AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು. ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ […]

ಶಂಕರಲಿಂಗ ಜಾತ್ರೆ ಪ್ರಯುಕ್ತ ಬುಲೆಟ್ ಸೌಂದರ್ಯ ಸ್ಪರ್ಧೆ: ಅದ್ಭುತ ಲುಕ್​ಗೆ ಮುಗಿಬಿದ್ದ ಜನತೆ
ಸಾಧು ಶ್ರೀನಾಥ್​
|

Updated on: Feb 04, 2020 | 12:32 PM

Share

ಬೆಳಗಾವಿ: ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಬ್ಯೂಟಿಫುಲ್ ಬುಲೆಟ್ ಬೈಕ್​ಗಳು ಹವಾ ಎಬ್ಬಿಸಿದ್ವು. ಇಂದಿನಿಂದ ಸಂಕೇಶ್ವರ ಪಟ್ಟಣದಲ್ಲಿ 3 ದಿನಗಳ ಕಾಲ ಶಂಕರಲಿಂಗ ಜಾತ್ರೆ ಶುರುವಾಗುತ್ತೆ. ಇದ್ರ ಅಂಗವಾಗಿ ನಿನ್ನೆ ಬುಲೆಟ್ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕದಲ್ಲೇ ಮೊದಲ ಬಾರಿಗೆ ಬುಲೆಟ್ ಬೈಕ್​ಗಳ ಬ್ಯೂಟಿ ಕಾಂಪಿಟೇಷನ್ ನಡೀತು. 180ಕ್ಕೂ ಅಧಿಕ ಬುಲೆಟ್ ಬೈಕ್​ಗಳು ಭಾಗವಹಿಸಿದ್ವು.

ಕೆಲವೊಂದರ ಮುಂಭಾಗದಲ್ಲಿ ಡಿಫ್ರೆಂಟ್ ಸ್ಟೀಕರ್ ಹಚ್ಚಿದ್ರೆ, ಇನ್ನೂ ಕೆಲವು ಬುಲೆಟ್​ಗಳ ಮೇಲೆ ತಲ್ವಾರ್ ಫಿಕ್ಸ್ ಮಾಡಲಾಗಿತ್ತು. ಹೀಗೆ ಬಗೆ ಬಗೆ ಬಣ್ಣ.. ಹಾರನ್.. ಸ್ವಚ್ಛವಾಗಿ ಬೈಕ್ ಇಟ್ಕೊಳ್ಳೋದ್ರಿಂದ ಹಿಡಿದು ಎಲ್ಲ ಅಂಶಗಳ ಆಧಾರದ ಮೇಲೆ ಬಹುಮಾನ ವಿತರಿಸಲಾಯ್ತು. ಸ್ಪರ್ಧೆಗೆ ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದಲೂ ಬೈಕ್​ಗಳು ಬಂದಿದ್ವು. ಮಿರ ಮಿರ ಮಿಂಚುತ್ತಿದ್ದ ಬೈಕ್​ಗಳು ಎಲ್ಲರನ್ನು ಸೆಳೆದ್ವು.

ಬುಲೆಟ್ ರಾಣಿಯರ ಸೌಂದರ್ಯಕ್ಕೆ ಜನ ಮನಸೋತಿದ್ರು. ಅವುಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ರು. ಒಟ್ನಲ್ಲಿ, ಕುಂದಾನಗರಿಯಲ್ಲಿ ಬುಲೆಟ್ ರಾಣಿಯರ ಬ್ಯೂಟಿಫುಲ್ ಕಾಂಪಿಟೇಷನ್ ಮಸ್ತ್ ಆಗಿತ್ತು. ಅದ್ಭುತ ಲುಕ್ ನೋಡಿ ಕಿಕ್ಕಿರಿದು ಸೇರಿದ್ದ ಜನ ಮಜಾ ಮಾಡಿದ್ರು.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ