Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?

ಹಾಡಿನಿಂದ ನಿಮ್ಮಲ್ಲಿ positive ಚಿಂತನೆಗಳನ್ನು ಹೆಚ್ಚಿಸಿಕೊಳ್ಳಬಹುದು, ಹಾಡು ನಿಮ್ಮ ಹೃದಯಕ್ಕೆ ಮುಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಾಡು ಕಾಡುತ್ತಿರುತ್ತದೆ. ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಒಂದು ಒಳ್ಳೆಯ ಭಾವನೆಗಳನ್ನು ಬೆಳೆಸುತ್ತದೆ.

Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?
Positive thinking
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2022 | 7:11 AM

ಜೀವನದಲ್ಲಿ ಎಲ್ಲವನ್ನು ಮರೆಸುವ ಶಕ್ತಿ ಇರುವುದು ಹಾಡಿಗೆ, ನಿಮ್ಮನ್ನು ಯಾವತ್ತೂ ಕಾಡುವ, ಜೀವನದಲ್ಲಿ ಒಂದು ರೀತಿಯ positive ವಿಚಾರಗಳನ್ನು ಹುಟ್ಟು ಹಾಕುವ ಹಾಡುಗಳು ನಿಮ್ಮನ್ನು ಕಾಡುವುದು ಖಂಡಿತ, ಕೆಲವೊಂದು ಹಾಡುಗಳು ನಿಮ್ಮ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಬಹುದು, ನಿಮ್ಮ ದುಃಖಗಳನ್ನು ದೂರು ಮಾಡಬಹುದು, ಇನ್ನೂ ಕೆಲವೊಂದು ಹಾಡುಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಬಹುದು. ಪ್ರತಿಯೊಂದು ವಿಚಾರಕ್ಕೂ ನಿಮ್ಮ ಇಷ್ಟದ ಹಾಡು ನಿಮಗೆ ಸಮಾಧಾನ ನೀಡಬಹುದು.

ಹಾಡಿನಿಂದ ನಿಮ್ಮಲ್ಲಿ positive ಚಿಂತನೆಗಳನ್ನು ಹೆಚ್ಚಿಸಿಕೊಳ್ಳಬಹುದು, ಹಾಡು ನಿಮ್ಮ ಹೃದಯಕ್ಕೆ ಮುಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಾಡು ಕಾಡುತ್ತಿರುತ್ತದೆ. ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಒಂದು ಒಳ್ಳೆಯ ಭಾವನೆಗಳನ್ನು ಬೆಳೆಸುತ್ತದೆ.

ನೀವು ಒಬ್ಬಂಟಿಯಾಗಿದ್ದಾಗ ಖಂಡಿತ ನಿಮ್ಮ ಮೆಚ್ಚಿನ ಹಾಡು ತುಂಬಾ ಸಹಾಯವನ್ನು ಮಾಡುತ್ತದೆ. ಏಕೆಂದರೆ ನೀವು ಒಬ್ಬಂಟಿಯಾಗಿದ್ದಾಗ ನಿಮ್ಮ ಮನಸ್ಸಿನಲ್ಲಿ ಅನೇಕ ನೋವುಗಳು ಇರುತ್ತದೆ. ನಿಮ್ಮಲ್ಲಿ negative ವಿಚಾರಗಳು ಇರುತ್ತದೆ. ಅದಕ್ಕಾಗಿ ನಿಮ್ಮಲ್ಲಿರುವ negative ವಿಚಾರಗಳನ್ನು ತೆಗೆದು ಹಾಕಿ, ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸಿಕೊಳ್ಳಲು ನಿಮ್ಮಲ್ಲಿ ಆಳವಾಗಿ ಬೇರೂರಿರುವ, ಪ್ರತಿಕ್ಷಣ ನಿಮಗೆ ನೆಮ್ಮದಿ ನೀಡುವ, ನಿಮ್ಮಲ್ಲಿ positive ಯೋಚನೆಗಳನ್ನು ಸೃಷ್ಟಿಸುವ ಹಾಡುಗಳನ್ನು ಕೇಳಿ.

ಇದನ್ನು ಓದಿ:  ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ

ಹಾಡುಗಳಿಗೆ ಒಂದು ಶಕ್ತಿ ಇದೆ, ಅದು ಯಾವಾಗ ಬೇಕಾದರೂ ನಿಮ್ಮ ಒಂಟಿತನವನ್ನು ದೂರು ಮಾಡುತ್ತದೆ, ಮಾನಸಿಕವಾಗಿ ನಿಮಗೆ ಧೈರ್ಯವನ್ನು ನೀಡುತ್ತದೆ. ಜತೆ ಜತೆಗೆ ನಿಮ್ಮ positive ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಡು ಎನ್ನುವುದು positive ಉಸಿರು, ಅದು ಎಲ್ಲ ನೋವುಗಳನ್ನು ಮರೆ ಮಾಡುತ್ತದೆ. ಬಸ್ಸಿನಲ್ಲಿ, ಕಾರಿನಲ್ಲಿ, ಎಲ್ಲಾದರೂ ಸರಿ ನೀವು ಒಬ್ಬಂಟಿಯಾಗಿರುವಾಗ ಹಾಡು ಕೇಳಿ. ನಿಮ್ಮಲ್ಲಿ ದುಃಖ ಹೆಚ್ಚಾದಾಗ, negative ವಿಚಾರಗಳು ಬಂದಾಗ ಹಾಡು ಕೇಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ