AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ನಾಗರಹೊಳೆ ಕಬಿನಿಯಲ್ಲಿ ಕಾಡುಪ್ರಾಣಿಗಳ ಫೋಟೊ ತೆಗೆದು ಸಂಭ್ರಮಿಸಿದ ದರ್ಶನ್

ಕನ್ನಡ ಚಿತ್ರಲೋಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಛಾಯಾಗ್ರಾಹಕರೂ ಹೌದು. ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಪ್ರಾಣಿಪ್ರೀತಿಯ ಬಗ್ಗೆ ಯಾರಿಗೂ ತಕರಾರಿಲ್ಲ. ನಾಗರಹೊಳೆಯ ಸುಂದರ ಪ್ರಕೃತಿಯ ನಡುವೆ ಮೂರು ದಿನ ಕಳೆದಿರುವ ನಟ ದರ್ಶನ್​ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಅವರು ಇಷ್ಟು ಚಂದದ ಫೋಟೊಗಳನ್ನು ತೆಗೆದು ಮೂರು ವರ್ಷವೇ ಆಗಿತ್ತಂತೆ. ದರ್ಶನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ, ಕಣ್ತುಂಬಿಕೊಳ್ಳಿ.

sandhya thejappa
sandhya thejappa| Edited By: |

Updated on: Jan 15, 2021 | 9:43 PM

Share
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್

1 / 21
ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್

2 / 21
ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್

3 / 21
ಕ್ಯಾಮೆರಾ ಹಿಡಿದ ಭೂಪತಿ

ಕ್ಯಾಮೆರಾ ಹಿಡಿದ ಭೂಪತಿ

4 / 21
ಸಫಾರಿ ವೇಳೆ ಕರಿ ಚಿರತೆ ಸೆರೆ

ಸಫಾರಿ ವೇಳೆ ಕರಿ ಚಿರತೆ ಸೆರೆ

5 / 21
ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ

6 / 21
ಸೆರೆ ಸಿಕ್ಕ ಹುಲಿರಾಯ

ಸೆರೆ ಸಿಕ್ಕ ಹುಲಿರಾಯ

7 / 21
ಆನೆಗಳ ದಂಡು

ಆನೆಗಳ ದಂಡು

8 / 21
ನಾಗರಹೊಳೆಯ ಬಳಿ ದರ್ಶನ್ ಸಫಾರಿ

ನಾಗರಹೊಳೆಯ ಬಳಿ ದರ್ಶನ್ ಸಫಾರಿ

9 / 21
ಚಿಂಕೆಗಳ ದಂಡು

ಚಿಂಕೆಗಳ ದಂಡು

10 / 21
ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ

11 / 21
ನೀರು ಕುಡಿಯಲು ಬಂದ ಕರಿ ಚಿರತೆ

ನೀರು ಕುಡಿಯಲು ಬಂದ ಕರಿ ಚಿರತೆ

12 / 21
ವ್ಯಾಘ್ರನ ಗತ್ತು

ವ್ಯಾಘ್ರನ ಗತ್ತು

13 / 21
ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ

14 / 21
ಮರದ ಮೇಲೆ ಕರಿ ಚಿರತೆ

ಮರದ ಮೇಲೆ ಕರಿ ಚಿರತೆ

15 / 21
ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್

16 / 21
ಕಾಡು ಕೋಣಗಳ ವೀಕ್ಷಣೆ

ಕಾಡು ಕೋಣಗಳ ವೀಕ್ಷಣೆ

17 / 21
ಕ್ಯಾಮರಾಕ್ಕೆ ಜಿಂಕೆ ಪೋಜ್

ಕ್ಯಾಮರಾಕ್ಕೆ ಜಿಂಕೆ ಪೋಜ್

18 / 21
ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

ವಿಶ್ರಾಂತಿ ಪಡೆಯುತ್ತಿರುವ ಚಿಂಕೆ

19 / 21
ದಂಡೆಯಲ್ಲಿ ಬಾತುಕೋಳಿ

ದಂಡೆಯಲ್ಲಿ ಬಾತುಕೋಳಿ

20 / 21
ಜಿಂಕೆಗಳನ್ನು ಸೆರೆಹಿಡಿದ ದರ್ಶನ್

ಜಿಂಕೆಗಳನ್ನು ಸೆರೆಹಿಡಿದ ದರ್ಶನ್

21 / 21
sandhya thejappa
sandhya thejappa
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!