AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡುಕ ಗಂಡನಿಂದ ಬೇಸತ್ತು ಮನೆಗೆ ಸಾಲ ವಸೂಲಾತಿಗೆಂದು ಬರುತ್ತಿದ್ದ ಯುವಕನನ್ನು ಮದುವೆಯಾದ ಮಹಿಳೆ

ಕುಡುಕ ಗಂಡನಿಂದ ಬೇಸತ್ತು ಮಹಿಳೆಯೊಬ್ಬಳು ಮನೆಗೆ ಸಾಲ ವಸೂಲಾತಿಗೆಂದು ಬರುತ್ತಿದ್ದ ಏಜೆಂಟ್​ನನ್ನು ಮದುವೆಯಾಗಿರುವ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದೆ. 21 ವರ್ಷದ ಇಂದ್ರ ಕುಮಾರಿ ಎಂಬಾಕೆ ಗಂಡನ ಕಿರುಕುಳದಿಂದ ತುಂಬಾ ಕಷ್ಟ ಅನುಭವಿಸಿದ್ದಳು. ಸಾಲ ವಸೂಲಾತಿಗೆಂದು ಬರುತ್ತಿದ್ದ ಏಜೆಂಟ್ ಪವನ್ ಕುಮಾರ್ ಯಾದವ್ ಎಂಬಾತನ ಮೇಲೆ ಪ್ರೀತಿ ಚಿಗುರಿತ್ತು. ಈ ಪ್ರೇಮ ವಿವಾಹವು ಈಗ ತೀವ್ರ ಚರ್ಚೆ ಹುಟ್ಟುಹಾಕಿದೆ.

ಕುಡುಕ ಗಂಡನಿಂದ ಬೇಸತ್ತು ಮನೆಗೆ ಸಾಲ ವಸೂಲಾತಿಗೆಂದು ಬರುತ್ತಿದ್ದ ಯುವಕನನ್ನು ಮದುವೆಯಾದ ಮಹಿಳೆ
ಮದುವೆ Image Credit source: NDTV
ನಯನಾ ರಾಜೀವ್
|

Updated on: Feb 13, 2025 | 1:54 PM

Share

ಕುಡುಕ ಗಂಡನಿಂದ ಬೇಸತ್ತು ಮಹಿಳೆಯೊಬ್ಬಳು ಮನೆಗೆ ಸಾಲ ವಸೂಲಾತಿಗೆಂದು ಬರುತ್ತಿದ್ದ ಏಜೆಂಟ್​ನನ್ನು ಮದುವೆಯಾಗಿರುವ ಘಟನೆ ಬಿಹಾರದ ಜಮುಯಿಯಲ್ಲಿ ನಡೆದಿದೆ. 21 ವರ್ಷದ ಇಂದ್ರ ಕುಮಾರಿ ಎಂಬಾಕೆ ಗಂಡನ ಕಿರುಕುಳದಿಂದ ತುಂಬಾ ಕಷ್ಟ ಅನುಭವಿಸಿದ್ದಳು. ಸಾಲ ವಸೂಲಾತಿಗೆಂದು ಬರುತ್ತಿದ್ದ ಏಜೆಂಟ್ ಪವನ್ ಕುಮಾರ್ ಯಾದವ್ ಎಂಬಾತನ ಮೇಲೆ ಪ್ರೀತಿ ಚಿಗುರಿತ್ತು. ಈ ಪ್ರೇಮ ವಿವಾಹವು ಈಗ ತೀವ್ರ ಚರ್ಚೆ ಹುಟ್ಟುಹಾಕಿದೆ.

ಇಂದ್ರ ಕುಮಾರಿ 2022 ರಲ್ಲಿ ಚಕೈ ನಿವಾಸಿ ನಕುಲ್ ಶರ್ಮಾ ಅವರನ್ನು ವಿವಾಹವಾದರು. ಆದರೆ ನಕುಲನ ಮದ್ಯದ ಚಟ ಮತ್ತು ಹಿಂಸಾಚಾರದಿಂದಾಗಿ ಜೀವನ ಕಷ್ಟಕರವಾಗಿ ಪರಿಣಮಿಸಿತ್ತು. ಈ ಸಮಯದಲ್ಲಿ ಅವರು ಹಣಕಾಸು ಕಂಪನಿಯಲ್ಲಿ ಸಾಲ ವಸೂಲಾತಿ ಏಜೆಂಟ್ ಆಗಿರುವ ಪವನ್ ಕುಮಾರ್ ಯಾದವ್ ಅವರನ್ನು ಭೇಟಿಯಾದರು. ಇಬ್ಬರ ನಡುವಿನ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿ ಕಳೆದ ಐದು ತಿಂಗಳಿನಿಂದ ಅವರ ಪ್ರೇಮ ಸಂಬಂಧ ನಡೆಯುತ್ತಿತ್ತು.

ಫೆಬ್ರವರಿ 4 ರಂದು, ಇಬ್ಬರೂ ಮನೆಯಿಂದ ಓಡಿಹೋಗಿ ಇಂದ್ರನ ಚಿಕ್ಕಮ್ಮ ವಾಸಿಸುವ ಊರಿಗೆ ತಲುಪಿದರು ತಲುಪಿದರು. ಇದಾದ ನಂತರ, ಫೆಬ್ರವರಿ 11 ರಂದು, ಪ್ರೇಮಿಗಳ ವಾರದಲ್ಲಿ, ಇಬ್ಬರೂ ಜಮುಯಿಯಲ್ಲಿರುವ ತ್ರಿಪುರರಿ ಘಾಟ್‌ನಲ್ಲಿರುವ ಶಿವ ದೇವಸ್ಥಾನದಲ್ಲಿ ವಿವಾಹವಾದರು.

ಮತ್ತಷ್ಟು ಓದಿ: Viral: ಊಟದ ವಿಚಾರಕ್ಕೆ ನಿಂತ ವಿವಾಹ ಸಮಾರಂಭ; ಠಾಣೆಯಲ್ಲಿ ಮದುವೆ ನೆರವೇರಿಸಿದ ಪೊಲೀಸರು

ಮದುವೆಯ ನಂತರ, ಪವನ್ ಕುಟುಂಬವು ಸಂಬಂಧವನ್ನು ಒಪ್ಪಿಕೊಂಡಿತು, ಆದರೆ ಇಂದ್ರನ ಕುಟುಂಬವು ಈ ನಿರ್ಧಾರದಿಂದ ಅತೃಪ್ತವಾಗಿದೆ. ಇಂದ್ರಾ ಅವರ ಕುಟುಂಬವು ಪವನ್ ವಿರುದ್ಧ ಚಕೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ.

ಇಂದ್ರಾ ಈ ಮದುವೆಯನ್ನು ತನ್ನ ಸ್ವಂತ ಇಚ್ಛೆಯಿಂದ ಮಾಡಿಕೊಂಡಿದ್ದೇನೆ ಮತ್ತು ಪವನ್ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು ಎಂದು ಹೇಳಿದ್ದಾಳೆ, ಅದೇ ಸಮಯದಲ್ಲಿ, ಪವನ್ ತಾನು ಇಂದ್ರನನ್ನು ಪ್ರೀತಿಸುತ್ತೇನೆ ಮತ್ತು ಇಬ್ಬರೂ ಈಗ ಪರಸ್ಪರ ಜೊತೆಯಾಗಿ ಬದುಕಲು ಬಯಸುತ್ತೇವೆ ಎಂದು ಹೇಳಿದ್ದಾನೆ. ಈಗ ಈ ವಿಷಯದಲ್ಲಿ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಬಾಗಲಕೋಟೆ ಬೈ ಎಲೆಕ್ಷನ್​​: ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​?
ಬಾಗಲಕೋಟೆ ಬೈ ಎಲೆಕ್ಷನ್​​: ಮತದಾರರಿಗೆ ಹಣ ಹಂಚಿತಾ ಕಾಂಗ್ರೆಸ್​​?
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಮತದಾನ ಮಾಡಲು ಗೋವಾದಿಂದ ಎರಡು ಬಸ್‌ಗಳಲ್ಲಿ ಬಂದ 80 ಮತದಾರರು!
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಯೋಗೇಶ್ ಗೌಡ ಕೊಲೆ ಪ್ರಕರಣ: ಏ. 15ಕ್ಕೆ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ಕಾಂಗ್ರೆಸ್‌ನವರು ನಿನ್ನೆ ರಾತ್ರಿ ಕೋಟ್ಯಂತರ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ವಿಘ್ನೇಶ್ ಶಿವನ್-ನಯನತಾರಾ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ಹಂಪಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
ವಿಜಯಪುರದಲ್ಲಿ ಮತ್ತೆ ಭೂಕಂಪನ ಅನುಭವ: ಆತಂಕಕ್ಕೊಳಗಾದ ಜನ
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
VIDEO: ನನ್ನಿಂದಾನೇ ಸೋತ್ವಿ... ಕಣ್ಣೀರಿಟ್ಟ ಮಿಲ್ಲರ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
2009ರಿಂದ ನನ್ನ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದ ಎಂದ ಜಯರಾಂ ಕಾರ್ತಿಕ್
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು
ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸಿದ ಮತದಾರರು