AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ನಾಗರಹೊಳೆ ಕಬಿನಿಯಲ್ಲಿ ಕಾಡುಪ್ರಾಣಿಗಳ ಫೋಟೊ ತೆಗೆದು ಸಂಭ್ರಮಿಸಿದ ದರ್ಶನ್

ಕನ್ನಡ ಚಿತ್ರಲೋಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಛಾಯಾಗ್ರಾಹಕರೂ ಹೌದು. ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಪ್ರಾಣಿಪ್ರೀತಿಯ ಬಗ್ಗೆ ಯಾರಿಗೂ ತಕರಾರಿಲ್ಲ. ನಾಗರಹೊಳೆಯ ಸುಂದರ ಪ್ರಕೃತಿಯ ನಡುವೆ ಮೂರು ದಿನ ಕಳೆದಿರುವ ನಟ ದರ್ಶನ್​ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಅವರು ಇಷ್ಟು ಚಂದದ ಫೋಟೊಗಳನ್ನು ತೆಗೆದು ಮೂರು ವರ್ಷವೇ ಆಗಿತ್ತಂತೆ. ದರ್ಶನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ, ಕಣ್ತುಂಬಿಕೊಳ್ಳಿ.

sandhya thejappa
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jan 15, 2021 | 9:43 PM

Share
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

1 / 21
ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

2 / 21
ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

3 / 21
ಕ್ಯಾಮೆರಾ ಹಿಡಿದ ಭೂಪತಿ

ಕ್ಯಾಮೆರಾ ಹಿಡಿದ ಭೂಪತಿ

4 / 21
ಸಫಾರಿ ವೇಳೆ ಕರಿ ಚಿರತೆ ಸೆರೆ

ಸಫಾರಿ ವೇಳೆ ಕರಿ ಚಿರತೆ ಸೆರೆ

5 / 21
ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

6 / 21
ಸೆರೆ ಸಿಕ್ಕ ಹುಲಿರಾಯ

ಸೆರೆ ಸಿಕ್ಕ ಹುಲಿರಾಯ

7 / 21
ಆನೆಗಳ ದಂಡು

ಆನೆಗಳ ದಂಡು

8 / 21
ನಾಗರಹೊಳೆಯ ಬಳಿ ದರ್ಶನ್ ಸಫಾರಿ

ನಾಗರಹೊಳೆಯ ಬಳಿ ದರ್ಶನ್ ಸಫಾರಿ

9 / 21
ಚಿಂಕೆಗಳ ದಂಡು

ಚಿಂಕೆಗಳ ದಂಡು

10 / 21
ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

11 / 21
ನೀರು ಕುಡಿಯಲು ಬಂದ ಕರಿ ಚಿರತೆ

ನೀರು ಕುಡಿಯಲು ಬಂದ ಕರಿ ಚಿರತೆ

12 / 21
ವ್ಯಾಘ್ರನ ಗತ್ತು

ವ್ಯಾಘ್ರನ ಗತ್ತು

13 / 21
ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

14 / 21
ಮರದ ಮೇಲೆ ಕರಿ ಚಿರತೆ

ಮರದ ಮೇಲೆ ಕರಿ ಚಿರತೆ

15 / 21
ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

16 / 21
ಕಾಡು ಕೋಣಗಳ ವೀಕ್ಷಣೆ

ಕಾಡು ಕೋಣಗಳ ವೀಕ್ಷಣೆ

17 / 21
ಕ್ಯಾಮರಾಕ್ಕೆ ಜಿಂಕೆ ಪೋಜ್

ಕ್ಯಾಮರಾಕ್ಕೆ ಜಿಂಕೆ ಪೋಜ್

18 / 21
ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

19 / 21
ದಂಡೆಯಲ್ಲಿ ಬಾತುಕೋಳಿ

ದಂಡೆಯಲ್ಲಿ ಬಾತುಕೋಳಿ

20 / 21
ಜಿಂಕೆಗಳನ್ನು ಸೆರೆಹಿಡಿದ ದರ್ಶನ್

ಜಿಂಕೆಗಳನ್ನು ಸೆರೆಹಿಡಿದ ದರ್ಶನ್

21 / 21
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ