AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ

positive ಚಿಂತನೆ ಎಂಬುದು ನಿಮ್ಮಲ್ಲಿ ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಭಾವನೆಗೆ ಇಷ್ಟವಾಗುವ ಆಸಕ್ತಿಯುತವಾದ ಪುಸ್ತಕಗಳನ್ನು ಓದಿ. ಓದು ನಿಮ್ಮ ಒತ್ತಡ ಮಾತ್ರವಲ್ಲ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ.

Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 24, 2022 | 7:27 AM

Share

positive ಯೋಚನೆ ಎನ್ನುವುದು ನಿಮ್ಮ ಜೀವನದಲ್ಲಿ ಪ್ರತಿ ಬಾರಿ ಬರಬೇಕು, positive ಚಿಂತನೆಯನ್ನು ನಿಮ್ಮಲ್ಲಿ ಬೆಳೆಸಿಕೊಳ್ಳಲು ಒಂದು ಸ್ಪಷ್ಟವಾದ ಮಾರ್ಗಬೇಕು, ಅದಕ್ಕಾಗಿ positive ಹಾದಿಯನ್ನು ನಿಮ್ಮ ಮನಸ್ಸಿನಲ್ಲಿ ಸೃಷ್ಟಿ ಮಾಡಿಕೊಳ್ಳಬೇಕು ಆಗಾ ಮಾತ್ರ ನೀವು ಒತ್ತಡದಿಂದ ದೂರವಾಗಬಹುದು, ಅದಕ್ಕಾಗಿ positive ಚಿಂತನೆ ಯಾವತ್ತಿಗೂ ನಿಮ್ಮ ಜೊತೆಗೆ ಇರಬೇಕು.

positive ಚಿಂತನೆ ಎಂಬುದು ನಿಮ್ಮಲ್ಲಿ ಹೊಸ ಆಲೋಚನೆಗಳನ್ನು ಸೃಷ್ಟಿಸಬೇಕು. ಅದಕ್ಕಾಗಿ ಪ್ರತಿದಿನ ನಿಮ್ಮ ಮನಸ್ಸಿಗೆ ಮತ್ತು ನಿಮ್ಮ ಭಾವನೆಗೆ ಇಷ್ಟವಾಗುವ ಆಸಕ್ತಿಯುತವಾದ ಪುಸ್ತಕಗಳನ್ನು ಓದಿ. ಓದು ನಿಮ್ಮ ಒತ್ತಡ ಮಾತ್ರವಲ್ಲ ನಿಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ. positive ಚಿಂತನೆ ಬೆಳೆಸಿಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು ಆಗಾ ಮಾತ್ರ ನಿಮ್ಮ positive ಮೌಲ್ಯಗಳನ್ನು ಕೂಡ ಬೆಳೆಸಿಕೊಳ್ಳಬೇಕು.

positive ಚಿಂತನೆಗಳಿಗೆ ಪುಸ್ತಕ ಒಂದು ಉತ್ತಮ ಮಾರ್ಗ, ಅದಕ್ಕಾಗಿ ಪುಸ್ತಕದಿಂದ ಎಲ್ಲವನ್ನು ಪಡೆದುಕೊಳ್ಳಬಹುದು, ಉತ್ತಮ ಪುಸ್ತಕ, ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಬಹುದು ನಿಮ್ಮ ಧನಾತ್ಮಕ ಚಿಂತನೆಯನ್ನು ಬೆಳೆಸಬಹುದು ಎಂದು ನಿಮ್ಮ ಮನಸ್ಸಿಗೆ ಗೊತ್ತಾದರೆ ಖಂಡಿತ ನೀವು ಆ ಪುಸ್ತಕವನ್ನು ಓದಬಹುದು, ಇದು ನಿಮ್ಮ ಜೀವನದಲ್ಲಿ ಒಂದು ಬದಲಾವಣೆಯನ್ನು ಮತ್ತು ನಿಮ್ಮಲ್ಲಿ positive ಚಿಂತನೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಅದಕ್ಕಾಗಿ ಪ್ರತಿ ಬಾರಿ ನೀವು ಪುಸ್ತಕವನ್ನು ಓದುವ ಹಾವ್ಯಸವನ್ನು ಬೆಳೆಸಿಕೊಳ್ಳಿ.

ಇದನ್ನು ಓದಿ : Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?

ಪುಸ್ತಕ ಒಂದು ಜ್ಞಾನದ ಭಂಡಾರದಂತೆ, ಹಾಗೆ ಅದು ನಿಮ್ಮ ಮನಸ್ಸಿನ ಒತ್ತಡ, ಕೆಲಸದ ಒತ್ತಡವನ್ನು ಕಡಿಮೆ ಮಾಡುವ ದೊಡ್ಡ ಶಕ್ತಿಯು ಹೌದು, ಸ್ಟೋರಿ ಪುಸ್ತಕಗಳನ್ನು ಓದಿ. ಜತೆಗೆ ನಿಮಗೆ ಅರ್ಥವಾಗುವ ಪುಸ್ತಕಗಳನ್ನು ಓದಿ. ಪುಸ್ತಕ ಓದುವಾಗ ನೀವು ಒಬ್ಬಂಟಿಯಾಗಿ ಪ್ರಶಾಂತವಾಗಿರುವ ಸ್ಥಳದಲ್ಲಿ ನೀವು ಪುಸ್ತಕ ಓದಿ, ಅದು ನಿಮ್ಮ ಮನಸ್ಸಿಗೆ ಒಂದು ಶಾಂತಿ ಮತ್ತು positive ಯೋಚನೆಗಳಿಗೆ ದಾರಿ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ