AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ

positive ಚಿಂತನೆ ಎಂಬುದು ನಿಮ್ಮಲ್ಲಿ ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಭಾವನೆಗೆ ಇಷ್ಟವಾಗುವ ಆಸಕ್ತಿಯುತವಾದ ಪುಸ್ತಕಗಳನ್ನು ಓದಿ. ಓದು ನಿಮ್ಮ ಒತ್ತಡ ಮಾತ್ರವಲ್ಲ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.

Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 24, 2022 | 7:27 AM

Share

positive ಯೋಚನೆ ಎನ್ನುವುದು ನಿಮ್ಮ ಜೀವನದಲ್ಲಿ ಪ್ರತಿ ಬಾರಿ ಬರಬೇಕು, positive ಚಿಂತನೆಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಲು ಒಂದು ಸ್ಪಷ್ಟವಾದ ಮಾರ್ಗಬೇಕು, ಅದಕ್ಕಾಗಿ positive ಹಾದಿಯನ್ನು ನಿಮ್ಮ ಮನಸ್ಸಿನಲ್ಲಿ ಸೃಷ್ಟಿ ಮಾಡಿಕೊಳ್ಳಬೇಕು ಆಗಾ ಮಾತ್ರ ನೀವು ಒತ್ತಡದಿಂದ ದೂರವಾಗಬಹುದು, ಅದಕ್ಕಾಗಿ positive ಚಿಂತನೆ ಯಾವತ್ತಿಗೂ ನಿಮ್ಮ ಜೊತೆಗೆ ಇರಬೇಕು.

positive ಚಿಂತನೆ ಎಂಬುದು ನಿಮ್ಮಲ್ಲಿ ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಭಾವನೆಗೆ ಇಷ್ಟವಾಗುವ ಆಸಕ್ತಿಯುತವಾದ ಪುಸ್ತಕಗಳನ್ನು ಓದಿ. ಓದು ನಿಮ್ಮ ಒತ್ತಡ ಮಾತ್ರವಲ್ಲ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. positive ಚಿಂತನೆ ಬೆಳೆಸಿಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು ಆಗಾ ಮಾತ್ರ ನಿಮ್ಮ positive ಮೌಲ್ಯಗಳನ್ನು ಕೂಡ ಬೆಳೆಸಿಕೊಳ್ಳಬೇಕು.

positive ಚಿಂತನೆಗಳಿಗೆ ಪುಸ್ತಕ ಒಂದು ಉತ್ತಮ ಮಾರ್ಗ, ಅದಕ್ಕಾಗಿ ಪುಸ್ತಕದಿಂದ ಎಲ್ಲವನ್ನು ಪಡೆದುಕೊಳ್ಳಬಹುದು, ಉತ್ತಮ ಪುಸ್ತಕ, ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು ನಿಮ್ಮ ಧನಾತ್ಮಕ ಚಿಂತನೆಯನ್ನು ಬೆಳೆಸಬಹುದು ಎಂದು ನಿಮ್ಮ ಮನಸ್ಸಿಗೆ ಗೊತ್ತಾದರೆ ಖಂಡಿತ ನೀವು ಆ ಪುಸ್ತಕವನ್ನು ಓದಬಹುದು, ಇದು ನಿಮ್ಮ ಜೀವನದಲ್ಲಿ ಒಂದು ಬದಲಾವಣೆಯನ್ನು ಮತ್ತು ನಿಮ್ಮಲ್ಲಿ positive ಚಿಂತನೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಅದಕ್ಕಾಗಿ ಪ್ರತಿ ಬಾರಿ ನೀವು ಪುಸ್ತಕವನ್ನು ಓದುವ ಹಾವ್ಯಸವನ್ನು ಬೆಳೆಸಿಕೊಳ್ಳಿ.

ಇದನ್ನು ಓದಿ : Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?

ಪುಸ್ತಕ ಒಂದು ಜ್ಞಾನದ ಭಂಡಾರದಂತೆ, ಹಾಗೆ ಅದು ನಿಮ್ಮ ಮನಸ್ಸಿನ ಒತ್ತಡ, ಕೆಲಸದ ಒತ್ತಡವನ್ನು ಕಡಿಮೆ ಮಾಡುವ ದೊಡ್ಡ ಶಕ್ತಿಯು ಹೌದು, ಸ್ಟೋರಿ ಪುಸ್ತಕಗಳನ್ನು ಓದಿ. ಜತೆಗೆ ನಿಮಗೆ ಅರ್ಥವಾಗುವ ಪುಸ್ತಕಗಳನ್ನು ಓದಿ. ಪುಸ್ತಕ ಓದುವಾಗ ನೀವು ಒಬ್ಬಂಟಿಯಾಗಿ ಪ್ರಶಾಂತವಾಗಿರುವ ಸ್ಥಳದಲ್ಲಿ ನೀವು ಪುಸ್ತಕ ಓದಿ, ಅದು ನಿಮ್ಮ ಮನಸ್ಸಿಗೆ ಒಂದು ಶಾಂತಿ ಮತ್ತು positive ಯೋಚನೆಗಳಿಗೆ ದಾರಿ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ತಮಿಳುನಾಡು ಚುನಾವಣೆ: ಯಾವ ಪಕ್ಷದ ಜತೆಯೂ ಮೈತ್ರಿ ಇಲ್ಲ: ವಿಜಯ್
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ
ಮಹಾ ಶಿವರಾತ್ರಿಯಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ: ಜಿಬಿಎ ಆದೇಶ