AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Positive Thinking: ಸಿನಿಮಾ ನೋಡುವುದರಿಂದ ನಿಮ್ಮಲ್ಲಿ positive ಚಿಂತನೆ ಬೆಳಸಿಕೊಳ್ಳಬಹುದು

ಸಿನಿಮಾಗಳಿಂದಲ್ಲೂ positive ವಿಚಾರಗಳನ್ನು ಪಡೆಯಬಹುದು. ಮನರಂಜನೆಗಾಗಿ ಮಾತ್ರ ನೋಡದೇ positive ವಿಚಾರಕ್ಕಾಗಿ ನೋಡಿ. positive ಚಿಂತನೆಗಳು ಪ್ರತಿ ಬಾರಿ ಒಂದು ವ್ಯಕ್ತಿಯಿಂದ ಅಥವಾ ಕೆಲವೊಂದು ವಿಚಾರಗಳಿಂದ ಬರುತ್ತದೆ.

Positive Thinking: ಸಿನಿಮಾ ನೋಡುವುದರಿಂದ ನಿಮ್ಮಲ್ಲಿ positive ಚಿಂತನೆ ಬೆಳಸಿಕೊಳ್ಳಬಹುದು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 02, 2022 | 7:47 AM

Share

ಸಿನಿಮಾಗಳು ನಿಮ್ಮ ಮೇಲೆ ತುಂಬಾ ಪರಿಣಾಮವನ್ನುಂಟು ಮಾಡುತ್ತದೆ. ಏಕೆಂದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ವೈಚಾರಿಕ ದೃಷ್ಟಿಯನ್ನು ಉಂಟು ಮಾಡುತ್ತದೆ, ಸಾಮಾನ್ಯವಾಗಿ ಸಿನಿಮಾ ಎಂದಾಗ ಅದನ್ನು ಕೇವಲ ಮನರಂಜನೆಗಾಗಿ ನೋಡುತ್ತೀರಾ, ಅದರ ಬದಲು ನೀವು ಸಿನಿಮಾಗಳನ್ನು ನಿಮ್ಮ ಮನಸ್ಸಿನ ನೆಮ್ಮದಿಗಾಗಿ ನೋಡಿ. ಸಿನಿಮಾ ಎನ್ನುವುದು ನಿಮ್ಮಲ್ಲಿ positive ಚಿಂತನೆಗಳನ್ನು ಸೃಷ್ಟಿ ಮಾಡಬಹುದು.

ಸಿನಿಮಾಗಳಿಂದಲ್ಲೂ positive ವಿಚಾರಗಳನ್ನು ಪಡೆಯಬಹುದು. ಮನರಂಜನೆಗಾಗಿ ಮಾತ್ರ ನೋಡದೇ positive ವಿಚಾರಕ್ಕಾಗಿ ನೋಡಿ. positive ಚಿಂತನೆಗಳು ಪ್ರತಿ ಬಾರಿ ಒಂದು ವ್ಯಕ್ತಿಯಿಂದ ಅಥವಾ ಕೆಲವೊಂದು ವಿಚಾರಗಳಿಂದ ಬರುತ್ತದೆ. ಸಿನಿಮಾ ಕೂಡ ಹಾಗೆ ನಿಮ್ಮ ಮನಸ್ಸಿನಲ್ಲಿ ಕೆಲವೊಂದು ಒತ್ತಡಗಳನ್ನು ತೆಗೆದು, ನಿಮ್ಮಲ್ಲಿ ಹೊಸ ಮಾಸಿಕತೆಯನ್ನು ಬೆಳೆಸುತ್ತದೆ.

ಸಿನಿಮಾದಲ್ಲೂ positive ದೃಶ್ಯಗಳು ಇರುತ್ತದೆ. ಬದಲಾವಣೆಗಳನ್ನು ತರುವ ವಿಚಾರಗಳು ಇರುತ್ತದೆ. ಸಿನಿಮಾದಲ್ಲಿ ಯಾವುದನ್ನೂ ನೀವು ಮೊದಲು ಪಡೆದುಕೊಳ್ಳಬೇಕು ಎಂಬುದನ್ನು ನೋಡಬೇಕು. ಸಿನಿಮಾದಿಂದ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲ ಆದರೆ, ಸಿನಿಮಾ ಒಂದು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ, positive ಚೆಂತನೆಗಳನ್ನು ಬೆಳೆಸಿಕೊಳ್ಳಬೇಕಾದರೆ ಖಂಡಿತ ನೀವು positive ಸಿನಿಮಾಗಳನ್ನು ನೋಡಬೇಕು.

ಇದನ್ನು ಓದಿ:Positive Thinking: ನಿಮ್ಮ ಬೆಸ್ಟ್ ಫ್ರೆಂಡ್​​ ನಿಮ್ಮ Positive  ಶಕ್ತಿ 

ಸಿನಿಮಾದಲ್ಲಿ ಬರುವ ಎಲ್ಲ ಪಾತ್ರಗಳನ್ನು ನೀವು ಒಪ್ಪಿಕೊಳ್ಳಬೇಕು ಅಥವಾ ಎಲ್ಲ ದೃಶ್ಯಗಳನ್ನು ನೀವು ಒಪ್ಪಿಕೊಳ್ಳಬೇಕಿಲ್ಲ, ಏಕೆಂದರೆ ನಿಮ್ಮನ್ನು ಬದಲಾವಣೆ ಮಾಡುವ ಅಥವಾ ಈ ವಿಚಾರಗಳನ್ನು ನಿಮ್ಮಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂಬುದನ್ನು ಮಾತ್ರ ನೀವು ಪಡೆದುಕೊಳ್ಳಿ. ಸಿನಿಮಾ ನಿಮ್ಮ ಮನಸ್ಸಿಗೆ ಆತಂಕವನ್ನು ಅಥವಾ ಒತ್ತಡವನ್ನು ತರುವುದಿಲ್ಲ, ನೆಮ್ಮದಿಯನ್ನು ನೀಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ