AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀರ್ಘಕಾಲಿಕ ಕೊವಿಡ್​ ಚೇತರಿಕೆ ಬಳಿಕ ದೇಹದ ಫಿಟ್ನೆಸ್​ಗಾಗಿ ವ್ಯಾಯಾಮ​ ದಿನಚರಿಗೆ ಮರಳಿದ ಕತ್ರಿನಾ ಕೈಫ್​

Katrina Kaif: ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಕೊವಿಡ್​-19 ಸೋಂಕು ಲಕ್ಷಣಗಳಿಂದ ಸಂಪೂರ್ಣವಾಗಿ ಹೊರಬರಲು ಸಮಯ ಹಿಡಿಯುತ್ತದೆ. ನಿಮ್ಮ ದೇಹಕ್ಕೆ ಒತ್ತಡ ನೀಡದೇ ಮನಸ್ಸಿನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ.

ದೀರ್ಘಕಾಲಿಕ ಕೊವಿಡ್​ ಚೇತರಿಕೆ ಬಳಿಕ ದೇಹದ ಫಿಟ್ನೆಸ್​ಗಾಗಿ ವ್ಯಾಯಾಮ​ ದಿನಚರಿಗೆ ಮರಳಿದ ಕತ್ರಿನಾ ಕೈಫ್​
ಕತ್ರಿನಾ ಕೈಫ್​
TV9 Web
| Edited By: |

Updated on:Jun 18, 2021 | 12:18 PM

Share

ದೀರ್ಘಕಾಲಿಕ ಕೊವಿಡ್​ನಿಂದ ಹೊರ ಬಂದ ಮೇಲೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡಿರುವುದರ ಕುರಿತಾಗಿ ಆಲೋಚಿಸುವುದು ಒಳಿತು. ಕೊವಿಡ್​ ಸೋಂಕಿನ ವಿರುದ್ಧ ಹೋರಾಡಿದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಿರುತ್ತದೆ. ಪೌಷ್ಠಿಕ ಆಹಾರದ ಜತೆಗೆ ಉತ್ತಮ ವ್ಯಾಯಾಮ ರೂಢಿಯಲ್ಲಿಟ್ಟುಕೊಂಡರೆ ನಮ್ಮ ಆರೋಗ್ಯದ ಆರೈಕೆ ಮಾಡಿಕೊಳ್ಳಲು ಸಾಧ್ಯ. ದೀರ್ಘಕಾಲಿಕ ಕೊವಿಡ್​ನಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮತ್ತು ದೇಹದ ಫಿಟ್​ನೆಸ್​ ಕಾಪಾಡಿಕೊಳ್ಳಲು ತಮ್ಮ ಮೊದಲಿನ ದಿನಚರಿಗೆ ಮರಳಿದ ನಟಿ ಕತ್ರಿನಾ ಕೈಫ್​ ಸ್ಪೂರ್ತಿದಾಯಕ ಪೋಸ್ಟ್​ ಹಂಚಿಕೊಂಡಿದ್ದಾರೆ.

ಕೊವಿಡ್​ ನಂತ ಮರಳಿ ನನ್ನ ಮೊದಲಿನ ದಿನಚರಿಗೆ ಮರಳುವಂತೆ ನಾನು ಯೋಚಿಸಬೇಕು. ನೀವು ನಿಮ್ಮಲ್ಲಿ ಒಮ್ಮೆ ಯೋಚಿಸಿ. ಕೊವಿಡ್​ಗಿಂತಲೂ ಮೊದಲು ನಿಮ್ಮ ದಿನಚರಿ ಹೇಗಿತ್ತು? ನಿಧಾನವಾಗಿ ನಿಮ್ಮ ದೇಹವನ್ನು ಮೊದಲಿನ ದಿನಚರಿಗೆ ಹೊಂದಿಸಿ. ಹಂತ ಹಂತವಾಗಿ ದೇಹಕ್ಕೆ ವಿಶ್ರಾಂತಿ ನೀಡುತ್ತಾ ನಿಮ್ಮ ಮೊದಲಿನ ದಿನಚರಿಯತ್ತ ಸಾಗಲು ಪ್ರಯತ್ನಿಸಿ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

View this post on Instagram

A post shared by Katrina Kaif (@katrinakaif)

ಅವರವರ ದೇಹ ಪ್ರಕೃತಿಗೆ ಸಂಬಂಧಿಸಿದಂತೆ ಕೊವಿಡ್​-19 ಸೋಂಕು ಲಕ್ಷಣಗಳಿಂದ ಸಂಪೂರ್ಣವಾಗಿ ಹೊರಬರಲು ಸಮಯ ಹಿಡಿಯುತ್ತದೆ. ನಿಮ್ಮ ದೇಹಕ್ಕೆ ಒತ್ತಡ ನೀಡದೇ ಮನಸ್ಸಿನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ. ಕೊವಿಡ್​ಗಿಂತಲೂ ಮೊದಲು ನಿಮ್ಮ ದಿನಚರಿ ಹೇಗಿತ್ತು? ಎಂಬುದರ ಕುರಿತಾಗಿ ಯೋಚಿಸಿ ಮತ್ತು ಮೊದಲಿನ ಸ್ಥಿತಿಗೆ ನಿಮ್ಮ ದೇಹ ಒಗ್ಗುವಂತೆ ಹಂತಹಂತವಾಗಿ ದಿನಚರಿಯಲ್ಲಿ ತೊಡಗಿಕೊಳ್ಳಿ. ಹೆಚ್ಚು ವಿಶ್ರಾಂತಿಯೊಂದಿಗೆ ನಿಮ್ಮ ದಿನನಿತ್ಯದ ಚಟುವಟಿಕೆ ಇರಲಿ. ಯಾವುದೇ ಸಮಸ್ಯೆಯಿಂದ ಹೊರಬರಲು ಸಮಯ ಬೇಕೇಬೇಕು.

ಇದನ್ನೂ ಓದಿ:

Post Covid: ದೀರ್ಘಕಾಲಿಕ ಕೊವಿಡ್​ ಲಕ್ಷಣಗಳಿಂದ ಹೊರಬರಲು ಸರಳ ವಿಧಾನಗಳು

Long Covid Symptoms: ದೀರ್ಘಕಾಲಿಕ ಕೊವಿಡ್​ ರೋಗ ಲಕ್ಷಣಗಳು ಹಾಗೂ ನಿರ್ವಹಿಸುವ ಕೆಲವು ಸಲಹೆಗಳು

Published On - 12:17 pm, Fri, 18 June 21

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್