AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ

ಇಂದು (ಜುಲೈ 2) ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದ್ದು ಐತಿಹಾಸಿಕ ದಿನವಾಗಿದ್ದು, ದಿವಂಗತ ಅಂಬರೀಶ್ ಕನಸನ್ನು ಸಚಿವ ಸೋಮಣ್ಣ ನೆರೆವೇರಿಸಿದ್ದು, ರೆಬೆಲ್ ಸ್ಟಾರ್ ಕನಸನ್ನು ಸೂಪರ್ ಸ್ಟಾರ್ ನೆರೆವೇರಿಸಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ ಸಚಿವ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ
ಸಂಸದೆ ಸುಮಲತಾ ಅಂಬರೀಶ
TV9 Web
| Updated By: ವಿವೇಕ ಬಿರಾದಾರ|

Updated on: Jul 02, 2022 | 8:37 PM

Share

ಮಂಡ್ಯ: ಇಂದು (ಜುಲೈ 2) ಸ್ಲಂ ನಿವಾಸಿಗಳಿಗೆ ವಸತಿ ಸಿಕ್ಕಿದ್ದು ಐತಿಹಾಸಿಕ ದಿನವಾಗಿದ್ದು, ದಿವಂಗತ ಅಂಬರೀಶ್ (Ambareesh) ಕನಸನ್ನು ಸಚಿವ ವಿ. ಸೋಮಣ್ಣ (V Somanna) ನೆರೆವೇರಿಸಿದ್ದು, ರೆಬೆಲ್ ಸ್ಟಾರ್ (Rebel Star) ಕನಸನ್ನು ಸೂಪರ್ ಸ್ಟಾರ್ ನೆರೆವೇರಿಸಿದ್ದಾರೆ ಎಂದು ಸಂಸದೆ (MP) ಸುಮಲತಾ ಅಂಬರೀಶ (Sumalatha Ambareesh) ಸಚಿವ ಸೋಮಣ್ಣ ಅವರನ್ನು ಹಾಡಿ ಹೊಗಳಿದ್ದಾರೆ. 2015 ರಲ್ಲಿ ಅಂಬರೀಶ್ ವಸತಿ ಸಚಿವರಾಗಿದ್ದರು ಅಂಬರೀಶ್ ಕನಸಿನ ಯೋಜನೆಯಾಗಿತ್ತು.ಮಂಡ್ಯ ಜನರ ಸಮಸ್ಯೆ ಬಗ್ಗೆ ಸಚಿವ ಸೋಮಣ್ಣ ಜೊತೆ ಚರ್ಚಿಸಿದ್ದೆ.  ಇದನ್ನು 7 ವರ್ಷದ ಮೇಲೆ ನೆರವೇರಿಸಿದ್ದು, ಸೂಪರ್ ಸ್ಟಾರ್ ರೀತಿ ಕ್ಷೇತ್ರದಲ್ಲಿ ಸೋಮಣ್ಣ ಕೆಲಸ ಮಾಡಿದ್ದಾರೆ ಎಂದರು

ಇದನ್ನು ಓದಿ: ಡಾಕ್ಟರಿಕೆ ಪದವಿಯೂ ಇಲ್ಲದೆ, ಅಂಕೋಲಾದಲ್ಲಿ ಆಯುರ್ವೇದ ಆಸ್ಪತ್ರೆ ನಡೆಸುತ್ತಿದ್ದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲು

ಅಂಬರೀಶ್ ಹೃದಯದಿಂದ ಏನು ಹೇಳುತ್ತಿದ್ದರು ಅದನ್ನೆ ಮಾಡುತ್ತಿದ್ದರು. 7 ವರ್ಷವಾದ ಮೇಲೆ ಅಂಬರೀಶ್ ಅವರ ಕನಸು ನನಸಾಗಿದೆ. ಅವರ ಕೆಲಸ ಇವತ್ತು ಮಾತನಾಡುತ್ತಿದೆ. ಹಿರಿಯ ಅಣ್ಣನ ಸ್ಥಾನದಲ್ಲಿ ವಿ ಸೋಮಣ್ಣ ಇದ್ದಾರೆ. ಸದ್ಯ ನಿಮ್ಮ ಸಮಸ್ಯೆ ಈಡೇರಿಕೆಯಾಗಿದೆ.

ಇದನ್ನು ಓದಿ: ದಂಬಾಲು ಬಿದ್ದು 61 ವರ್ಷದ ಮುದುಕನ ಮದುವೆಯಾದ 18ರ ಯುವತಿ

ಇದರಲ್ಲಿ ಅಧಿಕಾರಿಗಳ ಶ್ರಮ ಕೂಡ ಇದೆ. ಅವರಿಗೆಲ್ಲ ನನ್ನ ಧನ್ಯವಾದಗಳು. ಸಚಿವ ಸೋಮಣ್ಣ ಅವರಿಗೆ ತುಂಬು ಹೃದಯದ ಅಭಿನಂದನೆ. ಸ್ವಾಭಿಮಾನಿ ಮಂಡ್ಯ ಜನತೆಗೆ ಧನ್ಯವಾದಗಳು ಎಂದು ಹೇಳಿದರು.

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?