಿಸ್ಕಿ, ಸ್ಕಾಚ್, ವೋಡ್ಕಾ, ರಮ್, ವೈಟ್ ರಮ್, ಬಿಯರ್ ಇವೆಲ್ಲಕ್ಕಿಂತ ವೈನ್ ಸ್ವಲ್ಪ ಭಿನ್ನ. ಇನ್ನು ಹಳೆಯ ವೈನ್​ಗೆ ವಿಶ್ವದಲ್ಲಿ ಬೇಡಿಕೆ ಹೆಚ್ಚು. ನೂರಾರು ವರ್ಷ ಹಳೆಯ ವೈನ್ ಸಿಕ್ಕರೆ ಕೋಟಿ ಬೆಲೆ ಇದ್ದರೂ ಖರೀದಿಸುವವರಿದ್ದಾರೆ. ಇನ್ನೂ ವಿಶೇಷವೆಂದರೆ ವೈನ್​ ಇತಿಹಾಸ ಸೇರಿದಂತೆ ವೈನ್​ನ ಪರಿಚಯ ಮಾಡಲೆಂದೇ​ ನೂರಾರು ವೈನ್ ಯಾರ್ಡ್​ಗಳು ವೈನ್ ಟೂರ್​ಗಳನ್ನು ಕೈಗೊಳ್ಳುತ್ತಿವೆ. ಬನ್ನಿ ವೈನ್​ ಹಳೆಯದಾದಂತೆಲ್ಲ ಅದರ ಬೇಡಿಕೆ ಏರುವುದೇಕೆ ಎಂಬ ಬಗ್ಗೆ ತಿಳಿಯೋಣ. ಅಲ್ಕೋಹಾಲ್​ಗಳಿಗೆ ಹೋಲಿಸಿದರೆ ವೈನ್‌ನಲ್ಲಿ ಆರೋಗ್ಯ ಪ್ರಯೋಜನಗಳು ನೂರಾರು. ಇದಕ್ಕೆ ಕಾರಣ ಅವುಗಳಲ್ಲಿರುವ ಫಾಲಿಫಿನಾಲ್, ಆಂಟಿ ಆಕ್ಸಿಡೆಂಟ್ ಮೊದಲಾದ ಅಂಶಗಳು. ಸಾವಿರಾರು ವರ್ಷಗಳಿಂದ ವೈನ್‌ ಬಳಕೆಯಲ್ಲಿದೆ. ವೈನ್ ನೈಸರ್ಗಿಕವಾದ ಅದ್ಭುತವಾದ ರುಚಿಯಿಂದಾಗಿ ಮಾತ್ರವಲ್ಲದೆ ಅದರ ಪೌಷ್ಟಿಕಾಂಶದ ಮೌಲ್ಯ ಮತ್ತು ಸೈಕೋಟ್ರೋಪಿಕ್ ಪರಿಣಾಮಗಳಿಂದ ಹೆಸರುವಾಸಿಯಾಗಿದೆ. ವೈನ್​ ಪ್ರಯೋಜನಗಳ...

Published On - 6:08 pm, Tue, 23 April 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು