AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್; ನಗರದಲ್ಲಿ ಏನಾಗ್ತಿದೆ ಎಂಬ ಆತಂಕದಲ್ಲಿ ದಂಗಾಗಿ ವೀಕ್ಷಿಸಿದ ರಾಜಧಾನಿ ಜನ

ನಮ್ಮ ದೇಶದಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು. ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತಾಗಿ ನಮ್ಮ ರಾಜ್ಯದ ಗರುಡಾ ಫೋರ್ಸ್ ಪಡೆ ಅಣುಕು ಪ್ರದರ್ಶನ ಮಾಡಿದರು.

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್; ನಗರದಲ್ಲಿ ಏನಾಗ್ತಿದೆ ಎಂಬ ಆತಂಕದಲ್ಲಿ ದಂಗಾಗಿ ವೀಕ್ಷಿಸಿದ ರಾಜಧಾನಿ ಜನ
ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್
TV9 Web
| Updated By: ಆಯೇಷಾ ಬಾನು|

Updated on:May 11, 2022 | 8:08 PM

Share

ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ನಮ್ಮ ಕರ್ನಾಟಕ ಸರ್ಕಾರದ ಗರುಡಾ ಫೋರ್ಸ್ ಫುಲ್ ರೌಂಡ್ಸ್ ಹಾಕ್ತಿದ್ರು. ನಗರದ ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಪೊಜೆಸನ್ ನಲ್ಲಿ ಇರುವುದನ್ನು ನೋಡಿದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತು. ಅಷ್ಟಕ್ಕೂ ಇಂದು ರಿಚ್ಮಂಡ್ ರಸ್ತೆಯಲ್ಲಿ ಬರುವ ಖಾಸಗಿ ಹೊಟೆಲ್ ನ ನೊಳಗೆ ಆರ್ಮಿಯ ಅಧಿಕಾರಿಗಳು ಸೇರಿದಂತೆ ನಮ್ಮ ಗರುಡಾ ಫೋರ್ಸ್ ಪಡೆ ನಿಂದ ಸುಮಾರು 200 ಹೆಚ್ಚು ಸಿಬ್ಬಂದಿಯಿಂದ ಅಣುಕು ಪ್ರದರ್ಶನ ಮಾಡಲಾಯಿತು.

ನಮ್ಮ ದೇಶದಲ್ಲಿ ಒಂದು ವೇಳೆ ಟೆರರಿಸ್ಟ್ ಅಟ್ಯಾಕ್ ಆದರೆ ಅವರಿಗೆ ಕೌಂಟರ್ ಅಟ್ಯಾಕ್ ಹೇಗೆ ಮಾಡಬೇಕು. ಅದನ್ನು ಹೇಗೆ ನಿಭಾಯಿಸಬೇಕು ಎನ್ನುವ ಕುರಿತಾಗಿ ನಮ್ಮ ರಾಜ್ಯದ ಗರುಡಾ ಫೋರ್ಸ್ ಪಡೆ ಅಣುಕು ಪ್ರದರ್ಶನ ಮಾಡಿದರು. ಅದರಿಂದಾಗಿ ನಗರದ ರಿಚ್ಮಂಡ್ ಸರ್ಕಲ್ ಹಾಗೂ ಮಲ್ಯ ರಸ್ತೆಯಲ್ಲಿ ಗರುಡ ಫೋರ್ಸ್ ಸಿಬ್ಬಂದಿ ಗನ್ ಹಿಡಿದು ಒಬ್ಬಬ್ಬರು ಒಂದೊಂದು ಆಂಗಲ್ನಲ್ಲಿ ನಿಂತು. ಕುಳಿತು.. ಮಲಗಿ.. ಟೆರರಿಸ್ಟ್ ಗಳಿಗೆ ಕೌಂಟರ್ ಕೊಡಲು ಹೇಗೆ ಸಿದ್ಧರಾಗುತ್ತೀವಿ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇನ್ನೂ ಇದು ಯಾವುದೂ ಗೊತ್ತಿಲ್ಲದ ಜನರು ನಗರದಲ್ಲಿ ಏನಾದರೂ ಆಗಿರಬಹುದು ಎನ್ನುವ ಆತಂಕದಲ್ಲಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ರು. ಆದ್ರೆ ಮಾಕ್ ಡ್ರಿಲ್ನ ಮೂಲ ಉದ್ದೇಶ ಜನರಲ್ಲಿ ಧೈರ್ಯ ತುಂಬುವುದು. ನಮ್ಮ ದೇಶಕ್ಕೆ ಕ್ರಿಮಿಗಳು ಅಟ್ಯಾಕ್ ಮಾಡಿದ್ರೆ ನಾವು ಯಾವ ರೀತಿ ಅವರನ್ನು ಎದುರಿಸಲು ಸಿದ್ಧರಿದ್ದೇವೆ ಎಂಬುವುದನ್ನು ತೋರಿಸಲಾಗಿದೆ.

garuda Force Holds Mock Drill 1

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್

garuda Force Holds Mock Drill 1

ರಿಚ್ಮಂಡ್ ಸಿಗ್ನಲ್ ಬಳಿ ಗರುಡಾ ಫೋರ್ಸ್ ಸಿಬ್ಬಂದಿ ಮಾಕ್ ಡ್ರಿಲ್

ವರದಿ: ಬಾಲಾಜಿ, ಟಿವಿ9 ಕನ್ನಡ ಬೆಂಗಳೂರು

ಬೆಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 pm, Wed, 11 May 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!