AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಫೋರ್ಡ್,​ ಟೊಯೋಟಾ, ಟೆಸ್ಲಾ ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಆದೇಶ
vehicles
TV9 Web
| Edited By: |

Updated on:Sep 20, 2021 | 12:09 PM

Share

ಹೈ ಎಂಡ್ ಕಾರುಗಳಾದ ಫೋರ್ಡ್ (Ford),​ ಟೊಯೋಟಾ (Toyota), ಟೆಸ್ಲಾ (Tesla) ಸೇರಿ 3 ಕೋಟಿಗೂ ಅಧಿಕ ವಾಹನಗಳ ತನಿಖೆಗೆ ಅಮೆರಿಕಾ ಆದೇಶ ಹೊರಡಿಸಿದೆ. ಈ ಕಾರುಗಳಿಗೆ ತಕಾಟ ಕಂಪೆನಿಯ ಏರ್ ಬ್ಯಾಗ್ (Air Bag) ಅನ್ನು ಅವಡಿಸಲಾಗಿದೆ. ಸದ್ಯ ಈ ಏರ್ ಬ್ಯಾಗ್​ನಲ್ಲಿ ಸಮಸ್ಯೆ ಇರುವುದು ಕಂಡುಬಂದಿದ್ದು, ಹೀಗಾಗಿ 3 ಕೋಟಿಗೂ ಅಧಿಕ ಕಾರುಗಳ ತನಿಖೆಗೆ ಅಮೆರಿಕಾದ (USE) ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತೆ ಆಡಳಿತ ಮಂಡಳಿ ಸೂಚನೆ ನೀಡಿದೆ.

ವರದಿಯ ಪ್ರಕಾರ, ತಕಾಟ ಕಂಪೆನಿಯ ಏರ್ ಬ್ಯಾಗ್ ಸಮಸ್ಯೆಯಿಂದ ಈಗಾಗಲೇ 28 ಮಂದಿ ಸಾವನ್ನಪ್ಪಿದ್ದು, ನಾನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೆ ಸದ್ಯ ಇತರೆ ಕಂಪೆನಿಗಳ ಏರ್​ ಬ್ಯಾಗ್ ಬಗ್ಗೆಯೂ ತನಿಖೆ ಮಾಡುವಂತೆ ಸೂಚಿಸಲಾಗಿದೆ.

ಅಚ್ಚರಿ ಎಂದರೆ ಯಾವುದೇ ಕಾರು ತಯಾರಿಕಾ ಕಂಪನಿ ಈ ಬಗ್ಗೆ ಈವರೆಗೆ ಹೇಳಿಕೆ ನೀಡಿಲ್ಲ. ಕಳೆದ 10 ವರ್ಷಗಳಲ್ಲಿ ತಕಾಟಾದಿಂದ ಸುಮಾರು 67 ಮಿಲಿಯನ್ ಏರ್ ಬ್ಯಾಗ್ ಇನ್ಫ್ಲೇಟರ್‌ಗಳನ್ನು ಯುಎಸ್‌ನಲ್ಲಿ ಮಾತ್ರ ಮರುಪಡೆಯಲಾಗಿದೆ. ಪ್ರಪಂಚದಾದ್ಯಂತ ಅಂಕಿಅಂಶಗಳನ್ನು ಗಮನಿಸಿದರೆ ಇದರ ಸಂಖ್ಯೆ 100 ಮಿಲಿಯನ್ ದಾಟುತ್ತದೆ.

Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?

Ease Of Business Doing: ಉದ್ಯಮಿಸ್ನೇಹಿ ದೇಶಗಳ ಪಟ್ಟಿ ಇನ್ನು ಬಿಡುಗಡೆ ಇಲ್ಲ ಎಂದ ವಿಶ್ವಬ್ಯಾಂಕ್, ಮೇಡ್​ ಇನ್ ಚೈನಾ ಎಫೆಕ್ಟ್!

(ford to Toyota Tesla and more US opens probe into 30 million vehicles)

Published On - 12:07 pm, Mon, 20 September 21

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು