AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ

ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Nov 22, 2022 | 7:30 AM

Share

ಜೀವನದಲ್ಲಿ ಎಲ್ಲ ಕಡೆಯಿಂದ ಧನತ್ಮಾಕ ಶಕ್ತಿ ಸಿಗುವುದು ಅಸಾಧ್ಯ, ಏಕೆಂದರೆ ಅದಕ್ಕೆ ತಕ್ಕಂತೆ ನಿಮಗೆ ವಾತಾವರಣವು ಇರಬೇಕು. ಅದಕ್ಕಾಗಿ ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

ಪರಿಸರ ಒಂದು ಅದ್ಭುತ ಶಕ್ತಿಯನ್ನು ಹೊಂದಿದೆ, ಅದಕ್ಕಾಗಿ ಪರಿಸರ ಜೊತೆಗೆ ನೀವು ಪ್ರತಿಬಾರಿ ಧನತ್ಮಾಕ ಯೋಚನೆಗಳನ್ನು ಮಾಡಲು ಸಾಧ್ಯ ಏಕೆಂದರೆ ಪರಿಸರಕ್ಕೆ ಮನುಷ್ಯನನ್ನು ಸೆಳೆದುಕೊಳ್ಳವ ಶಕ್ತಿ ಇದೆ. ಅದಕ್ಕಾಗಿ ಈ ಪರಿಸರದಲ್ಲಿ ಸೃಷ್ಟಿಯಾಗಿರುವ ಕೆಲವೊಂದು ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ. ಇದರಲ್ಲೂ ನಿಮಗೆ ಇಷ್ಟ ಇರುವ ಸ್ಥಳಗಳಿಗೆ ಭೇಟಿ ನೀಡಿ.

ನಿಮ್ಮಲ್ಲಿ positive ಯೋಚನೆ ಬೆಳೆಯಲು ಇದು ಸಹಕಾರಿಯಾಗಿರುತ್ತದೆ. ಇಲ್ಲಿ ನಿಮ್ಮ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಲು ಮತ್ತು ಯಾವುದೇ ಕೆಟ್ಟ ಯೋಚನೆಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪರಿಣಾಮವನ್ನು ಉಂಟು ಮಾಡಿರುತ್ತದೆ, ಅದಕ್ಕಾಗಿ ನಿಮ್ಮ ಜೀವನದಲ್ಲಿ ನಡೆದ ಅನೇಕ ಕೆಟ್ಟ ಘಟನೆ, ಯೋಚನೆ, ಬಾಧಿತ ವಿಚಾರಗಳನ್ನು ನೀವು ಇಲ್ಲಿ ಹೇಳಿಕೊಳ್ಳಿ.

ಇದನ್ನು ಓದಿ: Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ಸಾಧ್ಯವಾದರೆ ಇಲ್ಲಿ ಒಬ್ಬಂಟಿಯಾಗಿ ನಿಂತು ಜೋರಾಗಿ ನಿಮ್ಮ ಮನಸ್ಸಿನ ನೋವು, ಒತ್ತಡಗಳನ್ನು ಹೇಳಿಕೊಳ್ಳಿ, ಸ್ನೇಹಿತr ಜೊತೆಗೆ ಹೋಗದೆ ಒಬ್ಬರೇ ನಿಮಗೆ ಪ್ರೀಯವಾದ ಸ್ಥಳಕ್ಕೆ ಭೇಟಿ, ಇಲ್ಲಿ ಒಂದು ಸ್ವಚ್ಛಂದ ಗಾಳಿಯನ್ನು, ಪ್ರಕಾಶಮಾನವಾದ ಸೂರ್ಯ ಬೆಳಕನ್ನು, ಹಕ್ಕಿಗಳ ಚಿಲಿಪಿಲಿ ಹಾಡನ್ನು ಕೇಳಿಕೊಂಡು ಮನಸ್ಸಿನ ಒತ್ತಡವನ್ನು ಕಳೆದು, positive ಯೋಚನೆಯನ್ನು ಮಾಡಿ.

ಇನ್ನೂ ನಿಮ್ಮನ್ನು ನೀವು ಸಮಾಧನ ಮಾಡಿಕೊಳ್ಳಬೇಕಾದರೆ ನೀವು ಪರಿಸರ ಜೊತೆಗೆ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ಹಾಡನ್ನು ಹೇರ್​ಫೋನ್ ಹಾಕಿಕೊಂಡು ಕೇಳಿ ಖಂಡಿತ ನಿಮ್ಮಲ್ಲಿ positive ಚಿಂತನೆಯನ್ನು ಬೆಳೆಸುತ್ತದೆ. ಬದುಕಿಗೆ ಒಂದು ಸ್ಪಷ್ಟ ಮತ್ತು ನೆಮ್ಮದಿ ಬೇಕಾದರೆ ಖಂಡಿತ ನಿಮ್ಮಲ್ಲಿ positive ವಿಚಾರಗಳು ಇರಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ವಿದೇಶದಲ್ಲಿರೋ ಕನ್ನಡಿಗರಿಗೆ 6ನೇ ಗ್ಯಾರಂಟಿ ನೀಡಿದ ಡಿಕೆಶಿ
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಖಗೋಳ ವಿಸ್ಮಯ: ಸೂರ್ಯನ ಸುತ್ತ ಕಾಣಿಸಿತು ಆಕರ್ಷಕ ಸ್ವರ್ಣ ಉಂಗುರ!
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರಿಗೆ ಭರ್ಜರಿ ಕೊಡುಗೆ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
ಕೊಪ್ಪಳ: ಯರೇ ಹಂಚಿನಾಳ ಗ್ರಾಮದಲ್ಲಿ ಕುಡಿಯುವ ನೀರಿನ ಬಿಕ್ಕಟ್ಟು ತೀವ್ರ
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
‘ಆ ಸಿನಿಮಾ ಬಳಿಕ ಮಹಿಳಾ ಫ್ಯಾನ್ಸ್ ಹೆಚ್ಚಾಗಿದ್ದಾರೆ’; ವಿನೋದ್ ರಾಜ್
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
ಒಮ್ಮೆಯೂ ಅಯೋಧ್ಯೆಗೆ ಹೋಗದವರು ರಾಮಭಕ್ತಿಯ ನಾಟಕವಾಡುತ್ತಿದ್ದಾರೆ; ಸಿಎಂ ಯೋಗಿ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ