AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೋಗಿ’ಯಲ್ಲಿ ಮಿಂಚಿ ಮರೆಯಾಗಿದ್ದ ಅರುಂಧತಿ ನಾಗ್​.. ಈಗ ವೆಬ್​ ಸೀರೀಸ್​ನಲ್ಲಿ ಆ್ಯಕ್ಟಿಂಗ್

ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್​ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ.

‘ಜೋಗಿ’ಯಲ್ಲಿ ಮಿಂಚಿ ಮರೆಯಾಗಿದ್ದ ಅರುಂಧತಿ ನಾಗ್​.. ಈಗ ವೆಬ್​ ಸೀರೀಸ್​ನಲ್ಲಿ ಆ್ಯಕ್ಟಿಂಗ್
ಹಿರಿಯ ನಟಿ ಅರುಂಧತಿ ನಾಗ್
shruti hegde
|

Updated on:Dec 07, 2020 | 6:37 PM

Share

ಮುಂಬೈ: ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್​ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ.

2013 ರಲ್ಲಿ ಮಹಾಭಾರತ್ ಮತ್ತು 2016ರಲ್ಲಿ ಕರ್ಮಫಲ್ ದಾತಾ ಶನಿದಂತಹ ಪೌರಾಣಿಕ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಪಡೆದಿರುವ ತಿವಾರಿ, ಎಸ್ಕೇಪ್ ಲೈವ್ ವೆಬ್ ಸರಣಿಯಲ್ಲಿ ಅಭೀಷೇಕ್ ಸೇನೆ ಗುಪ್ತಾರೊಂದಿಗೆ ಸಹ ನಿರ್ದೇಶನ ಮಾಡಲಿದ್ದಾರೆ.

ಪೋಷಕ ಪಾತ್ರದಲ್ಲಿ ಅರುಂಧತಿ ಜನಪ್ರಿಯ ಲೈವ್-ಸ್ಟ್ರೀಮಿಂಗ್ ಌಪ್ ಒಂದರ ಮುಖಾಂತರ ಐವರು ಜನಸಾಮಾನ್ಯರು ರಾತ್ರೋರಾತ್ರಿ ಖ್ಯಾತಿ ಪಡೆಯಲು ನಡೆಸುವ ಪ್ರಯತ್ನವೇ ಈ ವೆಬ್ ಸೀರೀಸ್​ನ ಕಥಾ ಹಂದರ. ಅರುಂಧತಿ ನಾಗ್​ ರಂಗ್ ದೇ ಬಸಂತಿ ಮತ್ತು ಚಶ್ಮೇ ಬದ್ದೂರ್ ಸಿನಿಮಾಗಳ ಮೂಲಕ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾದ ತಮಿಳು ನಟ ಸಿದ್ದಾರ್ಥ್ ಸೂರ್ಯನಾರಾಯಣ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ತನ್ನ ಪಾತ್ರದ ಬಗ್ಗೆ ಮಾತನಾಡಿದ ನಟಿ ಈಕೆಗೆ ತನ್ನ ಮಗನೇ ಸರ್ವಸ್ವ. ಜೀವನದಲ್ಲಿ ಆತ ಸದಾ ಯಶಸ್ಸು ಕಾಣಲಿ ಎಂಬ ಹೆಬ್ಬಯಕೆಯಿಂದ ಈಕೆ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೇ ಈ ಕಥೆಯನ್ನು ರೋಚಕಗೊಳಿಸುತ್ತದೆ ಎಂದು ಹೇಳಿದರು.

ಶಂಕ್ರಣ್ಣ ಇಂದು ಬದುಕಿದ್ದರೆ.. 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ರು..

Published On - 6:28 pm, Mon, 7 December 20

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ