AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

’L is for Lockdown’- ಎಲ್ ಅಂದ್ರೆ ಲಾಕ್​ಡೌನ್; 7 ವರ್ಷದ ಬಾಲಕಿ ಪುಸ್ತಕ ಬರೆದಳು

7 ವರ್ಷದ ಬಾಲಕಿಯ ಹೆಸರು ಜಿಯಾ ಗಂಗಾಧರ್. ಬಾಲಕಿಯ ಪುಸ್ತಕವನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಪುಸ್ತಕದ ಬೆಲೆ 158 ರೂಪಾಯಿ.

’L is for Lockdown’- ಎಲ್ ಅಂದ್ರೆ ಲಾಕ್​ಡೌನ್; 7 ವರ್ಷದ ಬಾಲಕಿ ಪುಸ್ತಕ ಬರೆದಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 02, 2021 | 3:52 PM

Share

ಲಾಕ್​ಡೌನ್​ ಸಮಯವನ್ನು  7 ವರ್ಷದ ಬಾಲಕಿ ಪುಸ್ತಕ ಬರೆಯುವ ಮೂಲಕ ಸದುಪಯೋಗ ಪಡೆದುಕೊಂಡಿದ್ದಾಳೆ. ಪುಟ್ಟ ವಯಸ್ಸಿನಲ್ಲಿಯೇ ದೊಡ್ಡ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್​ಡೌನ್​ನ ತನ್ನ ಸಮಯವನ್ನು ಸಂಪೂರ್ಣವಾಗಿ ಪುಟ್ಟ ಬಾಲಕಿ ಬಳಸಿಕೊಂಡಿದ್ದಾಳೆ. ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ L is for lockdown ಎಂಬ ಪುಸ್ತಕವನ್ನು ಬರೆದಿದ್ದಾಳೆ. ಅಮೆಜಾನ್​ ಇಂಡಿಯಾದಲ್ಲಿ ಬಾಲಕಿಯ ಪುಸ್ತಕ ಬಿಡುಗಡೆಗೊಂಡಿದೆ.

7 ವರ್ಷದ ಬಾಲಕಿಯ ಹೆಸರು ಜಿಯಾ ಗಂಗಾಧರ್. ಬಾಲಕಿಯ ಪುಸ್ತಕವನ್ನು ಅಮೆಜಾನ್​ನಲ್ಲಿ ಬಿಡುಗಡೆ ಮಾಡಲಾಗಿದೆ. ಪುಸ್ತಕದ ಬೆಲೆ 158 ರೂಪಾಯಿ.

ಬದಲಾಗುತ್ತಿರುವ ಕಾಲಮಾನದಲ್ಲಿ ಹಾಗೂ ಪ್ರಸ್ತುತದ ಪರಿಸ್ಥಿತಿಯಲ್ಲಿ ಅನುಭವಿಸಿದ ಭಯವನ್ನು ಮತ್ತು ತನ್ನ ಕಲಿಕೆಯನ್ನು ಪುಸ್ತಕದಲ್ಲಿ ಪ್ರಸ್ತುತ ಪಡಿಸಿದ್ದಾಳೆ. ಜಿಯಾಳ ಸಂತೋಷದ ದಿನಗಳ ಮತ್ತು ಮನೆಯಲ್ಲಿಯೇ ಕಲಿತ ಆನ್​ಲೈನ್​ ಸಮಯದ ಕುರಿತಾಗಿ ವಿವರಿಸಿದ್ದಾಳೆ.

ಜಿಯಾಳ ತಾಯಿ ಮಾರ್ಕೆಟಿಂಗ್ ಪ್ರೊಫೆಷನಲ್​ ಆಗಿದ್ದವರು. ಪುಟ್ಟ ಮಗುವಿನ ದೈನಂದಿನ ದಿನಚರಿಯ ಪುಸ್ತಕವನ್ನು ಓದಿದ ಬಳಿಕ ಒಂದೊಳ್ಳೆಯ ಪುಸ್ತಕ ಬರೆಯುವ ಅವಳ ಆಸೆಯನ್ನು ಪ್ರೋತ್ಸಾಹಿಸಿದರು. ಪುಸ್ತಕದಲ್ಲಿ 7 ವರ್ಷದಲ್ಲಿರುವ ಮಗು ಮನೆಯಲ್ಲಿರುವಾಗ ಕಳೆದ ಕ್ಷಣದ ಬಗ್ಗೆ ವಿವರಿಸುತ್ತದೆ. ಸಂವಹನ, ಆನ್ಲೈನ್ ತರಗತಿ, ಆಟ, ಕಲಿಕೆಯ ಬಗ್ಗೆ ವಿವರಿಸಲಾಗಿದೆ.

ಲಾಕ್​ಡೌನ್​ ಜಾರಿಗೆ ಬಂದ ಕೂಡಲೆ ಆನ್ಲೈನ್ ಶಿಕ್ಷಣ ಜಾರಿಗೆ ಬಂದಿತು. ತರಗತಿಗಳೆಲ್ಲವೂ ಆನ್ಲೈನ್ ನಲ್ಲಿ ಪ್ರಾರಂಭವಾದವು. ಮನೆಯಲ್ಲಿ ತಂದೆ- ತಾಯಿ ಜತೆ ಇದ್ದದುದರಿಂದ ಅವರು ನನಗೆ ಸಹಾಯ ಮಾಡಿದರು ಎಂದು ಜಿಯಾ ಹೇಳಿದ್ದಾಳೆ. ಈ ಕುರಿತಂತೆ ಇಂಡಿಯನ್​ ಎಕ್ಸ್​ಪ್ರೆಸ್​ ವರದಿ ಮಾಡಿದೆ.

ಇದನ್ನೂ ಓದಿ:

Bookmark : ಅಕ್ಷರ ಪ್ರಕಾಶನ ; ‘ಪುಸ್ತಕ ಪ್ರೀತಿ, ಓದುಗಪ್ರಜ್ಞೆ ಪೋಷಿಸುವುದೇ ನಮ್ಮ ಗುರಿ‘

Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

Follow Us
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ