AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ
vehicles
TV9 Web
| Edited By: |

Updated on:Sep 20, 2021 | 12:09 PM

Share

ಹೈ ಎಂಡ್ ಕಾರುಗಳಾದ ಫೋರ್ಡ್ (Ford),​ ಟೊಯೋಟಾ (Toyota), ಟೆಸ್ಲಾ (Tesla) ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಅಮೆರಿಕಾ ಆದೇಶ ಹೊರಡಿಸಿದೆ. ಈ ಕಾರುಗಳಿಗೆ ತಕಾಟ ಕಂಪೆನಿಯ ಏರ್ ಬ್ಯಾಗ್ (Air Bag) ಅನ್ನು ಅವಡಿಸಲಾಗಿದೆ. ಸದ್ಯ ಈ ಏರ್ ಬ್ಯಾಗ್​ನಲ್ಲಿ ಸಮಸ್ಯೆ ಇರುವುದು ಕಂಡುಬಂದಿದ್ದು, ಹೀಗಾಗಿ 3 ಕೋಟಿಗೂ ಅಧಿಕ ಕಾರುಗಳ ತನಿಖೆಗೆ ಅಮೆರಿಕಾದ (USE) ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ ಮಂಡಳಿ ಸೂಚನೆ ನೀಡಿದೆ.

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ಸದ್ಯ ಇತರೆ ಕಂಪೆನಿಗಳ ಏರ್​ ಬ್ಯಾಗ್ ಬಗ್ಗೆಯೂ ತನಿಖೆ ಮಾಡುವಂತೆ ಸೂಚಿಸಲಾಗಿದೆ.

ಅಚ್ಚರಿ ಎಂದರೆ ಯಾವುದೇ ಕಾರು ತಯಾರಿಕಾ ಕಂಪನಿ ಈ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ. ಕಳೆದ 10 ವರ್ಷಗಳಲ್ಲಿ ತಕಾಟಾದಿಂದ ಸುಮಾರು 67 ಮಿಲಿಯನ್ ಏರ್ ಬ್ಯಾಗ್ ಇನ್ಫ್ಲೇಟರ್‌ಗಳನ್ನು ಯುಎಸ್‌ನಲ್ಲಿ ಮಾತ್ರ ಮರುಪಡೆಯಲಾಗಿದೆ. ಪ್ರಪಂಚದಾದ್ಯಂತ ಅಂಕಿಅಂಶಗಳನ್ನು ಗಮನಿಸಿದರೆ ಇದರ ಸಂಖ್ಯೆ 100 ಮಿಲಿಯನ್ ದಾಟುತ್ತದೆ.

Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?

Ease Of Business Doing: ಉದ್ಯಮಿಸ್ನೇಹಿ ದೇಶಗಳ ಪಟ್ಟಿ ಇನ್ನು ಬಿಡುಗಡೆ ಇಲ್ಲ ಎಂದ ವಿಶ್ವಬ್ಯಾಂಕ್, ಮೇಡ್​ ಇನ್ ಚೈನಾ ಎಫೆಕ್ಟ್!

(ford to Toyota Tesla and more US opens probe into 30 million vehicles)

Published On - 12:07 pm, Mon, 20 September 21

Follow Us
Web contact
Web contact

TV9 Kannada

Read More
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?