AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿವಿ9’ನ​​ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್​ಕ್ಲಬ್​ ವಾರ್ಷಿಕ ಪ್ರಶಸ್ತಿ

ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿದಂತೆ 45 ಮಂದಿ 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 28 ವರ್ಷಗಳ ಪತ್ರಿಕೋದ್ಯಮದ ಅನುಭವ ಹೊಂದಿರುವ ಬೆಳ್ಯಪ್ಪ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಪತ್ರಿಕೋದ್ಯಮ ಪ್ರವೇಶಿಸಿದ ಅವರು ವಿವಿಧ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

‘ಟಿವಿ9’ನ​​ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್​ಕ್ಲಬ್​ ವಾರ್ಷಿಕ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್
TV9 Web
| Edited By: |

Updated on:Jan 02, 2025 | 3:25 PM

Share

ಬೆಂಗಳೂರು, ಜನವರಿ 01: 2024ನೇ ಸಾಲಿನ ಪ್ರೆಸ್‌ ಕ್ಲಬ್‌ ಆಫ್‌ ಬೆಂಗಳೂರು ಪ್ರಶಸ್ತಿ (Bangalore Press Club Awards 2024) ಪ್ರಕಟವಾಗಿದೆ. ಟಿವಿ9 ಡಿಜಿಟಲ್ ಡೆಪ್ಯೂಟಿ ಎಡಿಟರ್ ಜಗದೀಶ್ ಬೆಳ್ಯಪ್ಪ, ಟಿವಿ9 ತಾಂತ್ರಿಕ ವಿಭಾಗದ ಮುಖ್ಯಸ್ಥ ಎಂ.ಶ್ರೀಕಾಂತ್ ಸೇರಿದಂತೆ ಒಟ್ಟು 45 ಜನರು 2024ನೇ ಸಾಲಿನಲ್ಲಿ ಬೆಂಗಳೂರು ಪ್ರೆಸ್‌ ಕ್ಲಬ್‌ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024ನೇ ಸಾಲಿನ ಪ್ರೆಸ್​​ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ

  • ಉದಯಕುಮಾರ್ .ಎನ್
  • ಸಾಂಬ ಸದಾಶಿವರೆಡ್ಡಿ ಆರ್.ಪಿ
  • ಜಗನ್ನಾಥ್ ಕೆ.ಎಸ್
  • ದಯಾಶಂಕರ್ ಮೈಲಿ
  • ಜಯಪ್ರಕಾಶ್ ಆರ್. ಹೆಚ್
  • ಲೋಕೇಶ್ ಕಾಯರ್ಗ
  • ಗಣೇಶ್ ಕೆ.ಎಸ್
  • ಸೋಮಶೇಖರ್ ಕೆ.ಎಸ್. (ಸೋಮಣ್ಣ)
  • ಮೊಹಮದ್ ಇಸ್ಮಾಯಿಲ್ ಎನ್.ಎ
  • ಅಲ್ಫೋನ್ಸ್ ವಿ. ರಾಜ್
  • ಶಿವಕುಮಾ‌ರ್ ಮೆಣಸಿನಕಾಯಿ
  • ಶಿವರಾಮ್
  • ಜಿಆರ್‌ಎನ್ ಸೋಮಶೇಖರ್
  • ಸತೀಶ್‌ ಕುಮಾರ್ ಎಂ
  • ಅಬ್ರೆಡ್ ಟೆನ್ನಿಸನ್ .ಡಿ
  • ಗಂಗಾಧರ್ ಜಿ.ಎಸ್
  • ಎಂ.ಪಿ. ಸುಶೀಲಾ
  • ರಮೇಶ್ ಸಿ.ಜಿ. (ಡಿಡಿ)
  • ಅನಿಸ್ ನಿಸಾರ್ ಅಹ್ಮದ್
  • ರಮೇಶ್ ಬಾಬು .ಬಿ
  • ಜಗದೀಶ್ ಬೆಳ್ಯಪ್ಪ
  • ರಾಘವನ್ .ಟಿ
  • ಎಂ.ಆರ್ ಸುರೇಶ್
  • ನಾಗೇಶ್ ಪ್ರಭು
  • ವಿನೋದ್‌ ಕುಮಾರ್ ಬಿ. ನಾಯಕ್
  • ಹರಿಪ್ರಸಾದ್
  • ಮನುಜಾ ವೀರಪ್ಪ
  • ದೇವಿಪ್ರಸಾದ್ ರೈ ಕೆ.ಹೆಚ್
  • ರಘುನಾಥ್ ಚ.ಹ
  • ಪ್ರಕಾಶ್. ಸಿ
  • ಲಕ್ಷ್ಮಿ ಪ್ರಸನ್ನ ಆರ್.ಹೆಚ್ (ಬಾಬು)
  • ಶಿವಕುಮಾರ .ಕೆ
  • ರಾಜು ಮಳವಳ್ಳಿ, ಎಸ್
  • ಜಯಶ್ರೀ ಸಿ.ಬಿ
  • ರಮೇಶ್ .ಎಂ (ಪಾಳ್ಯ)
  • ಪುಣ್ಯವತಿ ಹೆಚ್.ಪಿ
  • ಶೈಲೇಂದ್ರ ಬೋಜಕ್ (ಮುನ್ನ)
  • ಕಾಂತರಾಜೇ ಅರಸ್

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:02 pm, Wed, 1 January 25

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್