AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?

ಹಾಡಿನಿಂದ ನಿಮ್ಮಲ್ಲಿ positive ಚಿಂತನೆಗಳನ್ನು ಹೆಚ್ಚಿಸಿಕೊಳ್ಳಬಹುದು, ಹಾಡು ನಿಮ್ಮ ಹೃದಯಕ್ಕೆ ಮುಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಾಡು ಕಾಡುತ್ತಿರುತ್ತದೆ. ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಒಂದು ಒಳ್ಳೆಯ ಭಾವನೆಗಳನ್ನು ಬೆಳೆಸುತ್ತದೆ.

Positive Thinking: ಹಾಡಿನಿಂದ positive ಯೋಚನೆ ಬೆಳೆಸಿಕೊಳ್ಳಬಹುದು, ಅದು ಹೇಗೆ?
Positive thinking
TV9 Web
| Edited By: |

Updated on: Nov 23, 2022 | 7:11 AM

Share

ಜೀವನದಲ್ಲಿ ಎಲ್ಲವನ್ನು ಮರೆಸುವ ಶಕ್ತಿ ಇರುವುದು ಹಾಡಿಗೆ, ನಿಮ್ಮನ್ನು ಯಾವತ್ತೂ ಕಾಡುವ, ಜೀವನದಲ್ಲಿ ಒಂದು ರೀತಿಯ positive ವಿಚಾರಗಳನ್ನು ಹುಟ್ಟು ಹಾಕುವ ಹಾಡುಗಳು ನಿಮ್ಮನ್ನು ಕಾಡುವುದು ಖಂಡಿತ, ಕೆಲವೊಂದು ಹಾಡುಗಳು ನಿಮ್ಮ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಬಹುದು, ನಿಮ್ಮ ದುಃಖಗಳನ್ನು ದೂರು ಮಾಡಬಹುದು, ಇನ್ನೂ ಕೆಲವೊಂದು ಹಾಡುಗಳು ನಿಮ್ಮ ಒತ್ತಡವನ್ನು ಕಡಿಮೆ ಮಾಡಬಹುದು. ಪ್ರತಿಯೊಂದು ವಿಚಾರಕ್ಕೂ ನಿಮ್ಮ ಇಷ್ಟದ ಹಾಡು ನಿಮಗೆ ಸಮಾಧಾನ ನೀಡಬಹುದು.

ಹಾಡಿನಿಂದ ನಿಮ್ಮಲ್ಲಿ positive ಚಿಂತನೆಗಳನ್ನು ಹೆಚ್ಚಿಸಿಕೊಳ್ಳಬಹುದು, ಹಾಡು ನಿಮ್ಮ ಹೃದಯಕ್ಕೆ ಮುಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಅದಕ್ಕೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹಾಡು ಕಾಡುತ್ತಿರುತ್ತದೆ. ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಒಂದು ಒಳ್ಳೆಯ ಭಾವನೆಗಳನ್ನು ಬೆಳೆಸುತ್ತದೆ.

ನೀವು ಒಬ್ಬಂಟಿಯಾಗಿದ್ದಾಗ ಖಂಡಿತ ನಿಮ್ಮ ಮೆಚ್ಚಿನ ಹಾಡು ತುಂಬಾ ಸಹಾಯವನ್ನು ಮಾಡುತ್ತದೆ. ಏಕೆಂದರೆ ನೀವು ಒಬ್ಬಂಟಿಯಾಗಿದ್ದಾಗ ನಿಮ್ಮ ಮನಸ್ಸಿನಲ್ಲಿ ಅನೇಕ ನೋವುಗಳು ಇರುತ್ತದೆ. ನಿಮ್ಮಲ್ಲಿ negative ವಿಚಾರಗಳು ಇರುತ್ತದೆ. ಅದಕ್ಕಾಗಿ ನಿಮ್ಮಲ್ಲಿರುವ negative ವಿಚಾರಗಳನ್ನು ತೆಗೆದು ಹಾಕಿ, ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸಿಕೊಳ್ಳಲು ನಿಮ್ಮಲ್ಲಿ ಆಳವಾಗಿ ಬೇರೂರಿರುವ, ಪ್ರತಿಕ್ಷಣ ನಿಮಗೆ ನೆಮ್ಮದಿ ನೀಡುವ, ನಿಮ್ಮಲ್ಲಿ positive ಯೋಚನೆಗಳನ್ನು ಸೃಷ್ಟಿಸುವ ಹಾಡುಗಳನ್ನು ಕೇಳಿ.

ಇದನ್ನು ಓದಿ:  ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ

ಹಾಡುಗಳಿಗೆ ಒಂದು ಶಕ್ತಿ ಇದೆ, ಅದು ಯಾವಾಗ ಬೇಕಾದರೂ ನಿಮ್ಮ ಒಂಟಿತನವನ್ನು ದೂರು ಮಾಡುತ್ತದೆ, ಮಾನಸಿಕವಾಗಿ ನಿಮಗೆ ಧೈರ್ಯವನ್ನು ನೀಡುತ್ತದೆ. ಜತೆ ಜತೆಗೆ ನಿಮ್ಮ positive ಯೋಚನೆಗಳಿಗೆ ದಾರಿ ಮಾಡಿಕೊಡುತ್ತದೆ. ಹಾಡು ಎನ್ನುವುದು positive ಉಸಿರು, ಅದು ಎಲ್ಲ ನೋವುಗಳನ್ನು ಮರೆ ಮಾಡುತ್ತದೆ. ಬಸ್ಸಿನಲ್ಲಿ, ಕಾರಿನಲ್ಲಿ, ಎಲ್ಲಾದರೂ ಸರಿ ನೀವು ಒಬ್ಬಂಟಿಯಾಗಿರುವಾಗ ಹಾಡು ಕೇಳಿ. ನಿಮ್ಮಲ್ಲಿ ದುಃಖ ಹೆಚ್ಚಾದಾಗ, negative ವಿಚಾರಗಳು ಬಂದಾಗ ಹಾಡು ಕೇಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ
ಶಿಶುಗಳ ಕಳ್ಳತನ ತಡೆಯಲು ಹೊಸ ಪ್ಲಾನ್ ಮಾಡಿದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ