AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ನಾಗರಹೊಳೆ ಕಬಿನಿಯಲ್ಲಿ ಕಾಡುಪ್ರಾಣಿಗಳ ಫೋಟೊ ತೆಗೆದು ಸಂಭ್ರಮಿಸಿದ ದರ್ಶನ್

ಕನ್ನಡ ಚಿತ್ರಲೋಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಛಾಯಾಗ್ರಾಹಕರೂ ಹೌದು. ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಪ್ರಾಣಿಪ್ರೀತಿಯ ಬಗ್ಗೆ ಯಾರಿಗೂ ತಕರಾರಿಲ್ಲ. ನಾಗರಹೊಳೆಯ ಸುಂದರ ಪ್ರಕೃತಿಯ ನಡುವೆ ಮೂರು ದಿನ ಕಳೆದಿರುವ ನಟ ದರ್ಶನ್​ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಅವರು ಇಷ್ಟು ಚಂದದ ಫೋಟೊಗಳನ್ನು ತೆಗೆದು ಮೂರು ವರ್ಷವೇ ಆಗಿತ್ತಂತೆ. ದರ್ಶನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ, ಕಣ್ತುಂಬಿಕೊಳ್ಳಿ.

sandhya thejappa
| Edited By: |

Updated on: Jan 15, 2021 | 9:43 PM

Share
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

1 / 21
ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

2 / 21
ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

3 / 21
ಕ್ಯಾಮೆರಾ ಹಿಡಿದ ಭೂಪತಿ

ಕ್ಯಾಮೆರಾ ಹಿಡಿದ ಭೂಪತಿ

4 / 21
ಸಫಾರಿ ವೇಳೆ ಕರಿ ಚಿರತೆ ಸೆರೆ

ಸಫಾರಿ ವೇಳೆ ಕರಿ ಚಿರತೆ ಸೆರೆ

5 / 21
ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

6 / 21
ಸೆರೆ ಸಿಕ್ಕ ಹುಲಿರಾಯ

ಸೆರೆ ಸಿಕ್ಕ ಹುಲಿರಾಯ

7 / 21
ಆನೆಗಳ ದಂಡು

ಆನೆಗಳ ದಂಡು

8 / 21
ನಾಗರಹೊಳೆಯ ಬಳಿ ದರ್ಶನ್ ಸಫಾರಿ

ನಾಗರಹೊಳೆಯ ಬಳಿ ದರ್ಶನ್ ಸಫಾರಿ

9 / 21
ಚಿಂಕೆಗಳ ದಂಡು

ಚಿಂಕೆಗಳ ದಂಡು

10 / 21
ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

11 / 21
ನೀರು ಕುಡಿಯಲು ಬಂದ ಕರಿ ಚಿರತೆ

ನೀರು ಕುಡಿಯಲು ಬಂದ ಕರಿ ಚಿರತೆ

12 / 21
ವ್ಯಾಘ್ರನ ಗತ್ತು

ವ್ಯಾಘ್ರನ ಗತ್ತು

13 / 21
ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

14 / 21
ಮರದ ಮೇಲೆ ಕರಿ ಚಿರತೆ

ಮರದ ಮೇಲೆ ಕರಿ ಚಿರತೆ

15 / 21
ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

16 / 21
ಕಾಡು ಕೋಣಗಳ ವೀಕ್ಷಣೆ

ಕಾಡು ಕೋಣಗಳ ವೀಕ್ಷಣೆ

17 / 21
ಕ್ಯಾಮರಾಕ್ಕೆ ಜಿಂಕೆ ಪೋಜ್

ಕ್ಯಾಮರಾಕ್ಕೆ ಜಿಂಕೆ ಪೋಜ್

18 / 21
ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

19 / 21
ದಂಡೆಯಲ್ಲಿ ಬಾತುಕೋಳಿ

ದಂಡೆಯಲ್ಲಿ ಬಾತುಕೋಳಿ

20 / 21
ಜಿಂಕೆಗಳನ್ನು ಸೆರೆಹಿಡಿದ ದರ್ಶನ್

ಜಿಂಕೆಗಳನ್ನು ಸೆರೆಹಿಡಿದ ದರ್ಶನ್

21 / 21
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ