AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ

ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 22, 2022 | 7:30 AM

Share

ಜೀವನದಲ್ಲಿ ಎಲ್ಲ ಕಡೆಯಿಂದ ಧನತ್ಮಾಕ ಶಕ್ತಿ ಸಿಗುವುದು ಅಸಾಧ್ಯ, ಏಕೆಂದರೆ ಅದಕ್ಕೆ ತಕ್ಕಂತೆ ನಿಮಗೆ ವಾತಾವರಣವು ಇರಬೇಕು. ಅದಕ್ಕಾಗಿ ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

ಪರಿಸರ ಒಂದು ಅದ್ಭುತ ಶಕ್ತಿಯನ್ನು ಹೊಂದಿದೆ, ಅದಕ್ಕಾಗಿ ಪರಿಸರ ಜೊತೆಗೆ ನೀವು ಪ್ರತಿಬಾರಿ ಧನತ್ಮಾಕ ಯೋಚನೆಗಳನ್ನು ಮಾಡಲು ಸಾಧ್ಯ ಏಕೆಂದರೆ ಪರಿಸರಕ್ಕೆ ಮನುಷ್ಯನನ್ನು ಸೆಳೆದುಕೊಳ್ಳವ ಶಕ್ತಿ ಇದೆ. ಅದಕ್ಕಾಗಿ ಈ ಪರಿಸರದಲ್ಲಿ ಸೃಷ್ಟಿಯಾಗಿರುವ ಕೆಲವೊಂದು ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ. ಇದರಲ್ಲೂ ನಿಮಗೆ ಇಷ್ಟ ಇರುವ ಸ್ಥಳಗಳಿಗೆ ಭೇಟಿ ನೀಡಿ.

ನಿಮ್ಮಲ್ಲಿ positive ಯೋಚನೆ ಬೆಳೆಯಲು ಇದು ಸಹಕಾರಿಯಾಗಿರುತ್ತದೆ. ಇಲ್ಲಿ ನಿಮ್ಮ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಲು ಮತ್ತು ಯಾವುದೇ ಕೆಟ್ಟ ಯೋಚನೆಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪರಿಣಾಮವನ್ನು ಉಂಟು ಮಾಡಿರುತ್ತದೆ, ಅದಕ್ಕಾಗಿ ನಿಮ್ಮ ಜೀವನದಲ್ಲಿ ನಡೆದ ಅನೇಕ ಕೆಟ್ಟ ಘಟನೆ, ಯೋಚನೆ, ಬಾಧಿತ ವಿಚಾರಗಳನ್ನು ನೀವು ಇಲ್ಲಿ ಹೇಳಿಕೊಳ್ಳಿ.

ಇದನ್ನು ಓದಿ: Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ಸಾಧ್ಯವಾದರೆ ಇಲ್ಲಿ ಒಬ್ಬಂಟಿಯಾಗಿ ನಿಂತು ಜೋರಾಗಿ ನಿಮ್ಮ ಮನಸ್ಸಿನ ನೋವು, ಒತ್ತಡಗಳನ್ನು ಹೇಳಿಕೊಳ್ಳಿ, ಸ್ನೇಹಿತr ಜೊತೆಗೆ ಹೋಗದೆ ಒಬ್ಬರೇ ನಿಮಗೆ ಪ್ರೀಯವಾದ ಸ್ಥಳಕ್ಕೆ ಭೇಟಿ, ಇಲ್ಲಿ ಒಂದು ಸ್ವಚ್ಛಂದ ಗಾಳಿಯನ್ನು, ಪ್ರಕಾಶಮಾನವಾದ ಸೂರ್ಯ ಬೆಳಕನ್ನು, ಹಕ್ಕಿಗಳ ಚಿಲಿಪಿಲಿ ಹಾಡನ್ನು ಕೇಳಿಕೊಂಡು ಮನಸ್ಸಿನ ಒತ್ತಡವನ್ನು ಕಳೆದು, positive ಯೋಚನೆಯನ್ನು ಮಾಡಿ.

ಇನ್ನೂ ನಿಮ್ಮನ್ನು ನೀವು ಸಮಾಧನ ಮಾಡಿಕೊಳ್ಳಬೇಕಾದರೆ ನೀವು ಪರಿಸರ ಜೊತೆಗೆ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ಹಾಡನ್ನು ಹೇರ್​ಫೋನ್ ಹಾಕಿಕೊಂಡು ಕೇಳಿ ಖಂಡಿತ ನಿಮ್ಮಲ್ಲಿ positive ಚಿಂತನೆಯನ್ನು ಬೆಳೆಸುತ್ತದೆ. ಬದುಕಿಗೆ ಒಂದು ಸ್ಪಷ್ಟ ಮತ್ತು ನೆಮ್ಮದಿ ಬೇಕಾದರೆ ಖಂಡಿತ ನಿಮ್ಮಲ್ಲಿ positive ವಿಚಾರಗಳು ಇರಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ