AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ. ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ. ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ […]

3 ದಿನ ಕಾಡಲ್ಲೇ ವಾಸ, ಊಟೋಪಚಾರ, ಕೊಡಗಲ್ಲಿ ಮಲೆಕುಡಿಯರ ಹಬ್ಬದ ಸಂಭ್ರಮ
ಸಾಧು ಶ್ರೀನಾಥ್​
|

Updated on:Dec 24, 2019 | 8:36 AM

Share

ಮಡಿಕೇರಿ: ಸಂಸ್ಕೃತಿಯ ಮೂಲ ಸೆಲೆ ಇರೋದು ಆಯಾ ಮೂಲ ನಿವಾಸಿಗಳಲ್ಲಿ. ಇತ್ತಿಚಿನ ದಿನಗಳಲ್ಲಂತೂ ಎಲ್ಲ ಆಚರಣೆಗಳು ಅಳಿಸಿ ಹೋಗ್ತಿವೆ. ಆದ್ರೆ, ಕೊಡಗಿನ ಕೆಲ ಸಮುದಾಯಗಳು ಇನ್ನು ಕೂಡ ತಮ್ಮ ಮೂಲ ಸಂಸ್ಕೃತಿಯ ಆಚರಣೆಗಳನ್ನ ಎಂಜಾಯ್​ ಮಾಡ್ತಿವೆ.

ಸುತ್ತಲೂ ದಟ್ಟಾರಣ್ಯ. ಕಾಡಿನ ನಡುವೆ ಪುಟ್ಟ ಗೂಡು. ಕುಣಿಯೋದೇನು. ಹಾಡೋದೇನು. ಅಡುಗೆ ರುಚಿಯನ್ನ ಸವಿಯೋದೇನು. ಅಂದಹಾಗೇ ಇದು, ಕರುನಾಡ ಕಾಶ್ಮೀರ ಕೊಡಗಿನಲ್ಲಿ ಮಲೆ ಕುಡಿಯ ಜನಾಂಗದವ್ರ ಹಬ್ಬದ ಸಂಭ್ರಮ.

ಮಲೆ ಕುಡಿಯ ಜನಾಂಗದವ್ರು ಕೊಡಗಿನ ಮೂಲ ನಿವಾಸಿಗಳು. ಡಿಸೆಂಬರ್​​ ತಿಂಗಳಲ್ಲಿ ಮೂರು ದಿನ, ನಾಗರಿಕ ಸಮಾಜದಿಂದ ದೂರ ಉಳಿಯುವ ಈ ಜನಾಗಂದವ್ರು ತಮ್ಮ ಸಂಸ್ಕೃತಿಯನ್ನ ಆಚರಿಸ್ತಾರೆ. ವಾಲಗ, ಬೊಳಕಾಟ್, ಕೊಲಾಟ್, ಉಮ್ಮತಾಟ್ ಆಚರಿಸಿ ಎಂಜಾಯ್​​ ಮಾಡ್ತಾರೆ.

ಮಡಿಕೇರಿಯಿಂದ 40 ಕಿಮೀ ದೂರದ ತಡಿಯಂಡಮೋಳ್ ಬೆಟ್ಟದ ಸಮೀಪ ಎಲ್ರೂ ಆಗಮಿಸ್ತಾರೆ. ವಾಹನ ತಲುಪದ ದುರ್ಗಮ ಕಾಡಿನಲ್ಲಿಯೇ 15 ಕಿಲೋಮೀಟರ್​ಗೂ‌ ಹೆಚ್ಚು ನಡೆದು ಹೋಗಿ ಹಬ್ಬ ಆಚರಿಸ್ತಾರೆ. ಮೂರು ದಿನ ಕಾಡಿನಲ್ಲೇ ವಾಸಿಸುವ ಜನರೆಲ್ಲ, ಅಲ್ಲೇ ಚಪ್ಪರ ನಿರ್ಮಿಸಿ ಮನೆ ದೇವರಿಗೆ ಪೂಜೆ ಸಲ್ಲಿಸ್ತಾರೆ. ಭರ್ಜರಿ ಬಾಡೂಟ ಸವಿದು, ರಾತ್ರಿಯೆಲ್ಲ ಕುಣಿದು ಕುಪ್ಪಳಿಸುತ್ತಾರೆ.

Published On - 8:35 am, Tue, 24 December 19

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?