AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ವರ್ಷ ಕಳೆದ್ರೂ ಇಲ್ಲಿ ಮೂಲಸೌಕರ್ಯವಿಲ್ಲ

ಬೆಂಗಳೂರು: ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ಎಚ್ಚರ.. ಹೈಫೈ ಅಪಾರ್ಟ್​ಮೆಂಟ್ ಅಂತಾ ಕಲರ್ ಕಲರ್ ಕಾಗೆ ಹಾರಿಸ್ತಾರೆ. ಕೋಟಿ ಕೋಟಿ ಹಣ ಪಡೀತಾರೆ. ಆದ್ರೆ ಮೂಲಸೌಕರ್ಯವೇ ಇರುವುದಿಲ್ಲ. ಇಲ್ಲಿ ವರ್ಷವಾದ್ರೂ ಅಪಾರ್ಟ್​ಮೆಂಟ್ ನಿವಾಸಿಗಳ ಗೋಳು ಕೇಳೋರಿಲ್ಲ. L&T ಸಂಸ್ಥೆ ಮಾಡಿದ ಮೋಸದ ಜಾಲ ಬಿಚ್ಚಿಟ್ಟಿದೆ ಟಿವಿ9. ಬೆಂಗಳೂರಿನ ಜಿಕೆವಿಕೆ ಬಳಿಯ ಬ್ಯಾಟರಾಯನಪುರ ಬಳಿಯಿರುವ ರೇನ್ ಟ್ರೀ ಬುಲೆವಾರ್ಡ್ ರೆಸಿಡೆನ್ಸಿ ನಿವಾಸಿಗಳ ಗೋಳು ಕೇಳೋರಿಲ್ಲ. ಇಲ್ಲಿನ ಮಂದಿ ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದಾರಂತೆ. ಮೂಲಸೌಕರ್ಯ ಕಲ್ಪಿಸದ ಫ್ಲ್ಯಾಟ್ ನೀಡಿದ್ದಾರೆ ಎಂಬ ಆರೋಪ […]

ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ವರ್ಷ ಕಳೆದ್ರೂ ಇಲ್ಲಿ ಮೂಲಸೌಕರ್ಯವಿಲ್ಲ
ಆಯೇಷಾ ಬಾನು
|

Updated on:Nov 22, 2020 | 9:45 AM

Share

ಬೆಂಗಳೂರು: ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ಎಚ್ಚರ.. ಹೈಫೈ ಅಪಾರ್ಟ್​ಮೆಂಟ್ ಅಂತಾ ಕಲರ್ ಕಲರ್ ಕಾಗೆ ಹಾರಿಸ್ತಾರೆ. ಕೋಟಿ ಕೋಟಿ ಹಣ ಪಡೀತಾರೆ. ಆದ್ರೆ ಮೂಲಸೌಕರ್ಯವೇ ಇರುವುದಿಲ್ಲ. ಇಲ್ಲಿ ವರ್ಷವಾದ್ರೂ ಅಪಾರ್ಟ್​ಮೆಂಟ್ ನಿವಾಸಿಗಳ ಗೋಳು ಕೇಳೋರಿಲ್ಲ. L&T ಸಂಸ್ಥೆ ಮಾಡಿದ ಮೋಸದ ಜಾಲ ಬಿಚ್ಚಿಟ್ಟಿದೆ ಟಿವಿ9.

ಬೆಂಗಳೂರಿನ ಜಿಕೆವಿಕೆ ಬಳಿಯ ಬ್ಯಾಟರಾಯನಪುರ ಬಳಿಯಿರುವ ರೇನ್ ಟ್ರೀ ಬುಲೆವಾರ್ಡ್ ರೆಸಿಡೆನ್ಸಿ ನಿವಾಸಿಗಳ ಗೋಳು ಕೇಳೋರಿಲ್ಲ. ಇಲ್ಲಿನ ಮಂದಿ ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದಾರಂತೆ. ಮೂಲಸೌಕರ್ಯ ಕಲ್ಪಿಸದ ಫ್ಲ್ಯಾಟ್ ನೀಡಿದ್ದಾರೆ ಎಂಬ ಆರೋಪ L&T ಕಂಪನಿಯ ಅಪಾರ್ಟ್‌ಮೆಂಟ್ ವಿರುದ್ಧ ಕೇಳಿ ಬಂದಿದೆ.

ಕೋಟಿ ಕೋಟಿ ಹಣ ಕೊಟ್ಟು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ವಿ ಆದ್ರೆ 1 ವರ್ಷದಿಂದ ನೀರು, ವಿದ್ಯುತ್, ಗ್ಯಾಸ್ ಕನೆಕ್ಷನ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಬಿಲ್ಡಿಂಗ್‌ನ ಪ್ರಾಜೆಕ್ಟ್ ಮ್ಯಾನೇಜರ್​ಗೆ ಪ್ರಶ್ನಿಸಿದ್ರೆ ನಮಗೂ ಇದಕ್ಕೂ ಸಂಬಂಧವಿಲ್ಲವೆಂದು ಉಡಾಫೆ ಉತ್ತರ ಕೊಡ್ತಿದ್ದಾರೆ ಎಂದು ಟಿವಿ9 ಬಳಿ ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಇವರ ಕಷ್ಟ ಪರಿಹರಿಸಬೇಕಿದೆ.

Published On - 9:44 am, Sun, 22 November 20

Follow Us
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ