AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​ ದಂಧೆಯಲ್ಲಿ ಕೇಳಿ ಬರುತ್ತಿದೆ ಶೇಕ್ ಫೈಜಲ್ ಹೆಸರು.. ಯಾರೀತ?

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಶೇಕ್ ಫೈಜಲ್.. ಈ ಹೆಸರು ಡ್ರಗ್ಸ್ ಕೇಸ್​ನಲ್ಲಿ ಕೇಳಿಬಂದ ತಕ್ಷಣ ಹಲವರಿಗೆ ನಡುಕ ಶುರುವಾಗಿದೆ.. ಕರ್ನಾಟಕದ ರಾಜಕಾರಣಿಗಳು, ಕನ್ನಡ ಸಿನಿಮಾ ರಂಗ, ಬಾಲಿವುಡ್ ಸೇರಿದಂತೆ ಎಲ್ಲರ ಜೊತೆ ಈ ಶೇಕ್ ಫೈಜಲ್​ಗೆ ಲಿಂಕ್ ಇದೆ. ಸಂಜನಾಳನ್ನು ಶ್ರೀಲಂಕಾ ಕಸಿನೊಗೆ ಕರೆದುಕೊಂಡು ಹೋಗಿದ್ದು ಇವನೇ. ಈತ ಬಿಟಿಎಂ ಲೇಔಟ್ ನಿವಾಸಿಯಾಗಿದ್ದ. ಶ್ರೀಲಂಕಾದ ಬೇಲಿಸ್ ಕಸಿನೊದಲ್ಲಿ ಏಜೆಂಟ್ ಆಗಿದ್ದ. ಕಳೆದ ಹಲವು ವರ್ಷಗಳಿಂದ ರಾಹುಲ್ ಮತ್ತು ಶೇಕ್ ಫೈಜಲ್ ಒಟ್ಟಿಗೆ ವ್ಯವಹಾರ ನಡೆಸುತಿದ್ರು. ಹೀಗಾಗಿ […]

ಡ್ರಗ್ಸ್​ ದಂಧೆಯಲ್ಲಿ ಕೇಳಿ ಬರುತ್ತಿದೆ ಶೇಕ್ ಫೈಜಲ್ ಹೆಸರು.. ಯಾರೀತ?
ಆಯೇಷಾ ಬಾನು
|

Updated on:Sep 11, 2020 | 8:06 AM

Share

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಶೇಕ್ ಫೈಜಲ್.. ಈ ಹೆಸರು ಡ್ರಗ್ಸ್ ಕೇಸ್​ನಲ್ಲಿ ಕೇಳಿಬಂದ ತಕ್ಷಣ ಹಲವರಿಗೆ ನಡುಕ ಶುರುವಾಗಿದೆ.. ಕರ್ನಾಟಕದ ರಾಜಕಾರಣಿಗಳು, ಕನ್ನಡ ಸಿನಿಮಾ ರಂಗ, ಬಾಲಿವುಡ್ ಸೇರಿದಂತೆ ಎಲ್ಲರ ಜೊತೆ ಈ ಶೇಕ್ ಫೈಜಲ್​ಗೆ ಲಿಂಕ್ ಇದೆ. ಸಂಜನಾಳನ್ನು ಶ್ರೀಲಂಕಾ ಕಸಿನೊಗೆ ಕರೆದುಕೊಂಡು ಹೋಗಿದ್ದು ಇವನೇ.

ಈತ ಬಿಟಿಎಂ ಲೇಔಟ್ ನಿವಾಸಿಯಾಗಿದ್ದ. ಶ್ರೀಲಂಕಾದ ಬೇಲಿಸ್ ಕಸಿನೊದಲ್ಲಿ ಏಜೆಂಟ್ ಆಗಿದ್ದ. ಕಳೆದ ಹಲವು ವರ್ಷಗಳಿಂದ ರಾಹುಲ್ ಮತ್ತು ಶೇಕ್ ಫೈಜಲ್ ಒಟ್ಟಿಗೆ ವ್ಯವಹಾರ ನಡೆಸುತಿದ್ರು. ಹೀಗಾಗಿ ಸಿಸಿಬಿ ಶೇಕ್ ಫೈಜಲ್ ಹುಡುಕಾಟಕ್ಕೆ ವಿಶೇಷ ತಂಡ ರಚಿಸಿದೆ. ಶೇಕ್ ಫೈಜಲ್ ಸಿಕ್ಕಿಬಿದ್ರೆ ರಾಜಕಾರಣಿಗಳ ಇಂಟರ್ನ್ಯಾಷನಲ್ ನಂಟು, ಹಣದ ವ್ಯವಹಾರ, ಡ್ರಗ್ಸ್ ಸಾಗಾಟ, ಹವಾಲ ಎಲ್ಲವೂ ಬಯಲಾಗುತ್ತೆ.

Published On - 8:04 am, Fri, 11 September 20

ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ರಣರೋಚಕ ಘಟ್ಟದಲ್ಲಿ ಆಸ್ಟ್ರೇಲಿಯಾ vs ಇಂಗ್ಲೆಂಡ್ ಟೆಸ್ಟ್ ಪಂದ್ಯ
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ