AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​

ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​
ಬೆಣ್ಣೆ ಹಾಕಿ ಚಹಾ ತಯಾರು ಮಾಡುತ್ತಿರುವುದು..
Lakshmi Hegde
|

Updated on:Jan 17, 2021 | 6:59 PM

Share

ನಿಮಗೆ ಹಾಲು ಹಾಕಿ ಮಾಡುವ ಚಹಾ ಗೊತ್ತೇ ಇರುತ್ತದೆ.. ಅದೂ ಬಿಡಿ, ಲೆಮೆನ್​ ಟೀ, ಗ್ರೀನ್​ ಟೀಗಳೂ ಫೇಮಸ್​ ಆಗಿವೆ. ಇನ್ನೂ ಮುಂದೆ ಹೋದರೆ ಚಾಕಲೇಟ್​ ಟೀ ಬಗ್ಗೆಯೂ ಕೇಳಿದ್ದಿರಬಹುದು. ಆದರೆ ಬೆಣ್ಣೆ ಚಾಯ್​ ಗೊತ್ತಿರಲಿಕ್ಕಿಲ್ಲ.. !

ಆಗ್ರಾದ ಫುಡ್​ ಸ್ಟಾಲ್​ (ತಿಂಡಿ ಅಂಗಡಿ)ವೊಂದರಲ್ಲಿ ಬೆಣ್ಣೆಯನ್ನು ಹಾಕಿ ಚಹಾ ತಯಾರಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆದರೆ ಈ ಚಾಯ್​​ ನೋಡಿದ ಟೀ ಪ್ರಿಯರು ಹೆಚ್ಚಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದು ಸೋಜಿಗ.

ಹಾಲು ಹಾಕಿ ಚಹಾ ತಯಾರು ಮಾಡಿಕೊಂಡು, ಅದು ಕುದಿಯುತ್ತಿರುವಾಗ ಒಂದು ಪೀಸ್​ನಷ್ಟು ಅಂದರೆ ಸುಮಾರು 100 ಗ್ರಾಂಗಳಷ್ಟು ಅಮುಲ್​ ಬೆಣ್ಣೆಯನ್ನು ಅದಕ್ಕೆ ಹಾಕುವ ವಿಡಿಯೋವನ್ನು Foodieagraaaa ಎಂಬ  ಇನ್​ಸ್ಟಾಗ್ರಾಂ ಪೇಜ್ ಶೇರ್ ಮಾಡಿಕೊಂಡಿದೆ. ಹಾಗೇ, ಇದು ಬಾಬಾ ಟೀ ಸ್ಟಾಲ್​ನ ಸ್ಪೆಶಲ್ ಪ್ರಯೋಗ​ ಎಂದೂ ಹೇಳಿದೆ.

ಆದರೆ ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಸುಮಾರು 3000 ಕಾಮೆಂಟ್​ಗಳು ಬಂದಿವೆ.

View this post on Instagram

A post shared by FOODIEAGRA (@foodieagraaaaa)

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 6:56 pm, Sun, 17 January 21

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ