Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2022 | 7:02 AM

ಪ್ರತಿ ಬಾರಿ ನಿಮ್ಮ ನಗು ನಿಮ್ಮ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಏಕೆಂದರೆ ನಗುವಿಗೆ ಅಂತಹ ದೊಡ್ಡ ಶಕ್ತಿಯಿದೆ. ಹಿರಿಯರು ಹೇಳಿದಂತೆ ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

ನಗು ಒಂದು ಮುಗ್ದ ಶಕ್ತಿ, ಅದನ್ನು ಯಾರಿದಲ್ಲೂ ತಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಗು ಒಂದು ಭಾವನೆ, ಅದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವ ಮಂತ್ರಿಕಾ, ಹಾಗಾಗಿ ಪ್ರತಿಯೊಂದು ವಿಚಾರಕ್ಕೂ ನೀವು ನಗು ಮುಖದಿಂದಲ್ಲೇ ಉತ್ತರ ನೀಡಿ.ಈ ನಗು ನಿಮ್ಮಲ್ಲಿ ಧನತ್ಮಾಕ ಚಿಂತನೆಯನ್ನು ಸೃಷ್ಟಿ ಮಾಡುತ್ತದೆ.

ಪ್ರತಿಕ್ಷಣ, ಪ್ರತಿ ನಿಮಿಷವೂ positive ವಿಚಾರಗಳನ್ನು ನಿಮ್ಮಲ್ಲಿ ಸೃಷ್ಟಿ ಮಾಡುತ್ತದೆ. ಅದಕ್ಕಾಗಿ ನಗು ನಿಮ್ಮ ಉತ್ತಮ positive ಸ್ನೇಹಿತ, ಯಾರು ಬೈದರು ನಗುವಿನಿಂದ ಇರಿ, ಯಾವ ಒತ್ತಡಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಸಮಾಧಾನದಿಂದ ಪರಿಹಾರ ಮಾಡಿ, ನಿಮ್ಮ ನಗುವಿನಲ್ಲೂ ಒಂದು ಶ್ರದ್ಧೆ ಇದೆ. ಅದಕ್ಕಾಗಿ ನಿಮ್ಮ ನಗು ನಿಮ್ಮನ್ನು positive ರೀತಿಯಲ್ಲಿ ಬೆಳೆಯುಂತೆ ಮಾಡುತ್ತದೆ.

ಇದನ್ನು ಓದಿ: Positive Thinking: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ

ನಿಮ್ಮ ಒಂದು ನಗು ನಿಮಗೆ ಜೀವನದ ಎಷ್ಟೋ ಪಾಠಗಳನ್ನು ಕಲಿಸುತ್ತದೆ. ಯಾವುದೇ ಕೆಲಸವನ್ನು ನಗುಮುಖದಿಂದ ಮಾಡಿದಾಗ ಮಾತ್ರ ನಿಮ್ಮ ಮುಂದೆ ಇರುವ ವ್ಯಕ್ತಿಗಳಲ್ಲೂ positive ನಗು ಬರುವಂತೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಜೊತೆ ಯಾವತ್ತೂ ಈ positive ನಗು ಇರಲಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್