AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 19, 2022 | 7:02 AM

Share

ಪ್ರತಿ ಬಾರಿ ನಿಮ್ಮ ನಗು ನಿಮ್ಮ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಏಕೆಂದರೆ ನಗುವಿಗೆ ಅಂತಹ ದೊಡ್ಡ ಶಕ್ತಿಯಿದೆ. ಹಿರಿಯರು ಹೇಳಿದಂತೆ ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

ನಗು ಒಂದು ಮುಗ್ದ ಶಕ್ತಿ, ಅದನ್ನು ಯಾರಿದಲ್ಲೂ ತಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಗು ಒಂದು ಭಾವನೆ, ಅದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವ ಮಂತ್ರಿಕಾ, ಹಾಗಾಗಿ ಪ್ರತಿಯೊಂದು ವಿಚಾರಕ್ಕೂ ನೀವು ನಗು ಮುಖದಿಂದಲ್ಲೇ ಉತ್ತರ ನೀಡಿ.ಈ ನಗು ನಿಮ್ಮಲ್ಲಿ ಧನತ್ಮಾಕ ಚಿಂತನೆಯನ್ನು ಸೃಷ್ಟಿ ಮಾಡುತ್ತದೆ.

ಪ್ರತಿಕ್ಷಣ, ಪ್ರತಿ ನಿಮಿಷವೂ positive ವಿಚಾರಗಳನ್ನು ನಿಮ್ಮಲ್ಲಿ ಸೃಷ್ಟಿ ಮಾಡುತ್ತದೆ. ಅದಕ್ಕಾಗಿ ನಗು ನಿಮ್ಮ ಉತ್ತಮ positive ಸ್ನೇಹಿತ, ಯಾರು ಬೈದರು ನಗುವಿನಿಂದ ಇರಿ, ಯಾವ ಒತ್ತಡಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಸಮಾಧಾನದಿಂದ ಪರಿಹಾರ ಮಾಡಿ, ನಿಮ್ಮ ನಗುವಿನಲ್ಲೂ ಒಂದು ಶ್ರದ್ಧೆ ಇದೆ. ಅದಕ್ಕಾಗಿ ನಿಮ್ಮ ನಗು ನಿಮ್ಮನ್ನು positive ರೀತಿಯಲ್ಲಿ ಬೆಳೆಯುಂತೆ ಮಾಡುತ್ತದೆ.

ಇದನ್ನು ಓದಿ: Positive Thinking: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ

ನಿಮ್ಮ ಒಂದು ನಗು ನಿಮಗೆ ಜೀವನದ ಎಷ್ಟೋ ಪಾಠಗಳನ್ನು ಕಲಿಸುತ್ತದೆ. ಯಾವುದೇ ಕೆಲಸವನ್ನು ನಗುಮುಖದಿಂದ ಮಾಡಿದಾಗ ಮಾತ್ರ ನಿಮ್ಮ ಮುಂದೆ ಇರುವ ವ್ಯಕ್ತಿಗಳಲ್ಲೂ positive ನಗು ಬರುವಂತೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಜೊತೆ ಯಾವತ್ತೂ ಈ positive ನಗು ಇರಲಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ