AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ನೀವು ಮಾಡುವ ಕೆಲಸದಲ್ಲಿ positive ವಿಚಾರಗಳನ್ನು ಬೆಳೆಸಿಕೊಳ್ಳುವುದು ಹೇಗೆ?

positive ವಿಚಾರಗಳು ನಿಮ್ಮಲ್ಲಿ ಬರಬೇಕಾದರೆ, ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದಾಗ ಮಾತ್ರ ನಿಮ್ಮಲ್ಲಿ positive ವಿಚಾರಗಳು ಬೆಳೆಯುತ್ತದೆ. ಅದು ಯಾವುದೇ ಕೆಲಸವಾದರೂ ಸರಿ ನೀವು ಶ್ರದ್ಧೆಯಿಂದ ಮಾಡಿ. ಏಕೆಂದರೆ ನಿಮ್ಮ ಶ್ರದ್ಧೆ ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸುತ್ತದೆ.

Positive Thinking: ನೀವು ಮಾಡುವ ಕೆಲಸದಲ್ಲಿ positive ವಿಚಾರಗಳನ್ನು ಬೆಳೆಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 27, 2022 | 7:00 AM

Share

ಜೀವನದಲ್ಲಿ ಎಲ್ಲವನ್ನು ಪಡೆದುಕೊಳ್ಳುವ ಹಂಬಲದಲ್ಲಿ, ಕೆಲವೊಂದನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ನೀವು ನಿಮ್ಮ ಜೀವನದಲ್ಲಿ positive ಯೋಚನೆಗಳನ್ನು ಮಾಡಬೇಕು, ಏಕೆಂದರೆ ಜೀವನ ಎನ್ನುವುದು ಒಂದು ಹೋರಾಟದಂತೆ ಎಲ್ಲ ವಿಚಾರಕ್ಕೂ ಹೋರಾಟ ಮಾಡುಲೇಬೇಕು. ಈ ಒತ್ತಡ ಕೆಲಸದ ನಡುವೆ positive ವಿಚಾರಗಳನ್ನು ಯೋಚನೆ ಮಾಡಬೇಕು. ಸಾಮಾನ್ಯವಾಗಿ ಎಲ್ಲರೂ ಕೂಡ positive ರೀತಿಯಲ್ಲಿ ಇರಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಈ ಒತ್ತಡದ ಜೀವನದಲ್ಲಿ positive ಯೋಚನೆ ಮಾಡಲು ಸಾಧ್ಯವಿಲ್ಲ.

positive ವಿಚಾರಗಳು ನಿಮ್ಮಲ್ಲಿ ಬರಬೇಕಾದರೆ, ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದಾಗ ಮಾತ್ರ ನಿಮ್ಮಲ್ಲಿ positive ವಿಚಾರಗಳು ಬೆಳೆಯುತ್ತದೆ. ಅದು ಯಾವುದೇ ಕೆಲಸವಾದರೂ ಸರಿ ನೀವು ಶ್ರದ್ಧೆಯಿಂದ ಮಾಡಿ. ಏಕೆಂದರೆ ನಿಮ್ಮ ಶ್ರದ್ಧೆ ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸುತ್ತದೆ. ಹೌದು ಕೆಲಸ ಮಾಡುತ್ತಾ.. ಮಾಡುತ್ತಾ ನಿಮ್ಮ ಒತ್ತಡವನ್ನು ಮತ್ತು ನಿಮ್ಮ ಕಹಿ ನೆನಪುಗಳನ್ನು ಮರೆಯುತ್ತಿರ, ನೀವು ಮಾಡುವ ಕೆಲಸದಲ್ಲಿ ಪ್ರೀತಿ ಇರಲಿ, ಭಾವಜೀವಿಯಾಗಿ ಆ ಕೆಲಸದಲ್ಲಿ ತೋಡಗಿಸಿಕೊಳ್ಳಿ. ಇದರಿಂದ ಖಂಡಿತ ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಸಾಧ್ಯ.

ಇದನ್ನು ಓದಿ:Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ

positive ಚಿಂತನೆಗೆ ನಿಮ್ಮ ಕೆಲಸ ಕೆಲವೊಂದು ಅವಕಾಶಗಳನ್ನು ನೀಡಬಹುದು. ಹೌದು ನಿಮ್ಮ ಕೆಲಸದಲ್ಲಿ ಎಲ್ಲವನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಿಮ್ಮ ಕೆಲಸವನ್ನು ನೋಡಿ ಕೆಲವರು ತಮಾಷೆ ಮಾಡಬಹುದು, ಇನ್ನೂ ಕೆಲವರು ನಿಮ್ಮ ಕೆಲಸವನ್ನು ನೋಡಿ ಹೊಟ್ಟೆಕಿಚ್ಚ ಪಡಬಹುದು, ಇನ್ನೂ ನಿಮ್ಮನ್ನು ಪ್ರೀತಿಸುವವರು ನಿಮ್ಮ ಕೆಲಸಕ್ಕೆ ಹೆಮ್ಮೆ ಪಡಬಹುದು, ಎಲ್ಲ ತರಹದ ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಇರುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳದೆ, ನಿಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿ.

ನೀವು ಮಾಡುವ ಕೆಲಸ ನಿಮಗೆ ಅನ್ನ ನೀಡುತ್ತದೆ, ನಿಮ್ಮ ಕುಟುಂಬವನ್ನು ಸಾಕುತ್ತದೆ, ನಿಮ್ಮ ಪ್ರೀತಿ ಪಾತ್ರರು ಹೆಮ್ಮೆ ಪಡುವಂತೆ ಮಾಡುತ್ತದೆ. ನಿಮ್ಮನ್ನು ಹೊಗಳುತ್ತಾರೆ ಎಂಬ ಕಾರಣಕ್ಕೆ ನೀವು ಕೆಲಸ ಮಾಡಬೇಡಿ. ಇದು ನಿಮ್ಮ ಕರ್ತವ್ಯ ಎಂದು ಮಾಡಿ. ನೀವು ಮಾಡು ಪ್ರತಿ ಕೆಲಸದಲ್ಲೂ positive ಚಿಂತನೆಗಳನ್ನು ಸೃಷ್ಟಿ ಮಾಡಿಕೊಳ್ಳಿ. ಆಗಾ ನಿಮ್ಮ ಕೆಲಸವೂ ಸುಲಭ ಮತ್ತು ನೀವು ಮಾಡಿದ ಕೆಲಸಕ್ಕೆ ನಿಮಗೆ ತೃಪ್ತಿ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?