AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಮೃಗಾಲಯಕ್ಕೆ ಮುದ್ದಾದ ಗಿಫ್ಟ್ ಕೊಟ್ಟ ಹಿರಿಯ ಜಿರಾಫೆ

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯ ಈಗ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತ ಕರೆಸಿಕೊಳ್ಳುತ್ತಿದೆ. ಈ ಮೃಗಾಲಯದಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು ಅದರಲ್ಲಿ ಕಳೆದ ಮೂರು ತಿಂಗಳ ಅವದಿಯಲ್ಲಿ ಎರಡು ಮರಿಗಳು ಜನಿಸಿವೆ. ಈ ಪೈಕಿ ಖುಷಿ ಹೆಸರಿನ ಜಿರಾಫೆ ಈ ವರೆಗೆ ಮೃಗಾಲಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. 2009 ರಲ್ಲಿ ಖುಷಿ ಜಿರಾಫೆ ಮೊದಲ ಮರಿಗೆ ಜನ್ಮ ನೀಡಿತ್ತು. ಇದೀಗಾ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ. ಇದರ ಜೊತೆಗೆ ಮೇರಿ ಎಂಬ ಜಿರಾಫೆ ಕೂಡ […]

ಮೈಸೂರು ಮೃಗಾಲಯಕ್ಕೆ ಮುದ್ದಾದ ಗಿಫ್ಟ್ ಕೊಟ್ಟ ಹಿರಿಯ ಜಿರಾಫೆ
ಆಯೇಷಾ ಬಾನು
|

Updated on:Jun 12, 2020 | 2:25 PM

Share

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯ ಈಗ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತ ಕರೆಸಿಕೊಳ್ಳುತ್ತಿದೆ. ಈ ಮೃಗಾಲಯದಲ್ಲಿ ಜಿರಾಫೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು ಅದರಲ್ಲಿ ಕಳೆದ ಮೂರು ತಿಂಗಳ ಅವದಿಯಲ್ಲಿ ಎರಡು ಮರಿಗಳು ಜನಿಸಿವೆ.

ಈ ಪೈಕಿ ಖುಷಿ ಹೆಸರಿನ ಜಿರಾಫೆ ಈ ವರೆಗೆ ಮೃಗಾಲಯದಲ್ಲಿ ಆರು ಮರಿಗಳಿಗೆ ಜನ್ಮ ನೀಡಿದೆ. 2009 ರಲ್ಲಿ ಖುಷಿ ಜಿರಾಫೆ ಮೊದಲ ಮರಿಗೆ ಜನ್ಮ ನೀಡಿತ್ತು. ಇದೀಗಾ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ. ಇದರ ಜೊತೆಗೆ ಮೇರಿ ಎಂಬ ಜಿರಾಫೆ ಕೂಡ ಒಂದು ಮರಿಗೆ ಜನ್ಮ ನೀಡಿದೆ.

ಈ‌ ಮೂಲಕ ಮೈಸೂರು ಮೃಗಾಲಯ ಜಿರಾಫೆಗಳ ಸಂತಾನೋತ್ಪತ್ತಿ ಕೇಂದ್ರ ಅಂತನೆ ಕರೆಸಿಕೊಳ್ಳಲು ಶುರುವಾಗಿದೆ. ಸದ್ಯ ಮೈಸೂರು ಮೃಗಾಲಯದಲ್ಲಿ 8 ಜಿರಾಫೆಗಳಿದ್ದು ಅದರಲ್ಲಿ ನಾಲ್ಕು ಗಂಡು, ನಾಲ್ಕು ಹೆಣ್ಣು ಜಿರಾಫೆಗಳಿವೆ. ಸದ್ಯ ಮೈಸೂರು ಮೃಗಾಲಯ ಪ್ರಾಣಿಗಳ ಆರೈಕೆಯನ್ನು ಉತ್ತಮವಾಗಿ ಮಾಡುತ್ತಿದೆ.

ಈಗಾಗಲೇ ಮೈಸೂರು ಮೃಗಾಲಯದಿಂದ ಗುಹಾಟಿ, ಪಾಟ್ನ, ಲಖನೌ ಮೃಗಾಲಯ, ಬನ್ನೇರುಘಟ್ಟಕ್ಕೆ ಜಿರಾಫೆಗಳನ್ನು ಪ್ರಾಣಿ ವಿನಿಮಯ ದಡಿಯಲ್ಲಿ ನೀಡಲಾಗಿದೆ. ಇದೀಗಾ ಬೇರೆ ಬೇರೆ ಮೃಗಾಲಯದಿಂದ ಬೇಡಿಕೆಗಳು ಬರುತ್ತಿದ್ದು, ಮೈಸೂರು ಮೃಗಾಲಯದಲ್ಲಿ ಜಿರಾಫೆ ಸಂತಾನೋತ್ಪತ್ತಿಗೆ ವಾತಾವರಣ ಚೆನ್ನಾಗಿದೆ ಅಂತ ಮೃಗಾಲಯ ಅಧಿಕಾರಿಗಳು ಖುಷಿ ಹಂಚಿಕೊಂಡಿದ್ದಾರೆ.

Published On - 12:13 pm, Fri, 12 June 20

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ