Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in July 2021: ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ

ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ವಲಯದ, ವಿದೇಶಿ, ಕೊ ಆಪರೇಟಿವ್, ಸ್ಥಳೀಯ ಬ್ಯಾಂಕ್​ಗಳು ಈ ಕೆಳಗೆ ಗುರುತಿಸಿದ ನಿಗದಿತ ದಿನಗಳಂದು ಮುಚ್ಚಿರಲಿದೆ. ಜುಲೈ 2021ರಲ್ಲಿ ಆರ್​ಬಿಐ ಗೈಡ್​ಲೈನ್ಸ್ ಅನುಸಾರ ರಜೆ ಇರಲಿದೆ.

Bank Holidays in July 2021: ಜುಲೈ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jun 28, 2021 | 10:01 AM

ಭಾರತಾದ್ಯಂತ ಜುಲೈ ತಿಂಗಳಲ್ಲಿ ಕೆಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಾಗಾಗಿ ಸರ್ಕಾರಿ ರಜೆಗಳು ಇರುವುದರಿಂದ ಬ್ಯಾಂಕ್​ಗಳು ಕೂಡ ಕಾರ್ಯನಿರ್ವಹಿಸುವುದಿಲ್ಲ. ಜುಲೈ 2021ರಲ್ಲಿ ದೇಶದಲ್ಲಿ ಒಟ್ಟು 15 ಸರ್ಕಾರಿ ರಜೆಗಳು ಇರಲಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಅಧಿಕೃತ ರಜಾದಿನಗಳ ಕ್ಯಾಲೆಂಡರ್ ಪಟ್ಟಿ ನೀಡಿದೆ. ಅದರಲ್ಲಿ 9 ರಜೆಗಳು ವಿವಿಧ ಹಬ್ಬಗಳ ಕಾರಣದಿಂದ ಇರಲಿದೆ ಹಾಗೂ 6 ರಜೆಗಳು ಭಾನುವಾರ, ಎರಡನೇ ಶನಿವಾರಗಳ ಕಾರಣದಿಂದ ಇರಲಿದೆ. 9 ರಜಾದಿನಗಳು ವಿವಿಧ ರಾಜ್ಯದಲ್ಲಿ ರಾಜ್ಯ ಹಬ್ಬಗಳ ಕಾರಣದಿಂದ ಇರಲಿದೆ.

ವಾರಾಂತ್ಯದ ರಜೆಗಳನ್ನು ಹೊರತುಪಡಿಸಿ ಸಾರ್ವಜನಿಕ, ಖಾಸಗಿ ವಲಯದ, ವಿದೇಶಿ, ಕೊ ಆಪರೇಟಿವ್, ಸ್ಥಳೀಯ ಬ್ಯಾಂಕ್​ಗಳು ಈ ಕೆಳಗೆ ಗುರುತಿಸಿದ ನಿಗದಿತ ದಿನಗಳಂದು ಮುಚ್ಚಿರಲಿದೆ. ಜುಲೈ 2021ರಲ್ಲಿ ಆರ್​ಬಿಐ ಗೈಡ್​ಲೈನ್ಸ್ ಅನುಸಾರ ರಜೆ ಇರಲಿದೆ.

ಜುಲೈ 2021ರಲ್ಲಿ ಬ್ಯಾಂಕ್ ರಜಾದಿನಗಳು:

  • ಜುಲೈ 4, 2021- ಭಾನುವಾರ
  • ಜುಲೈ 10, 2021- 2ನೇ ಶನಿವಾರ
  • ಜುಲೈ 11, 2021- ಭಾನುವಾರಜುಲೈ 12, 2021- ರಥಯಾತ್ರ/ ಕಂಗ್
  • ಜುಲೈ 13, 2021- ಹುತಾತ್ಮ ದಿನ/ ಭಾನು ಜಯಂತಿ (ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ)
  • ಜುಲೈ 14, 2021- ದ್ರುಕ್ಪ ತ್ಶೇಚಿ (ಗ್ಯಾಂಗ್ಟಕ್)
  • ಜುಲೈ 16, 2021- ಹರೇಲಾ ಪೂಜಾ (ಡೆಹ್ರಾಡೂನ್)
  • ಜುಲೈ 17, 2021- ಖಾರ್ಚಿ ಪೂಜಾ
  • ಜುಲೈ 18, 2021- ಭಾನುವಾರ
  • ಜುಲೈ 19, 2021- ಗುರು ರಿಂಪೋಚೆ ತುಂಗ್ಕರ್ ತ್ಶೇಚು, ಸಿಕ್ಕಿಂ
  • ಜುಲೈ 20, 2021- ಬಕ್ರೀದ್
  • ಜುಲೈ 21, 2021- ಬಕ್ರೀದ್ ಈದ್ (ಈದ್ ಉಲ್ ಜುಹಾ) (ಈದ್ ಉಲ್ ಅಧಾ)
  • ಜುಲೈ 24, 2021- ನಾಲ್ಕನೇ ಶನಿವಾರ
  • ಜುಲೈ 25, 2021- ಭಾನುವಾರ
  • ಜುಲೈ 31, 2021- ಕೆರ್ ಪೂಜಾ (ಅಗರ್ತಲಾ)

ಇದನ್ನೂ ಓದಿ: PAN Card- Aadhaar Linking: ಪ್ಯಾನ್ ಕಾರ್ಡ್- ಆಧಾರ್ ಜೋಡಣೆಗೆ ಸೆ. 30ರ ತನಕ ಗಡುವು ವಿಸ್ತರಿಸಿದ ಕೇಂದ್ರ

Fixed Deposits: 3ರಿಂದ 5 ವರ್ಷದ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ದರ ನೀಡುವ ಟಾಪ್ 5 ಬ್ಯಾಂಕ್​ಗಳಿವು

Published On - 8:58 pm, Fri, 25 June 21

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ