AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ. ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ. ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ […]

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ
Follow us
ಸಾಧು ಶ್ರೀನಾಥ್​
|

Updated on:Dec 24, 2019 | 8:36 AM

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ.

ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ.

ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ ಮೂರು ದಿನ, ನಾಗರಿಕ ಸಮಾಜದಿಂದ ದೂರ ಉಳಿಯುವ ಈ ಜನಾಗಂದವ್ರು ತಮ್ಮ ಸಂಸ್ಕೃತಿಯನ್ನ ಆಚರಿಸ್ತಾರೆ. ವಾಲಗ, ಬೊಳಕಾಟ್, ಕೊಲಾಟ್, ಉಮ್ಮತಾಟ್ ಆಚರಿಸಿ ಎಂಜಾಯ್​​ ಮಾಡ್ತಾರೆ.

ಮಡಿಕೇರಿಯಿಂದ 40 ಕಿಮೀ ದೂರದ ತಡಿಯಂಡಮೋಳ್ ಬೆಟ್ಟದ ಸಮೀಪ ಎಲ್ರೂ ಆಗಮಿಸ್ತಾರೆ. ವಾಹನ ತಲುಪದ ದುರ್ಗಮ ಕಾಡಿನಲ್ಲಿಯೇ 15 ಕಿಲೋಮೀಟರ್​ಗೂ‌ ಹೆಚ್ಚು ನಡೆದು ಹೋಗಿ ಹಬ್ಬ ಆಚರಿಸ್ತಾರೆ. ಮೂರು ದಿನ ಕಾಡಿನಲ್ಲೇ ವಾಸಿಸುವ ಜನರೆಲ್ಲ, ಅಲ್ಲೇ ಚಪ್ಪರ ನಿರ್ಮಿಸಿ ಮನೆ ದೇವರಿಗೆ ಪೂಜೆ ಸಲ್ಲಿಸ್ತಾರೆ. ಭರ್ಜರಿ ಬಾಡೂಟ ಸವಿದು, ರಾತ್ರಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ.

Published On - 8:35 am, Tue, 24 December 19

ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ