AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್; ನಗರದಲ್ಲಿ ಏನಾಗ್ತಿದೆ ಎಂಬ ಆತಂಕದಲ್ಲಿ ದಂಗಾಗಿ ವೀಕ್ಷಿಸಿದ ರಾಜಧಾನಿ ಜನ

ನಮ್ಮ ದೇಶದಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು. ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತಾಗಿ ನಮ್ಮ ರಾಜ್ಯದ ಗರುಡಾ ಫೋರ್ಸ್ ಪಡೆ ಅಣುಕು ಪ್ರದರ್ಶನ ಮಾಡಿದರು.

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್; ನಗರದಲ್ಲಿ ಏನಾಗ್ತಿದೆ ಎಂಬ ಆತಂಕದಲ್ಲಿ ದಂಗಾಗಿ ವೀಕ್ಷಿಸಿದ ರಾಜಧಾನಿ ಜನ
ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್
TV9 Web
| Edited By: |

Updated on:May 11, 2022 | 8:08 PM

Share

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಮ್ಮ ಕರ್ನಾಟಕ ಸರ್ಕಾರದ ಗರುಡಾ ಫೋರ್ಸ್ ಫುಲ್ ರೌಂಡ್ಸ್ ಹಾಕ್ತಿದ್ರು. ನಗರದ ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಪೊಜೆಸನ್ ನಲ್ಲಿ ಇರುವುದನ್ನು ನೋಡಿದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತು. ಅಷ್ಟಕ್ಕೂ ಇಂದು ರಿಚ್ಮಂಡ್ ರಸ್ತೆಯಲ್ಲಿ ಬರುವ ಖಾಸಗಿ ಹೊಟೆಲ್ ನ ನೊಳಗೆ ಆರ್ಮಿಯ ಅಧಿಕಾರಿಗಳು ಸೇರಿದಂತೆ ನಮ್ಮ ಗರುಡಾ ಫೋರ್ಸ್ ಪಡೆ ನಿಂದ ಸುಮಾರು 200 ಹೆಚ್ಚು ಸಿಬ್ಬಂದಿಯಿಂದ ಅಣುಕು ಪ್ರದರ್ಶನ ಮಾಡಲಾಯಿತು.

ನಮ್ಮ ದೇಶದಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು. ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತಾಗಿ ನಮ್ಮ ರಾಜ್ಯದ ಗರುಡಾ ಫೋರ್ಸ್ ಪಡೆ ಅಣುಕು ಪ್ರದರ್ಶನ ಮಾಡಿದರು. ಅದರಿಂದಾಗಿ ನಗರದ ರಿಚ್ಮಂಡ್ ಸರ್ಕಲ್ ಹಾಗೂ ಮಲ್ಯ ರಸ್ತೆಯಲ್ಲಿ ಗರುಡ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಒಬ್ಬಬ್ಬರು ಒಂದೊಂದು ಆಂಗಲ್ನಲ್ಲಿ ನಿಂತು. ಕುಳಿತು.. ಮಲಗಿ.. ಟೆರರಿಸ್ಟ್ ಗಳಿಗೆ ಕೌಂಟರ್ ಕೊಡಲು ಹೇಗೆ ಸಿದ್ಧರಾಗುತ್ತೀವಿ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇನ್ನೂ ಇದು ಯಾವುದೂ ಗೊತ್ತಿಲ್ಲದ ಜನರು ನಗರದಲ್ಲಿ ಏನಾದರೂ ಆಗಿರಬಹುದು ಎನ್ನುವ ಆತಂಕದಲ್ಲಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ರು. ಆದ್ರೆ ಮಾಕ್ ಡ್ರಿಲ್ನ ಮೂಲ ಉದ್ದೇಶ ಜನರಲ್ಲಿ ಧೈರ್ಯ ತುಂಬುವುದು. ನಮ್ಮ ದೇಶಕ್ಕೆ ಕ್ರಿಮಿಗಳು ಅಟ್ಯಾಕ್ ಮಾಡಿದ್ರೆ ನಾವು ಯಾವ ರೀತಿ ಅವರನ್ನು ಎದುರಿಸಲು ಸಿದ್ಧರಿದ್ದೇವೆ ಎಂಬುವುದನ್ನು ತೋರಿಸಲಾಗಿದೆ.

garuda Force Holds Mock Drill 1

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್

garuda Force Holds Mock Drill 1

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್

ವರದಿ: ಬಾಲಾಜಿ, ಟಿವಿ9 ಕನ್ನಡ ಬೆಂಗಳೂರು

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 pm, Wed, 11 May 22

Follow Us
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಮಾ.03 ಚಂದ್ರಗ್ರಹಣ; 15ನಿಮಿಷಗಳ ಕಾಲ ಗೋಚರಿಸುವ ಗ್ರಹಣದ ಪ್ರಭಾವ ಹೇಗಿರಲಿದೆ?
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!