ಮೈಸೂರು‌ ಜಿಲ್ಲಾಧಿಕಾರಿ ಗಾರ್ಡೆನ್​ ಹುತ್ತದಲ್ಲಿ ನಾಗರಹಾವು!

ಮೈಸೂರು: ಮೈಸೂರು‌ ಜಿಲ್ಲಾಧಿಕಾರಿ ಮನೆಯ ಗಾರ್ಡೆನ್ ನಲ್ಲಿರುವ ಹುತ್ತದಲ್ಲಿ ಇಂದು ದಿಢೀರನೆ ಹಾವು ಪ್ರತ್ಯಕ್ಷವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶಾಮ್ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಡಿಸಿ ನಿವಾಸದ ಗಾರ್ಡೆನ್ ನಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿದ್ದಂತೆ ಮನೆ ಕೆಲಸಗಾರರು ಹಾವನ್ನ ನೋಡಿ ಗಾಬರಿಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ಸ್ನೇಕ್ ಶ್ಯಾಮ್ ಗೆ ವಿಚಾರ ತಿಳಿಸಿದಾಗ ತಕ್ಷಣ ಆಗಮಿಸಿ ಅವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಮೈಸೂರು‌ ಜಿಲ್ಲಾಧಿಕಾರಿ ಗಾರ್ಡೆನ್​ ಹುತ್ತದಲ್ಲಿ ನಾಗರಹಾವು!
Edited By:

Updated on: Jun 02, 2020 | 7:25 PM

ಮೈಸೂರು: ಮೈಸೂರು‌ ಜಿಲ್ಲಾಧಿಕಾರಿ ಮನೆಯ ಗಾರ್ಡೆನ್ ನಲ್ಲಿರುವ ಹುತ್ತದಲ್ಲಿ ಇಂದು ದಿಢೀರನೆ ಹಾವು ಪ್ರತ್ಯಕ್ಷವಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಶಾಮ್ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

ಡಿಸಿ ನಿವಾಸದ ಗಾರ್ಡೆನ್ ನಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿದ್ದಂತೆ ಮನೆ ಕೆಲಸಗಾರರು ಹಾವನ್ನ ನೋಡಿ ಗಾಬರಿಗೊಂಡಿದ್ದಾರೆ. ತಕ್ಷಣ ಉರಗ ತಜ್ಞ ಸ್ನೇಕ್ ಶ್ಯಾಮ್ ಗೆ ವಿಚಾರ ತಿಳಿಸಿದಾಗ ತಕ್ಷಣ ಆಗಮಿಸಿ ಅವರು ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

Published On - 5:24 pm, Tue, 2 June 20